ಕೃಷಿ-ಕಾರ್ಯ

ರೈತ ಭಾಂದವರಿಗೆ ಶುಭಸುದ್ದಿ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್!!

ಸಮಗ್ರ ನ್ಯೂಸ್: ರಾಜ್ಯದ ರೈತರಿಗೆ ಇಂಧನ ಸಚಿವ ಸುನೀಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಿದ ಬಳಿಕ ಸಚಿವ ಸುನೀಲ್ ಕುಮಾರ್ ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯದಲ್ಲಿ ರೈತರಿಗೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ, ಬಿಜೆಪಿ ಸರ್ಕಾರ ಬಂದ ಮೇಲೆ 6 ಲಕ್ಷ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮತ್ತೆ ಹೊಸದಾಗಿ […]

ರೈತ ಭಾಂದವರಿಗೆ ಶುಭಸುದ್ದಿ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್!! Read More »

ನೇಪಥ್ಯದತ್ತ ಸಾಗುತ್ತಿದೆ ರಾಜಾಶ್ರಯದ ಮೈಸೂರು ಮಲ್ಲಿಗೆ! ಬೆಳೆಯುವವರಿಲ್ಲದೆ ಕಡಿಮೆಯಾಗುತ್ತಿದೆ ಮಲ್ಲಿಗೆಯ ಘಮ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನು ಮೈಸೂರು ಮತ್ತು ಮಂಡ್ಯದ ಮಲ್ಲಿಗೆಯ ಸುವಾಸನೆಯನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಮೈಸೂರಿನ ಸುತ್ತಮುತ್ತ ಮತ್ತು ಮಂಡ್ಯದ ಶ್ರೀರಂಗ ಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಮಲ್ಲಿಗೆ ಹೂವು ಮೈಸೂರು ಮಲ್ಲಿಗೆ ಎಂದೇ ಪ್ರಸಿದ್ಧಿ ಪಡೆದಿದ್ದು ಸುವಾಸನೆಯಿಂದಾಗಿ. ಸಾಮಾನ್ಯವಾಗಿ ಮೈಸೂರು ಮಲ್ಲಿಗೆಯ ಘಮಲನ್ನು ಪಡೆದು ಮುಡಿದು ತೆರಳದೇ ಇರುತ್ತಿರಲಿಲ್ಲ. ಆದರೆ ಸದ್ಯ ಇದೇ ಮೈಸೂರು ಮಲ್ಲಿಗೆ ಬೆಳೆಯುವವರೇ ಇಲ್ಲದಂತಾಗಿದೆ. ತಮಿಳುನಾಡಿನ ಸತ್ಯಮಂಗಲ ಮತ್ತು ಕೊಯಮತ್ತೂರುಗಳಲ್ಲಿ ಬೆಳೆದ ಮಲ್ಲಿಗೆ ಮೈಸೂರಿಗೆ ಸದ್ಯ

ನೇಪಥ್ಯದತ್ತ ಸಾಗುತ್ತಿದೆ ರಾಜಾಶ್ರಯದ ಮೈಸೂರು ಮಲ್ಲಿಗೆ! ಬೆಳೆಯುವವರಿಲ್ಲದೆ ಕಡಿಮೆಯಾಗುತ್ತಿದೆ ಮಲ್ಲಿಗೆಯ ಘಮ Read More »

ಗುಡ್ ನ್ಯೂಸ್; ರೈತರಿಗೂ ಸಿಗಲಿದೆ ಸಬ್ಸಿಡಿಯಲ್ಲಿ‌ ಡೀಸೆಲ್| ರೈತಶಕ್ತಿ ಯೋಜನೆಯಡಿ ಇಂಧನ ಪೂರೈಕೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮಾದರಿಯಲ್ಲಿ ರೈತರಿಗೂ ರೈತ ಶಕ್ತಿ ಯೋಜನೆ ಮೂಲಕ ಡೀಸೆಲ್ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ. ಸಾಮಾನ್ಯವಾಗಿ ರೈತರು ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳಿಗೆ ಪ್ರತಿ ಎಕರೆಗೆ

ಗುಡ್ ನ್ಯೂಸ್; ರೈತರಿಗೂ ಸಿಗಲಿದೆ ಸಬ್ಸಿಡಿಯಲ್ಲಿ‌ ಡೀಸೆಲ್| ರೈತಶಕ್ತಿ ಯೋಜನೆಯಡಿ ಇಂಧನ ಪೂರೈಕೆ Read More »

ಉಣ್ಣೋ ಅಕ್ಕಿ ರೇಟೂ ತುಟ್ಟಿ| ಭಾರೀ ಏರಿಕೆ ಕಂಡ ಜೀವ ಧಾನ್ಯ

ಸಮಗ್ರ ನ್ಯೂಸ್ : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೆಚ್ಚೂ ಕಮ್ಮಿ 1-2 ರೂ. ನಂತೆ ಏರಿಕೆಯಾಗುತ್ತಿದ್ದ ಅಕ್ಕಿ ಬೆಲೆ ಕಳೆದ ಎರಡು ತಿಂಗಳ ಅವಧಿಯಲ್ಲಿ 8-10 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಸ್ಟೀಮ್ ರೈಸ್ ದರ ಕೆಜಿಗೆ 38 ರಿಂದ 48 ರೂ. ಏರಿಕೆಯಾದರೆ, ