ಪ್ರಶಸ್ತಿ ವಾಪಸ್ ಪ್ರತಿಭಟನೆ/ ಪದ್ಮಶ್ರೀ ವಾಪಸ್ ಮಾಡ್ತೇನೆ ಎಂದ ಗೂಂಗಾ ಪೆಹಲ್ವಾನ್
ಸಮಗ್ರ ನ್ಯೂಸ್: ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ ಐ)ದ ಅಧ್ಯಕ್ಷತೆಗೆ ಆಯ್ಕೆ ಮಾಡಿರುವುದನ್ನು ಪ್ರತಿಭಟಿಸಿ ನಾನು ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂದು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಗೂಂಗಾ ಪೆಹಲ್ವಾನ್ ಎಂದೂ ಕರೆಯಲ್ಪಡುವ ವೀರೇಂದ್ರ ಸಿಂಗ್ ಯಾದವ್ ಅವರು ಘೋಷಿಸಿದ್ದಾರೆ. 2021 ರಲ್ಲಿ ವೀರೇಂದ್ರ ಸಿಂಗ್ ಯಾದವ್ ಅವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಬಗ್ಗೆ ಟ್ವಿಟ್ […]
ಪ್ರಶಸ್ತಿ ವಾಪಸ್ ಪ್ರತಿಭಟನೆ/ ಪದ್ಮಶ್ರೀ ವಾಪಸ್ ಮಾಡ್ತೇನೆ ಎಂದ ಗೂಂಗಾ ಪೆಹಲ್ವಾನ್ Read More »