ಆರೋಗ್ಯವೇ ಭಾಗ್ಯ

ಕರಿಬೇವು ಬೇಡ ತಾತ್ಸಾರ| ಇದರಲ್ಲಿದೆ ಔಷಧೀಯ ಗುಣಗಳ ಮಹಾಪೂರ

ಸಮಗ್ರ ನ್ಯೂಸ್: ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲಾ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿದುಕೊಂಡರೆ ನೀವು ಯಾವತ್ತೂ ಅದನ್ನು ಬಳಸದೆ ಇರಲ್ಲ. ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ […]

ಕರಿಬೇವು ಬೇಡ ತಾತ್ಸಾರ| ಇದರಲ್ಲಿದೆ ಔಷಧೀಯ ಗುಣಗಳ ಮಹಾಪೂರ Read More »

ಸೀಬೆ ಎಂಬ ಅಮೃತಫಲ| ರುಚಿಯಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ

ಸಮಗ್ರ ನ್ಯೂಸ್: ಸೀಬೆ ಎಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ರುಚಿ ಜೊತೆಗೆ ಔಷದೀಯ ಗುಣ ಹೊಂದಿರುವ ‌ಫಲ. ಸೀಬೆಗೆ ಇನ್ನೊಂದು ಹೆಸರು ಪೇರಲ. ಮಾಗಿದಾಗ ವಿಶಿಷ್ಟ ಪರಿಮಳ ಹರಡುತ್ತದೆ. ಸಿಹಿ, ಹುಳಿ, ಒಗರು ರುಚಿಯನ್ನು ಹೊಂದಿರುವ ಸೀಬೆಗೆ ಆಯುರ್ವೇದದಲ್ಲೂ ಪ್ರಮುಖ ಸ್ಥಾನವಿದೆ. ಸೀಬೆಗೆ ಸಂಸ್ಕೃತದಲ್ಲಿ ಅಮೃತಫಲಂ ಎಂದರೆ, ಹಿಂದಿಯಲ್ಲಿ ಅಮೃದ್, ತೆಲುಗಿನಲ್ಲಿ ಜಾಮ, ತಮಿಳಿನಲ್ಲಿ ಕೊಯ್ಯಾಪಳಂ ಹಾಗೂ ಇಂಗ್ಲಿಷ್‌ನಲ್ಲಿ ಗೋವಾ ಎಂದು ಕರೆಯುತ್ತಾರೆ. ಸೀಬೆ ಹಣ್ಣಿನಲ್ಲಿ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟಿವೆ. ಹಣ್ಣು ದೊರೆಯುವ

ಸೀಬೆ ಎಂಬ ಅಮೃತಫಲ| ರುಚಿಯಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ Read More »

ಚಳಿಯಾದಾಗ ದೇಹ ನಡುಗುವುದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮಳೆ ಹೋಗಿ ಇದೀಗ ಚಳಿಗಾಲ ಆರಂಭವಾಗಿದೆ. ಎಲ್ಲೆಡೆ ಮೈಕೊರೆಯುವ ಚಳಿ ಆರಂಭವಾಗಿದ್ದು, ಜನ ನಡುಗುತ್ತಿದ್ದಾರೆ. ಚಳಿಯ ತೀವ್ರತೆ ಎಲ್ಲರ ದೇಹದ ಮೇಲೆ ಒಂದೇ ತೆರನಾದ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಜಾಸ್ತಿ ಚಳಿಯಾದ್ರೆ ಇನ್ನು ಕೆಲವರಿಗೆ ಚಳಿ ಕಡಿಮೆ. ಇದಕ್ಕೆ ವೈಜ್ಞಾನಿಕ ಕಾರಣಗಳೇನು ಗೊತ್ತಾ? ನಮ್ಮ ದೇಹದಲ್ಲಿ ಚರ್ಮದ ಅಡಿಯಲ್ಲಿ ಥರ್ಮೋ-ರಿಸೆಪ್ಟರ್ ನರಗಳು ಇವೆ. ಇದು ಮೆದುಳಿಗೆ ಶೀತದ ಸಂದೇಶವನ್ನು ಕಳುಹಿಸುತ್ತದೆ. ನಂತರ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ

