ಸಿನಿಮಾ

ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೂ ಎದುರಾಯ್ತು ಸಂಕಷ್ಟ…!

ಸಮಗ್ರ ನ್ಯೂಸ್: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೆ ಹೊಸ ಸಂಕಷ್ಟ ಇದೀಗಎದುರಾಗಿದೆ. ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ನಟ ದರ್ಶನ್ ವಿರುದ್ಧ ಗರಂ ಆಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ವನ್ಯ ಜೀವಿಗಳ ಬಗ್ಗೆ ಅಪಕ್ವ ಸಂಭಾಷಣೆ ವಿರುದ್ಧವಾಗಿ ಆಕ್ರೋಶ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ಇರುವ ಸಂಭಾಷಣೆ ಬಗ್ಗೆ ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಅಸಮಾಧಾನ ಹೊರ ಹಾಕಿದ್ದು ಇದು ಸಿನಿಮಾಗೆ ಚಾಲೆಂಜಿಂಗ್ ಆಗಿದೆ. ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ […]

ದರ್ಶನ್ ಅಭಿನಯದ ಕಾಟೇರ ಚಿತ್ರಕ್ಕೂ ಎದುರಾಯ್ತು ಸಂಕಷ್ಟ…! Read More »

ಬಚ್ಚನ್ ಮನೆ ಬಿಟ್ಟು ಹೊರ ಬಂದ ಐಶ್ವರ್ಯಾ ರೈ! ಸೊಸೆಯನ್ನು ಅನ್ ಫಾಲೊ ಮಾಡಿದ ಬಿಗ್ ಬಿ

ಸಮಗ್ರ ನ್ಯೂಸ್: ಸಿನಿಮಾ ತಾರೆಗಳಂದ್ರೆ ಹಿಂಗೆ ಏನದ್ರು ಒಂದು ಗಾಸಿಪ್ ಗಳಿಗೆ ಸುದ್ದಿಯಾಗ್ತಾನೆ ಇರ್ತಾರೆ. ಅದರಲ್ಲೂ ಬಾಲಿವುಡ್ ಅಂತೂ ಡಿವೋರ್ಸ್​ ಹಾಗೂ ಮರು ಮದುವೆಗಳಿಂದಲೇ ಫೇಮಸ್. ಈಗ ನಟಿ ಐಶ್ವರ್ಯಾ ರೈ ಅವರ ವಿಚ್ಛೇದನೆ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಇದು ನಿಜವೋ ಅನ್ನೊದು ಕುತೂಹಲವಾಗಿದೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ತಮ್ಮ ಮುದ್ದಿನ ಸೊಸೆ ಐಶ್ವರ್ಯಾ ರೈ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ ಈ ರೂಮರ್ ಶುರುವಾಯಿತು. ಇದೀಗ ಮತ್ತೊಮ್ಮೆ ಐಶ್ವರ್ಯಾ ಹಾಗೂ ಅಭೀಷೇಕ್ ವಿಚ್ಛೇದನೆ

ಬಚ್ಚನ್ ಮನೆ ಬಿಟ್ಟು ಹೊರ ಬಂದ ಐಶ್ವರ್ಯಾ ರೈ! ಸೊಸೆಯನ್ನು ಅನ್ ಫಾಲೊ ಮಾಡಿದ ಬಿಗ್ ಬಿ Read More »

Yash-19 ಟೈಟಲ್ ಲಾಂಚ್‌ಗೆ ಕೌಂಟ್‌ ಡೌನ್!.. ಅಭಿಮಾನಿಗಳು ಫುಲ್ ಖುಷ್

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ Yash-19 ಸಿನಿಮಾದ ಟೈಟಲ್ ಅನೌನ್ಸ್‌ಗೆ ಕೌಂಟ್ ಡೌನ್ ಶುರು ಆಗಿದೆ. ಅಭಿಮಾನಿಗಳಂತು ದೊಡ್ಡ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹಲವು ತಿಂಗಳು ಕಾತರದಿಂದಲೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಡಿಸೆಂಬರ್ 8 ರಂದು ಬೆಳಗ್ಗೆ 9.55 ನಿಮಿಷಕ್ಕೇನೆ ಒಂದು ಇಂಟ್ರಸ್ಟಿಂಗ್ ಟೈಟಲ್ ಸಿಗಲಿದೆ. ಇದರ ಜೊತೆಗೆ ಒಂದಷ್ಟು ಹೊಸ ಮಾಹಿತಿನೂ ರಿವೀಲ್ ಆಗಲಿದೆ. Yash-19 ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಇದೆ. ಇದನ್ನ ಬಹು ದಿನಗಳಿಂದೇ ಕಾಯುತ್ತಿರೋ ಫ್ಯಾನ್ಸ್ ತಮ್ಮದೇ ರೀತಿಯಲ್ಲಿಯೆ ಇದೀಗ

