ಸಿನಿಮಾ

47 ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಶ್ರುತಿ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಸ್ಟಾರ್ ಕಲಾವಿದರ ಹುಟ್ಟುಹಬ್ಬ. ವಿಷ್ಣುವರ್ಧನ್, ಉಪೇಂದ್ರ ಜೊತೆಗೆ ನಟಿ ಶ್ರುತಿ ಅವರದ್ದು ಇಂದೇ ಜನ್ಮದಿನ. ಸಿನಿಮಾದಲ್ಲಿ ತಂಗಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರುತಿ ಬಳಿಕ ಸ್ಯಾಂಡಲ್ ವುಡ್ ನ ನಂ.1 ನಟಿಯಾಗಿ ಜನಪ್ರಿಯ ಗಳಿಸಿದರು. ತಂಗಿಯಾಗಿ, ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಹೆಂಗಳೆಯರ ಕಣ್ಣಲ್ಲಿ ನೀರು ತರಿಸುವಂತೆ ಅಭಿನಯಿಸುತ್ತಿದ್ದ ಅದ್ಭುತ ಕಲಾವಿದೆ ಶ್ರುತಿ. ರಾಮ್ ಕುಮಾರ್, ಶಶಿಕುಮಾರ್, ಸುನಿಲ್, ರಮೇಶ್ ಅರವಿಂದ್ ಮುಂತಾದ ಕಲಾವಿದರ ಜೊತೆಗೆ ಜನಪ್ರಿಯ […]

47 ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಶ್ರುತಿ Read More »

ಧಾರಾವಾಹಿಗಳಿಂದ ಬ್ಯಾನ್ ಆದ ನಟ ಅನಿರುದ್ದ್ ಏನ್ಮಾಡ್ತಿದಾರೆ ಗೊತ್ತಾ? ಶೀಘ್ರದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ವಿಷ್ಣು ಅಳಿಯ!

ಸಮಗ್ರ ನ್ಯೂಸ್: ಜೊತೆ ಜೊತೆಯಲಿ ಧಾರಾವಾಹಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿದೆ ಎನ್ನಬಹುದು. ಧಾರಾವಾಹಿ ಆರಂಭ ಆದಾಗ ಟಿ ಆರ್ ಪಿ ವಿಷಯದಲ್ಲಿ ಬಹಳ ಸುದ್ದಿಯಲ್ಲಿ ಇದ್ದ ಜೊತೆ ಜೊತೆಯಲಿ ಧಾರಾವಾಹಿ ಇದೀಗ ಅನಿರುದ್ಧ್ ಜಟ್ಕರ್ ಬ್ಯಾನ್ ಆಗಿರುವ ವಿಷಯದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹೌದು ನಟ ಅನಿರುದ್ಧ್ ಜಟ್ಕರ್ ಅವರು ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಧಾರಾವಾಹಿ ತಂಡದ ಅಸಹನೆ ತೋರಿದ್ದಾರೆ ಹಾಗೂ ಶೂಟಿಂಗ್ ಸಮಯದಲ್ಲಿ ಜಗಳವನ್ನ

ಧಾರಾವಾಹಿಗಳಿಂದ ಬ್ಯಾನ್ ಆದ ನಟ ಅನಿರುದ್ದ್ ಏನ್ಮಾಡ್ತಿದಾರೆ ಗೊತ್ತಾ? ಶೀಘ್ರದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ವಿಷ್ಣು ಅಳಿಯ! Read More »

ಪುನೀತ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರದಿಂದ ಘೋಷಣೆ

ಸಮಗ್ರ ನ್ಯೂಸ್ : ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಇನ್ನು ಮುಂದೆ ‘ಪ್ರೇರಣಾ ದಿನ’ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಮಾರ್ಚ್ 17, ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಆ ದಿನವನ್ನು ಪ್ರೇರಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಪುನೀತ್ ರಾಜ್‌ಕುಮಾರ್, ತಮ್ಮ ಸಿನಿಮಾ, ಸಾಮಾಜಿಕ ಕಾರ್ಯಗಳಿಂದ ಕೋಟ್ಯಾಂತರ ಮಂದಿಗೆ ಸ್ಪೂರ್ತಿ ತುಂಬಿದ್ದಾರೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಸ್ಪೂರ್ತಿಯ ದಿನ ಅಥವಾ ಪ್ರೇರಣಾ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಪುನೀತ್ ರಾಜ್‌ಕುಮಾರ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಅಪ್ಪು