ಚಳಿಯಾದಾಗ ದೇಹ ನಡುಗುವುದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಆಹಾರದಲ್ಲಿ ಮೀನಿನ ಖಾದ್ಯ ಎಷ್ಟು ಪ್ರಯೋಜನಕಾರಿ ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮೀನಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ನೀವು ನಾನ್ ವೆಜ್ ತಿನ್ನಲು ಇಷ್ಟಪಡುವುದಾದರೆ, ಆಹಾರದಲ್ಲಿ ಮೀನನ್ನು ಸೇರಿಸಲು ಮರೆಯಬೇಡಿ. ಮೀನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ರುಚಿಕರವಾಗಿರುವ ಜೊತೆಗೆ, ಮೀನು ತಿನ್ನುವುದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಮೀನು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ, ಮೀನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಡಿಮೆಯಾಗುತ್ತದೆ. ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ, ದೇಹಕ್ಕೆ ಇದನ್ನು ತಯಾರಿಸಲು ಸಾಧ್ಯವಾಗುವುದಿಲ್ಲ,

ಆಹಾರದಲ್ಲಿ ಮೀನಿನ ಖಾದ್ಯ ಎಷ್ಟು ಪ್ರಯೋಜನಕಾರಿ ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್ Read More »

ಎರಡು ಹನಿ ಶುದ್ಧ ತುಪ್ಪ ಒತ್ತಡ ನಿವಾರಿಸುತ್ತೆ! ಹೇಗೆ ಬಳಸೋದು ಗೊತ್ತಾ?

ಸಮಗ್ರ ನ್ಯೂಸ್: ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ.? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ. ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ

ಎರಡು ಹನಿ ಶುದ್ಧ ತುಪ್ಪ ಒತ್ತಡ ನಿವಾರಿಸುತ್ತೆ! ಹೇಗೆ ಬಳಸೋದು ಗೊತ್ತಾ? Read More »

ಸ್ಥೂಲಕಾಯ ಸಮಸ್ಯೆಯಾಗುತ್ತಿದೆಯೇ? ಹೊಟ್ಟೆಯ ಬೊಜ್ಜನ್ನು ಕರಗಿಸಲು ಇಲ್ಲಿದೆ ಸರಳ ಪರಿಹಾರ

ಸಮಗ್ರ ನ್ಯೂಸ್: ಎಲ್ಲಾ ವಯಸ್ಸಿನ ಜನರು ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಬ್ಬನ್ನು ಕಡಿಮೆ ಮಾಡಲು ಹಲವು ವಿಷಯಗಳತ್ತ ಗಮನ ಹರಿಸುವುದು ಮುಖ್ಯ. ಅದರಲ್ಲೂ ಆಹಾರ ಪದ್ಧತಿ ಚೆನ್ನಾಗಿ ಇಟ್ಟುಕೊಳ್ಳುವುದು, ಉತ್ತಮ ಜೀವನಶೈಲಿ ಫಾಲೋ ಮಾಡುವುದು ತೂಕ ಇಳಿಕೆಗೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತೊಡೆದು ಹಾಕಲು ಸರಳ ಸಲಹೆಗಳು ಹೀಗಿವೆ:ಬೊಜ್ಜು ಸಮಸ್ಯೆ ತೊಡೆದು ಹಾಕಲು ನಿಯಮಿತವಾಗಿ ಕೆಲವು ಪರಿಹಾರ ಕ್ರಮಗಳನ್ನು ಫಾಲೋ ಮಾಡುವುದು, ಅವುಗಳನ್ನು ಜೀವನಶೈಲಿಯ ಭಾಗವಾಗಿ ಮಾಡಿಕೊಂಡರೆ ದೇಹದ

ಸ್ಥೂಲಕಾಯ ಸಮಸ್ಯೆಯಾಗುತ್ತಿದೆಯೇ? ಹೊಟ್ಟೆಯ ಬೊಜ್ಜನ್ನು ಕರಗಿಸಲು ಇಲ್ಲಿದೆ ಸರಳ ಪರಿಹಾರ Read More »

ಮನೆಯಲ್ಲೇ ತಯಾರು ಮಾಡಿ ಆರೋಗ್ಯಕರ ಬಿಸ್ಕೆಟ್

ಸಮಗ್ರ ನ್ಯೂಸ್: ಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ ಆಗುವಂತಹ ಗೋಧಿ ಬಿಸ್ಕೇಟ್ ತಯಾರಿಸುವ ವಿಧಾನ ಇದೆ. ಬೇಕಾಗುವ ಸಾಮಗ್ರಿಗಳು:ಗೋಧಿ ಹಿಟ್ಟು – 1 ಕಪ್, ರಾಕ್ ಶುಗರ್ – 1/2 ಕಪ್ (ಪುಡಿ ಮಾಡಿಕೊಂಡಿದ್ದು), ತುಪ್ಪ – 1/4 ಕಪ್, ಒಣ ಶುಂಠಿ ಪುಡಿ – 1/2 ಟೀ ಸ್ಪೂನ್, ಹಾಲು –