Yash-19 ಟೈಟಲ್ ಲಾಂಚ್‌ಗೆ ಕೌಂಟ್‌ ಡೌನ್!.. ಅಭಿಮಾನಿಗಳು ಫುಲ್ ಖುಷ್ Read More »

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ| ಕುವೆಂಪು ಆಶಯದಂತೆ ಮಂತ್ರಮಾಂಗಲ್ಯದ ಮೂಲಕ ಹಸೆಮಣೆ ಏರಿದ ಪೂಜಾಗಾಂಧಿ

ಸಮಗ್ರ ನ್ಯೂಸ್: ಮುಂಗಾರು ಮಳೆ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ಪೂಜಾ ಗಾಂಧಿ ಇಂದು ತಮ್ಮ ಗೆಳೆಯ ವಿಜಯ್ ಘೋರ್ಪಡೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋಧೂಳಿ ಮುಹೂರ್ತದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಕ್ರಮದಲ್ಲಿ ಇಬ್ಬರೂ ಸರಳವಾಗಿ ವಿವಾಹವಾದ ಅವರು ಪರಸ್ಪರ ಹಾರ ಬದಲಾಯಿಸಿ ಮಂತ್ರ ಘೋಷಗಳಿಲ್ಲದೇ ಜೊತೆಯಾಗಿರುವುದಾಗಿ ವಾಗ್ಧಾನ ಮಾಡಿಕೊಂಡರು. ನಿನ್ನೆಯಷ್ಟೇ ಪೂಜಾ ವಿವಾಹವಾಗುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದರು. ಇಂದು ಆಪ್ತರು, ಸಿನಿ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ| ಕುವೆಂಪು ಆಶಯದಂತೆ ಮಂತ್ರಮಾಂಗಲ್ಯದ ಮೂಲಕ ಹಸೆಮಣೆ ಏರಿದ ಪೂಜಾಗಾಂಧಿ Read More »

ಪೂಜಾ ಗಾಂಧಿ ಮದುವೆಯಂತೆ/ ವರನ್ಯಾರು ಗೊತ್ತೇ?

ಮಳೆ ಹುಡುಗಿ ಎಂದೆ ಖ್ಯಾತಿ ಪಡೆದಿರುವ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಅವರ ಆಪ್ತರು ಹಲಯದಲ್ಲಿ ಹರಿದಾಡುತ್ತಿದ್ದು. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ಪತ್ರ ಬರೆದು ತಮ್ಮ ಮದುವೆ ಕುರಿತಾಗಿ ಖಚಿತ ಪಡಿಸಿದ್ದಾರೆ. ಉತ್ತರ ಭಾರತದಿಂದ ಬಂದ ಮಳೆ ಹುಡುಗಿಯ ಕೈ ಹಿಡಿಯುತ್ತಿರುವ ವರ ಯಾರು ಎಂಬುದು ಸದ್ಯಕ್ಕೆ ಹಾಟ್ ನ್ಯೂಸ್. ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರಾಧ ವಿಜಯ್ ಘೋರ್ಪಡೆ ಹಾಗೂ ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈಗ ಇಬ್ಬರೂ ತಮ್ಮ

ಪೂಜಾ ಗಾಂಧಿ ಮದುವೆಯಂತೆ/ ವರನ್ಯಾರು ಗೊತ್ತೇ? Read More »

ಮಳೆ ಹುಡ್ಗಿ ಪೂಜಾ ಗಾಂಧಿ ಮದ್ವೆಯಂತೆ… ಸರಳ ವಿವಾಹದ ಮೂಲಕ ಗೆಳೆಯನನ್ನು ವರಿಸಲಿದ್ದಾರೆ

ಸಮಗ್ರ ಸಮಾಚಾರ: ಕನ್ನಡ ಸಿನಿರಂಗದಲ್ಲಿ ವಿವಾಹಗಳ ಪೂರವೆ ಹರಿದು ಬರ್ತಿದೆ. ಅದರಂತೆ ಇಲ್ಲೊಂದು ಸುದ್ದಿ ಹರಿದಾಡುತ್ತಿದೆ. ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ ಎಂದು. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮಳೆ ಹುಡುಗಿ ಪೂಜಾ

ಮಳೆ ಹುಡ್ಗಿ ಪೂಜಾ ಗಾಂಧಿ ಮದ್ವೆಯಂತೆ… ಸರಳ ವಿವಾಹದ ಮೂಲಕ ಗೆಳೆಯನನ್ನು ವರಿಸಲಿದ್ದಾರೆ Read More »

‘ಕಾಂತಾರ ಚಾಪ್ಟರ್ 1 ಪೋಸ್ಟರ್ ರಿಲೀಸ್ ಹೊಸ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ..