ಪುನೀತ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರದಿಂದ ಘೋಷಣೆ Read More »

ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ರೆಜಿನಾಗೆ ಈ ತೆಲುಗು ನಟ ಕೊಟ್ಟ ಉತ್ತರ ಇನ್ನೂ ಭಯಂಕರ!!

ಸಮಗ್ರ‌ ನ್ಯೂಸ್: ಕನ್ನಡದ ಸೂರ್ಯಕಾಂತಿ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿರುವ ನಟಿ ರೆಜಿನಾ ಮೊನ್ನೆಯಷ್ಟೇ ತಮ್ಮ ಸಿನಿಮಾದ ಪ್ರಚಾರದಲ್ಲಿ ಪೋಲಿ ತಮಾಷೆ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೆಜಿನಾ ‘ ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷದಲ್ಲೇ ಮುಗಿಯತ್ತೆ’ ಎಂದು ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದರಲ್ಲೂ ಪಡ್ಡೆಗಳು ಈ ವಿಡಿಯೋವನ್ನು ಟ್ರೋಲ್ ಕೂಡ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತೆಲುಗು ನಟ ಅಡಿವಿ ಶೇಷ್ ಪ್ರತ್ಯುತ್ತರ ಕೊಟ್ಟಿದ್ದು, ಅದು ಇನ್ನೂ ಅಚ್ಚರಿ

ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ರೆಜಿನಾಗೆ ಈ ತೆಲುಗು ನಟ ಕೊಟ್ಟ ಉತ್ತರ ಇನ್ನೂ ಭಯಂಕರ!! Read More »

ಸ್ಯಾಂಡಲ್ ವುಡ್ ಗೆ ಮಹಾಘಾತ| ಮಗಳು ಜಾನಕಿ ಖ್ಯಾತಿಯ ರವಿ ಮಂಡ್ಯ ವಿಧಿವಶ

ಸಮಗ್ರ ನ್ಯೂಸ್: ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹೆಸರುವಾಸಿಯಾಗಿದ್ದ ಖ್ಯಾತ ನಟ ಮಗಳು ಜಾನಕಿ ಖ್ಯಾತಿಯ ರವಿ ಪ್ರಸಾದ್ ಮಂಡ್ಯ ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ರವಿ ಮಂಡ್ಯ ಇಹಲೋಕ ತ್ಯಜಿಸಿದ್ದಾರೆ. ಮಗಳು ಜಾನಕಿ ಧಾರಾವಾಹಿಯಲ್ಲಿ , ರಾಜಕಾರಣಿ ಪಾತ್ರ ನಿರ್ವಹಿಸುತ್ತಿದ್ದು, ಹಲವಾರು ಸೀರಿಯಲ್ ಹಾಗು ಸಿನಿಮಾ ಮೂಲಕ ಮನೆ ಮಾತಾಗಿದ್ದ ರವಿ ಕಣ್ಮರೆಯಾಗಿದ್ದಾರೆ. ರವಿ ಅಗಲಿಕೆಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಸ್ಯಾಂಡಲ್ ವುಡ್ ಗೆ ಮಹಾಘಾತ| ಮಗಳು ಜಾನಕಿ ಖ್ಯಾತಿಯ ರವಿ ಮಂಡ್ಯ ವಿಧಿವಶ Read More »

ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕಾಲಿಡಲಿದ್ದಾರಾ ಅನಿರುದ್ಧ್

ಬೆಂಗಳೂರು : ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ನಂತರ ನಟ ಅನಿರುದ್ಧ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ರಿಯಾಲಿಟಿ ಶೋ ಬಿಗ್‌ ಬಾಸ್‌-9ರ ಪೂರ್ಣ ಪ್ರಮಾಣದ ಆವೃತ್ತಿಯಲ್ಲಿ ಅನಿರುದ್ಧ್‌ ಕಾಣಿಸಿಕೊಳ್ಳಲಿದ್ದಾರೆ. ಬಿಗ್‌ ಬಾಸ್‌ ಓಟಿಟಿ ಶೋ ಕೊನೆಯ ಹಂತಕ್ಕೆ ತಲುಪಿದ್ದು, ಈ ವಾರ ಫಿನಾಲೆ ನಡೆಯಲಿದೆ. ಇದರ ಬೆನ್ನಲ್ಲೇ ಟಿವಿಯಲ್ಲಿ ಪ್ರಸಾರವಾಗುವ 100 ದಿನಗಳ ರಿಯಾಲಿಟಿ ಶೋನಲ್ಲಿ ಅನಿರುದ್ಧ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಆವೃತ್ತಿಯಲ್ಲೇ ಅನಿರುದ್ಧ್‌ ಬಿಗ್‌

ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕಾಲಿಡಲಿದ್ದಾರಾ ಅನಿರುದ್ಧ್ Read More »

ಸುಳ್ಯ ಬಾಯ್ಸ್ ಯುಟ್ಯೂಬ್ ಚಾನೆಲ್ ಹ್ಯಾಕ್| ಹೊಸ ಚಾನೆಲ್ ಗೆ ಸಪೋರ್ಟ್ ಮಾಡಲು ಮನವಿ

ಸಮಗ್ರ ನ್ಯೂಸ್: ತುಂಬಾ ವರ್ಷಗಳಿಂದ ಕಾಮಿಡಿ ವಿಡಿಯೋಗಳನ್ನು ಮಾಡಿಕೊಂಡು ಜನರನ್ನು ಮನರಂಜನೆ ನೀಡುತ್ತ ಬಂದಿರುವ ಸುಳ್ಯ ಬಾಯ್ಸ್ ಯುಟ್ಯೂಬ್ ಚಾನೆಲ್ ಈಗ ಹ್ಯಾಕ್ ಆಗಿದ್ದು, ಇದೀಗ ಮತ್ತೆ ಹೊಸ ಯೂಟ್ಯೂಬ್ ಚಾನೆಲ್ ಕ್ರೀಯೆಟ್ ಮಾಡಿದ್ದಾರೆ. ಈ ಚಾನೆಲ್ ನಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಕಾಮಿಡಿ ವಿಡಿಯೋಗಳು ಹಾಗೂ ಕಿರುಚಿತ್ರಗಳು ಇದ್ದು 66 ಸಾವಿರ ಜನ subscribeರನ್ನು ಕಳೆದುಕೊಂಡಿದ್ದಾರೆ. ಇದರಿಂದ ಸುಳ್ಯ ಬಾಯ್ಸ್ ತಂಡದ ಕಲಾವಿದರು ಬೇಸರಗೊಂಡಿದ್ದು, ಈ ತಂಡದ ಹೊಸ ಚಾನಲ್ ಗೆ ಸಪೋರ್ಟ್ ಮಾಡಲು

ಸುಳ್ಯ ಬಾಯ್ಸ್ ಯುಟ್ಯೂಬ್ ಚಾನೆಲ್ ಹ್ಯಾಕ್| ಹೊಸ ಚಾನೆಲ್ ಗೆ ಸಪೋರ್ಟ್ ಮಾಡಲು ಮನವಿ Read More »