ಮನೆಯಲ್ಲೇ ತಯಾರು ಮಾಡಿ ಆರೋಗ್ಯಕರ ಬಿಸ್ಕೆಟ್ Read More »

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ

ಸಮಗ್ರ ನ್ಯೂಸ್: ಯುವಜನರ ಸೌಂದರ್ಯಕ್ಕೆ ಕೊಳ್ಳಿ ಇಡುವುದು ಮೊಡವೆ. ಮುಖದ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಕ್ರೀಮುಗಳು, ಪೇಶಿಯಲ್ ಗಳು ದೊರೆಯುತ್ತವೆ. ಆದರೂ ಈ ಮೊಡವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಈ ಮೊಡವೆಯಿಂದ ಬಚಾವಾಗಲು ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಮೂಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೂಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ ಮಾತ್ರವಲ್ಲ ಮೋಸಂಬಿ ಸೌಂದರ್ಯವರ್ಧಕವೂ ಹೌದು.ಇದರಲ್ಲಿ ವಿಟಮಿನ್

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ Read More »

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ

ಸಮಗ್ರ ನ್ಯೂಸ್: ಯುವಜನರ ಸೌಂದರ್ಯಕ್ಕೆ ಕೊಳ್ಳಿ ಇಡುವುದು ಮೊಡವೆ. ಮುಖದ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಕ್ರೀಮುಗಳು, ಪೇಶಿಯಲ್ ಗಳು ದೊರೆಯುತ್ತವೆ. ಆದರೂ ಈ ಮೊಡವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಈ ಮೊಡವೆಯಿಂದ ಬಚಾವಾಗಲು ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಮೂಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೂಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ ಮಾತ್ರವಲ್ಲ ಮೋಸಂಬಿ ಸೌಂದರ್ಯವರ್ಧಕವೂ ಹೌದು.ಇದರಲ್ಲಿ ವಿಟಮಿನ್

ಮುಖದ ಸೌಂದರ್ಯ ವರ್ಧಿಸಲು, ಮೊಡವೆ ನಿವಾರಣೆಗೆ ಈ ಜ್ಯೂಸ್ ಮಾಡಿ ನೋಡಿ Read More »

ಅತ್ಯದಿಕ ಪ್ರೊಟೀನ್ ಗಾಗಿ ಬಾಳೆ‌ ಹೂವು(ಪೂಂಬೆ) ಪಲ್ಯವನ್ನು ಹೀಗೆ ಮಾಡಿ|

ಸಮಗ್ರ ನ್ಯೂಸ್: ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಗಿಡ ಅಥವಾ ಸಸ್ಯಗಳಿಂದ ಒಂದೊಂದು ತಿನಿಸುಗಳನ್ನು ತಯಾರಿಸಿ ಸವಿಯುತ್ತಿದ್ದರು. ಇದರಿಂದ ರುಚಿ ಜೊತೆಗೆ ದೇಹದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತಿತ್ತು. ಹಾಗಾಗಿ ರೋಗಗಳು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗೀಗ ರಾಸಾಯನಿಕಗಳ ಬಳಕೆಯಿಂದ ಆಹಾರವೇ ಹಾಳಾಗಿದೆ. ನಮ್ಮ ದೇಹಕ್ಕೆ ಪ್ರೊಟೀನ್ ಅತೀ ಮುಖ್ಯ‌. ತರಕಾರಿ, ಬೇಳೆಕಾಳುಗಳಲ್ಲಿ ಪ್ರೊಟೀನ್, ಫೈಬರ್ ಅಂಶಗಳು ಹೆಚ್ಚಾಗಿರುತ್ತವೆ. ಅಂತಹ ಒಂದು ರುಚಿಕರವಾದ ತರಕಾರಿ ಬಾಳೆಹೂ(ಪೂಂಬೆ). ಇದರಲ್ಲಿ ಸಾಕಷ್ಟು ಪ್ರೊಟೀನ್ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ. ಇದರಿಂದ ತಯಾರಿಸಲಾದ ಪಲ್ಯವೂ ಸ್ವಾಧಿಷ್ಟವಾಗಿರುತ್ತದೆ.

ಅತ್ಯದಿಕ ಪ್ರೊಟೀನ್ ಗಾಗಿ ಬಾಳೆ‌ ಹೂವು(ಪೂಂಬೆ) ಪಲ್ಯವನ್ನು ಹೀಗೆ ಮಾಡಿ| Read More »