ಆರೋಗ್ಯವೇ ಭಾಗ್ಯ

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ!

ಸಮಗ್ರ ನ್ಯೂಸ್:ಗೋಲ್ಗಪ್ಪ ಅಥವಾ ಪಾನಿಪುರಿ ದೇಶದ ಅತ್ಯಂತ ಪ್ರಿಯ ಆಹಾರವಾಗಿದೆ. ಇದಕ್ಕೆ ರಸ್ತೆ ಬದಿಯಲ್ಲಿ ಎಲ್ಲಿಲ್ಲದ ಬೇಡಿಕೆ ಇದ್ದು, ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಗೋಲ್ಗಪ್ಪದ ಹೆಸರು ಕೇಳಿದರೆ ಅನೇಕರ ಬಾಯಲ್ಲಿ ನೀರುರೂರುದು ಸಹಜ. ಇದು ಆಹಾರದ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಪಾನಿಪುರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವಷ್ಟು ಕೆಟ್ಟದಾಗುವ ಸಾಧ್ಯತೆಗಳು ಕೂಡ ಇದೆ. ಹಾಗಾದರೆ ಗೋಲ್ಗಪ್ಪ ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಇದನ್ನು ಪೂರ್ತಿ ಓದಿ. ಆಹಾರ ತಜ್ಞರ ಪ್ರಕಾರ […]

ನೀವು ಪಾನಿಪುರಿ ಪ್ರಿಯರೇ? ಹಾಗಿದ್ರೆ ಇದನ್ನ ತಪ್ಪದೇ ಓದಿ! Read More »

Health Tips| ರಾತ್ರಿ ಊಟ ಮಾಡದೇ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು…

ಸಮಗ್ರ ನ್ಯೂಸ್: ರಾತ್ರಿ ಮತ್ತು ಹಗಲಿನ ಊಟ ನಮ್ಮ ದಿನ ನಿತ್ಯದ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎರಡೂ ಹೊತ್ತು ಊಟ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ದಿನಕ್ಕೆ ಮೂರು ಬಾರಿ ಆಹಾರ ಸೇವನೆ ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೂರು ಬಾರಿ ಆಹಾರ ಸೇವಿಸುವಾಗ ಅದರ ಮಧ್ಯೆ ಸಮಯದ ಅಂತರವಿರಬೇಕು. ಮಧ್ಯಾಹ್ನದ ಊಟದ ನಂತರ ರಾತ್ರಿ ಊಟಕ್ಕೆ ಸಾಕಷ್ಟು ಅಂತರವಿದೆ. ಆದ್ದರಿಂದ ರಾತ್ರಿ ವೇಳೆ ಊಟ ಬಿಟ್ಟರೆ ಮರುದಿನ ನಿಶ್ಯಕ್ತಿ ಉಂಟಾಗಬಹುದು. ಅಲ್ಲದೆ, ಇದರಿಂದ

Health Tips| ರಾತ್ರಿ ಊಟ ಮಾಡದೇ ಮಲಗ್ತೀರಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು… Read More »

Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್|

ಸಮಗ್ರ ನ್ಯೂಸ್: ಕೆಲವರಿಗೆ ಎರಡು ಬಾರಿ ಬ್ರಶ್ ಮಾಡಿದರೂ ಬಾಯಿಯ ದುರ್ವಾಸನೆ ದೂರವಾಗುವುದಿಲ್ಲ. ಇದಕ್ಕಾಗಿ ಮೌತ್ ವಾಶ್ ಉಪಯೋಗಿಸೋದು ಸಾಮಾನ್ಯ. ಆದ್ರೆ ಪ್ರತಿ ಬಾರಿ ಮೌತ್ ವಾಶ್ ಅನ್ನು ಮೆಡಿಕಲ್ ನಿಂದಲೇ ಕೊಂಡು ತರಬೇಕಿಲ್ಲ. ಮನೆಯಲ್ಲೂ ಮೌತ್ ವಾಶ್ ತಯಾರಿಸಬಹುದು, ಹೇಗೆನ್ನುತ್ತೀರಾ? ಬಾಯಿಯ ದುರ್ವಾಸನೆ ಇರುವಂಥವರು ಊಟವಾದ ಬಳಿಕ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಿಟಿಕೆ ಉಪ್ಪು ಹಾಕಿ ಬಾಯಿ ತೊಳೆಯಿರಿ. ಎರಡು ಬಾರಿ ಬಾಯಿ ಮುಕ್ಕಳಿಸಿ ಬಳಿಕ ಉಗಿಯಿರಿ. ಇದು ಬಾಯಿ ಕಲ್ಮಶಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು

Health Tips: ಬಾಯಿಯ ದುರ್ವಾಸನೆ ನಿರ್ಮೂಲನೆಗೆ ಮನೆಯಲ್ಲೇ ಮಾಡ್ಕೊಳ್ಳಿ ಮೌತ್ ವಾಶ್| Read More »

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ

ಸಮಗ್ರ ನ್ಯೂಸ್: ಸನಾತನ ಸಂಸ್ಕೃತಿಯಲ್ಲಿ ಪಾರಿಜಾತ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರ ಹೂವುಗಳು ಮನಸೆಳೆಯುವ ವಾಸನೆಯನ್ನು ಹೊಂದಿರುತ್ತವೆ. ಇದನ್ನು ದೇವರ ಪೂಜೆಗೆ ಬಳಸುತ್ತಾರೆ. ಇದು ಹಗಲಿನ ಬದಲು ರಾತ್ರಿಯಲ್ಲಿ ಅರಳುತ್ತದೆ. ಅದರ ಪರಿಮಳವನ್ನು ಹರಡುತ್ತದೆ. ಅದಕ್ಕಾಗಿಯೇ ಇದನ್ನು ‘ರಾತ್ ಕಿ ರಾಣಿ’ ಅಥವಾ ರಾತ್ರಿ ಮಲ್ಲಿಗೆ ಎಂದೂ ಕರೆಯುತ್ತಾರೆ. ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಆಗಾಗ್ಗೆ ಹವಾಮಾನ ಬದಲಾವಣೆಯಿಂದಾಗಿ, ವೈರಲ್ ಸೋಂಕಿನ ಅಪಾಯವು ಹೆಚ್ಚಾಗುತ್ತದೆ, ಇದರಿಂದಾಗಿ

ಕೃಷ್ಣ ತಂದ ಪಾರಿಜಾತ ಹಲವು ಕಷ್ಟಕ್ಕೆ ರಾಮಬಾಣ| ಡಯಾಬಿಟಿಸ್ ಇರೋರಿಗೆ ಇದು ನಿಜಕ್ಕೂ ವರದಾನ Read More »

ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ…

ಸಮಗ್ರ ನ್ಯೂಸ್: ಮಳೆಗಾಲ ಶುರುವಾಗಿದೆ. ಅದರ ಜೊತೆಗೆ ಮಕ್ಕಳಿಗೆ ಶಾಲೆ ಕೂಡ ಆರಂಭವಾಗಿದೆ. ನಿಧಾನಕ್ಕೆ ಶೀತ ಕೆಮ್ಮು ಕೂಡ ಅವರಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಳೆಗಾಲದಲ್ಲಿ ಮಕ್ಕಳ ಆರೈಕೆ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ ನೋಡಿ. ಮಳೆಗಾಲದಲ್ಲಿ ಮಕ್ಕಳಿಗೆ ಆದಷ್ಟು ಬೆಚ್ಚಗಿನ ಉಡುಪು ಹಾಕಿ. ಅವರ ಕಾಲು, ಕೈ ಎಲ್ಲಾ ಚೆನ್ನಾಗಿ ಮುಚ್ಚುವಂತಹ ಬಟ್ಟೆ ಹಾಕಿ. ಇನ್ನು ಶಾಲೆಗೆ ಹೋಗುವ ಮಕ್ಕಳಿದ್ದರೆ ರಾತ್ರಿ ಮಲಗುವಾಗ ಅವರ ಕಾಲಿಗೆ ತುಸು

ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ… Read More »

ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ತಿಳ್ಕೊಬೇಕಾ ? ಹಾಗಾದ್ರೆ ಇದನ್ನು ಪೂರ್ತಿ ಓದಿ.