ಸಮಗ್ರ ಸಮಾಚಾರ: ಕಾಂತಾರ ಸಿನಿಮಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ಲೋಕದಲ್ಲಿ ದೊಡ್ಡ ಅಬ್ಬರ ವೆದ್ದ ಸಿನಿಮಾ.ಕಾಂತಾರ ಮುಗಿದ ಮೇಲೆ ಕಾಂತಾರ 2 ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಆದ್ರೆ ಈಗ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಅವರು ಸಿಹಿ ನೀಡಿದ್ದಾರೆ‌.ಹೌದ ಚಿತ್ರ ಬರಲಿದೆ ಎಂದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಒಂದು ಕುತೂಹಲ ಇತ್ತು. ಈ ಕುತೂಹಲವನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಪೋಸ್ಟ್ ಮೂಡಿಬಂದಿದೆ. ಇಂದು ಚಿತ್ರತಂಡ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ

‘ಕಾಂತಾರ ಚಾಪ್ಟರ್ 1 ಪೋಸ್ಟರ್ ರಿಲೀಸ್ ಹೊಸ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ.. Read More »

ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ ಯಶ್

ಸಮಗ್ರ ಸಮಾಚಾರ: ನಟ ಯಶ್ ಮುಂದಿನ ಸಿನಿಮಾ ಬಗ್ಗೆ ಕರುನಾಡಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಕುತೂಹಲವಿದೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಮ್ಯಾಜಿಕ್ ಮಾಡಿರುವ ಯಶ್ ಮುಂದೆ ಏನು ಮಾಡಲಿದ್ದರೆ. ‘ಕೆಜಿಎಫ್’ಗಿಂತಲೂ ಬೃಹತ್ ಆದದನ್ನು ನೀಡಬಹುದೇ? ಎಂಬ ಕಾತರ ಸಿನಿಮಾ ಪ್ರೇಮಿಗಳಿಗೆ. ಅದಕ್ಕೆ ತಕ್ಕಂತೆ ಯಶ್ ಸಹ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಯಶ್ ಮೌನವಾಗಿರುವ ಕಾರಣದಿಂದ ಅವರ ಸಿನಿಮಾಗಳ ಬಗ್ಗೆ ಗಾಳಿ ಸುದ್ದಿಗಳು ಸಹ ತುಸು ಗಟ್ಟಿಯಾಗಿಯೇ ಹರಿದಾಡುತ್ತಿವೆ.

ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ ಯಶ್ Read More »

ಕಾಂತಾರ -2 ಗೆ ರಿಷಭ್ ಸಜ್ಜು/ ನವೆಂಬರ್ 27 ಕ್ಕೆ ಮಹೂರ್ತ

ಕರಾವಳಿಯ‌ ದೈವಾರಾಧನೆಯ ಕಥೆಯನ್ನು ಒಳಗೊಂಡ ಚಿತ್ರ ‘ಕಾಂತಾರ’ ಜನಮೆಚ್ಚುಗೆ ಗಳಿಸಿದ್ದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ರಿಷಭ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಇದೀಗ ‘ಕಾಂತಾರ’ ಪಾರ್ಟ್ 2 ಯಾವಾಗ ಬರುತ್ತೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ದೊರಕಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರಕ್ಕೆ ಈಗಾಗಲೇ ಕೆಲಸ ಆರಂಭಗೊಂಡಿದ್ದು, ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಜರುಗಲಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದ್ದು,ಕಾಂತಾರ ಯಶಸ್ಸು ಕಂಡಂತೆ,

ಕಾಂತಾರ -2 ಗೆ ರಿಷಭ್ ಸಜ್ಜು/ ನವೆಂಬರ್ 27 ಕ್ಕೆ ಮಹೂರ್ತ Read More »

“ಸಪ್ತಸಾಗರದಾಚೆ ಎಲ್ಲೋ”/ ಎರಡನೇ ಭಾಗ ಇಂದು ತೆರೆಗೆ

ಸಮಗ್ರ ನ್ಯೂಸ್: ಜನಮೆಚ್ಚುಗೆಗೆ ಪಾತ್ರವಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಎರಡನೇ ಭಾಗ ಇಂದು ತೆರೆ ಕಾಣುತ್ತಿದೆ. ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿದ್ದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಮೊದಲ ಭಾಗದ ಕೊನೆಯಲ್ಲಿ ನಾಯಕ ಜೈಲು ಸೇರಿದ್ದ. ಇದೀಗ ತೆರೆ ಮೇಲೆ ಬರುತ್ತಿರುವ ಎರಡನೇ ಭಾಗವು ನಾಯಕ ಜೈಲಿನಿಂದ ಹೊರಬಂದ ನಂತರದ ಕಥೆಯನ್ನು ಹೊಂದಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ,

“ಸಪ್ತಸಾಗರದಾಚೆ ಎಲ್ಲೋ”/ ಎರಡನೇ ಭಾಗ ಇಂದು ತೆರೆಗೆ Read More »