ಇಂದು ನಟಿ ಶೃತಿ ಹುಟ್ಟು ಹಬ್ಬ

ಬೆಂಗಳೂರು: ನಟಿ ಶೃತಿ ಅವರು ತಮ್ಮ ಜನ್ಮ ದಿನಕ್ಕೆ ಬೆಂಗಳೂರಲ್ಲಿ ಇಲ್ಲ. ಅವರು ಐದು ದಿನಗಳ ಕಾಲ ಸುಂದರ ಮಾಲ್ಡೀವ್ಸ್ ಗೆ ಹೋಗುತ್ತಿದ್ದಾರೆ. ಇಲ್ಲಿಯ ನಿಸರ್ಗ ಸೌಂದರ್ಯವನ್ನು ಸವಿಯಲಿದ್ದಾರೆ. ಅಲ್ಲಿ ತಮ್ಮ ಜನ್ಮ ದಿನವನ್ನೂ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಅಮ್ಮ ನಿನ್ನ ಜನ್ಮ ದಿನಕ್ಕೆ ಹೊಸ ಪ್ಲಾನ್ ಮಾಡೋಣ. ಈ ಸಲದ ನಿಮ್ಮಬರ್ತ್​ಡೇ ಗೆ ಮಾಲ್ಡೀವ್ಸ್ ಗೆ ಹೋಗೋಣ. ಹೀಗೆ ಅಮ್ಮನಿಗಾಗಿಯೇ ಶೃತಿ ಮಗಳು ಗೌರಿ ಮಾಲ್ಡೀವ್ಸ್​ಗೆ ಹೋಗುವ ಪ್ಲಾನ್ ಮಾಡಿದ್ದಾರೆ. ಇದು ನನ್ನ ಪ್ಲಾನ್ ಅಲ್ಲ, ಮಗಳ

ಇಂದು ನಟಿ ಶೃತಿ ಹುಟ್ಟು ಹಬ್ಬ Read More »


ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಗೆ ಗಂಡು ಮಗುವಿನ ಜನನ

ಸಮಗ್ರ ನ್ಯೂಸ್: ಸೂಪರ್ ಸ್ಟಾರ್ ರಜನೀಕಾಂತ್ ಗೆ ಮತ್ತೊಬ್ಬ ಮೊಮ್ಮಗನ ಆಗಮನದ ಸಂಭ್ರಮ. ಪುತ್ರಿ ಸೌಂದರ್ಯಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೌಂದರ್ಯ ಪತಿ ವಿಶಾಖನ್ ವನಂಗಮುಡಿ ದಂಪತಿಗೆ ನಿನ್ನೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಮಗುವಿಗೆ ವೀರ್ ಎಂದು ಹೆಸರಿಡಲಾಗಿದೆ. 2019 ರಲ್ಲಿ ಸೌಂದರ್-ವಿಶಾಖನ್‍ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೌಂದರ್ಯಗೆ ಈಗಾಗಲೇ ಅಶ್ವಿನ್ ಕುಮಾರ್ ಜೊತೆಗಿನ ಮೊದಲ ಮದುವೆಯಿಂದ ಓರ್ವ ಪುತ್ರನಿದ್ದಾನೆ.


ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಗೆ ಗಂಡು ಮಗುವಿನ ಜನನ
Read More »

ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರಾವಾಹಿ ಅಂತ್ಯಗೊಳಿಸಿದ ಕಲರ್ಸ್ ಕನ್ನಡ

ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಆರಂಭವಾಗಲು ಕೆಲವೇ ದಿನ ಬಾಕಿಯಿದೆ. ಹೀಗಾಗಿ ಈ ಕಲರ್ಸ್ ವಾಹಿನಿ ಬಿಗ್ ಬಾಸ್ ಶೋ ಪ್ರಸಾರಕ್ಕೆ ಸಮಯ ನಿಗದಿಪಡಿಸಲು ಕೆಲವೊಂದು ಧಾರವಾಹಿಗಳಿಗೆ ಕತ್ತರಿ ಹಾಕಲು ಹೊರಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿದೆ. ಹೀಗಾಗಿ ಕಲರ್ಸ್ ವಾಹಿನಿ ತನ್ನ ಜನಪ್ರಿಯ ಧಾರವಾಹಿಗಳಾದ ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಮತ್ತು ನನ್ನರಸಿ ರಾಧೆ ಎಂಬ ಮೂರು ಧಾರವಾಹಿಗಳನ್ನು ಅಂತ್ಯಗೊಳಿಸುತ್ತಿದೆ. ಈ ಜೊತೆಗೆ ನಮ್ಮನೆ ಯುವರಾಣಿ

ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರಾವಾಹಿ ಅಂತ್ಯಗೊಳಿಸಿದ ಕಲರ್ಸ್ ಕನ್ನಡ Read More »