ಸಮಗ್ರ ನ್ಯೂಸ್: ದಿನಕ್ಕೆ ಮೂರು ಖರ್ಜೂರವನ್ನು ತಿನ್ನುವುದು ದೇಹದಲ್ಲಿ ಸಾಕಷ್ಟು ಬದಲಾವಣೆ ಉಂಟು ಮಾಡುತ್ತದೆ. ಇದರಲ್ಲಿರುವ ನೈಸರ್ಗಿಕ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಾಂಶಗಳು ಹೇರಳವಾಗಿದ್ದು, ಇದು ಮೆದುಳಿನ ಕೋಶಗಳ ಆರೋಗ್ಯವನ್ನು ಉತ್ತೇಜಿಸಿ ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಪೊಟ್ಯಾಸಿಯಮ್ ಅಂಶಗಳು ನರಮಂಡಲವನ್ನು ಬಲಪಡಿಸುವುದಲ್ಲದೆ ಜ್ಞಾಪಕ ಶಕ್ತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಕರುಳಿನ ಕ್ಯಾನ್ಸರ್ ಅಪಾಯದಿಂದ ಪಾರು ಮಾಡುವ ಖರ್ಜೂರವು ಜೀರ್ಣಕ್ರಿಯೆಗೆ ಮಾತ್ರವಲ್ಲ, ಅನ್ನನಾಳ ಮತ್ತು ಕೊಲೊನ್ ಅನ್ನು ಬ್ಯಾಕ್ಟೀರಿಯಾದಿಂದಲೂ ಮುಕ್ತವಾಗಿಡುತ್ತದೆ. ಹೀಗಾಗಿ ಇದು ಅತ್ಯಂತ ಅಪಾಯಕಾರಿ

ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ತಿಳ್ಕೊಬೇಕಾ ? ಹಾಗಾದ್ರೆ ಇದನ್ನು ಪೂರ್ತಿ ಓದಿ. Read More »

ಕಾಂಡೋಮ್ ಅನ್ನು ಹೀಗೂ ಬಳಸ್ತಾರಾ? ಆತಂಕ ತರಿಸಿದ ಅಧ್ಯಯನ ವರದಿ…

ಸಮಗ್ರ ನ್ಯೂಸ್: ಯುವಕರು ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಯ ಬದಲು ಮಾದಕ ವ್ಯಸನಕ್ಕಾಗಿ ಯುವಕರು ಬಳಸುತ್ತಿರುವ ಬಗ್ಗೆ ಅಪಾಯಕಾರಿ ಸಂಗತಿಯೊಂದು ಪಶ್ಚಿಮ ಬಂಗಾಳದ ದುರ್ಗಾಪುರ ಪ್ರದೇಶದಿಂದ ಅಧ್ಯಯನ ವೇಳೆ ಬಯಲಾಗಿದೆ. ಕಳೆದ ವರ್ಷ ಈ ಪ್ರದೇಶದಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ಗಗನಕ್ಕೇರಿತ್ತು. ಆದರೆ ಈ ಕಾಂಡೋಮ್‌ಗಳನ್ನು ಸುರಕ್ಷಿತ ಲೈಂಗಿಕತೆಗೆ ಬಳಸಲಾಗುತ್ತಿರಲ್ಲಿಲ್ಲ. ಬದಲಿಗೆ ಮಾದಕ ವ್ಯಸನಕ್ಕಾಗಿ ಬಳಸಲಾಗುತ್ತಿರುವ ವಿಚಾರ ವೈರಲ್ ಆಗಿತ್ತು. ಈ ಸುದ್ದಿ ಭಾರೀ ಚರ್ಚೆಯ ಜೊತೆಗೆ ಆತಂಕವನ್ನು ಹುಟ್ಟುಹಾಕಿತ್ತು. ಇದೀಗ ಕಾಂಡೋಮ್​ ಕೆಮಿಕಲ್ಸ್​ನಿಂದ ದೇಹಕ್ಕೆ ತುಂಬಾ ಅಪಾಯಕಾರಿ

ಕಾಂಡೋಮ್ ಅನ್ನು ಹೀಗೂ ಬಳಸ್ತಾರಾ? ಆತಂಕ ತರಿಸಿದ ಅಧ್ಯಯನ ವರದಿ… Read More »

