ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC
ಸಮಗ್ರ ನ್ಯೂಸ್: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ದೇಶದ ಪ್ರತಿಷ್ಠಿತ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನಂತಹುದೇ ಐಷಾರಾಮಿ ಅನುಭವ ನೀಡಲು ಮುಂದಾಗಿದೆ. ಆಲಪ್ಪುಳ -ಬೆಂಗಳೂರು ಮಾರ್ಗದಲ್ಲಿ ಶೌಚಾಲಯ, ಪ್ಯಾಂಟ್ರಿ ಹಾಗೂ ವೈಯಕ್ತಿಕ ಮನರಂಜನಾ ಪರದೆಗಳನ್ನು ಒಳಗೊಂಡ ನೂತನ ‘ಎಕ್ಸಿಕ್ಯೂಟಿವ್ ಕ್ಲಾಸ್’ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಈ ನೂತನ ಐಷಾರಾಮಿ ಬಸ್ ಸೇವೆಗೆ ಆಲಪ್ಪುಳದಲ್ಲಿ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಚಾಲನೆ ನೀಡಲಿದ್ದಾರೆ. ಆರಂಭಿಕ ಹಂತದಲ್ಲಿ ಈ ಬಸ್ ಸೇವೆ ದಿನಬಿಟ್ಟು ದಿನ (ಒಂದು ದಿನ […]
ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC Read More »










