ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ
ಆಂಧ್ರಪ್ರದೇಶ: ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಮ್ಮ ಕರುಳ ಕುಡಿಗೆ ಕೇಬಲ್ ನಿಂದ ಹೊಡೆದ ಪರಿಣಾಮ ಮಗು ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೂರು ವರ್ಷದ ಮಗು ಉಮೇಶ ಮೃತಪಟ್ಟ ದುರ್ದೈವಿ. ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ಇಬ್ಬರೂ ಸೇರಿಕೊಂಡು ವಯರ್ ಕೇಬಲ್ ನಿಂದ ಒಂದೇ ಸಮನೆ ಮಗುವಿಗೆ ಥಳಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಗುವನ್ನು ಅವರೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಹಾಗೂ ಮೃತಪಟ್ಟಿದೆ ಎಂದಿದ್ದಾರೆ. ಈ ಮಗು ದಂಪತಿಗೆ ಇಷ್ಟವಿರಲಿಲ್ಲ. ಆದ್ದರಿಂದ […]
ಕಂದಮ್ಮನಿಗೆ ಕೇಬಲ್ ನಿಂದ ಹೊಡೆದು ಕೊಂದ ಕ್ರೂರಿ ತಂದೆ-ತಾಯಿ Read More »