Health Tips| ಮೂಗಿನೊಳಗಿನ ಕೂದಲು ತೆಗೆಯೋ ಮೊದ್ಲು ಈ ಸಲಹೆ ತಿಳ್ಕೊಳ್ಳಿ…

ಸಮಗ್ರ ನ್ಯೂಸ್: ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದರೆ ಈ ಕೂದಲು ತೆಗೆಯೋದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮೂಗಿನೊಳಗಡೆ ಎರಡು ರೀತಿಯ ಕೂದಲಿದ್ದು, ಒಂದು ಚಿಕ್ಕ ಕೂದಲಾದರೆ ಇನ್ನೊಂದು ದಪ್ಪ ಕೂದಲು. ಮೂಗಿನಲ್ಲಿರುವ ಕೂದಲು ದೇಹದ ರಕ್ಷಣೆ ಕೆಲಸ ಮಾಡುತ್ತದೆ. ಉಸಿರಾಡುವಾಗ ಆಮ್ಲಜನಕವನ್ನು ಶುದ್ಧಗೊಳಿಸುವ ಜೊತೆಗೆ ಬ್ಯಾಕ್ಟೀರಿಯಾ, ಧೂಳು ಒಳ ಹೋಗದಂತೆ ರಕ್ಷಿಸುತ್ತದೆ. ಒಂದು ವೇಳೆ ಮೂಗಿನಲ್ಲಿರುವ ಕೂದಲನ್ನು

Health Tips| ಮೂಗಿನೊಳಗಿನ ಕೂದಲು ತೆಗೆಯೋ ಮೊದ್ಲು ಈ ಸಲಹೆ ತಿಳ್ಕೊಳ್ಳಿ… Read More »

ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಕಾಣುವುದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ತೆಂಗಿನ ಎಣ್ಣೆಯ ಬಳಕೆಯು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಕೂದಲಿನ ಬೆಳವಣಿಗೆಗೆ ಅನೇಕ ಜನರು ಬಳಸುವ ತೆಂಗಿನ ಎಣ್ಣೆಯನ್ನು ಕರ್ಪೂರದ ಜೊತೆಗೆ ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ತಲೆಹೊಟ್ಟ ನಿವಾರಣೆ : ತೆಂಗಿನ ಎಣ್ಣೆ ಮತ್ತು ಕರ್ಪೂರವನ್ನು ಒಟ್ಟಿಗೆ ಬೆರೆಸಿ ತಲೆಗೆ ಹಾಕುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಮುಕ್ತಿ ನೀಡುತ್ತದೆ. ಇದು ತಲೆಹೊಟ್ಟಿಗೆ ಕಾರಣವಾಗುವ ತಲೆಯ ನೆತ್ತಿಯ ಶಿಲೀಂಧ್ರ, ಬ್ಯಾಕ್ಟೀರಿಯಾ, ತುರಿಕೆ, ಅಲರ್ಜಿಗಳನ್ನು ತೆಗೆದುಹಾಕುತ್ತದೆ. ಹೇನಿನ ಸಮಸ್ಯೆಗೆ ಪರಿಹಾರ : ತೆಂಗಿನೆಣ್ಣೆ ಮತ್ತು

ನಿಮ್ಮನ್ನು ಕಾಡುವ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಕಾಣುವುದು ಹೇಗೆ? ಇಲ್ಲಿದೆ ಮಾಹಿತಿ Read More »

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ!

ಸಮಗ್ರ ನ್ಯೂಸ್: ಬಾಳೆಹಣ್ಣಿನ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ತೊಟ್ಟಗೆ ಎಸೆಯುತ್ತೇವೆ. ಆದರೆ ಇದರಿಂದ ಹೊಳೆಯುವಂತಹ, ದಪ್ಪವಾದ, ಸೊಂಟದವರೆಗೆ ಕೂದಲನ್ನು ನೀಡಲು ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದ್ಯಾ? ಅಲ್ಲದೇ ಇದರಿಂದ ನೀವು ಮಾಸ್ಕ್ ಅನ್ನು ಕೂಡ ತಯಾರಿಸಬಹುದು. ಅದು ಹೇಗೆ ಅಂತೀರಾ? ಮುಂದೆ ಓದಿ. ಅನೇಕ ಜನರು ಹಲವಾರು ದೈಹಿಕ ಸಮಸ್ಯೆ ಸೇರಿದಂತೆ ಕೂದಲು ಉದುರುವಿಕೆಯಿಂದ ಬೇಸತ್ತುಹೋಗಿದ್ದಾರೆ. ವಿವಿಧ ರಾಸಾಯನಿಕ ಶಾಂಪೂಗಳನ್ನು ಬಳಕೆಯೆ ಬದಲಿಗೆ ಈ ಮನೆಮದ್ದನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿದರೆ ಬೆರಗಾಗುತ್ತೀರಿ. ಮಾಸ್ಕ್

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ! Read More »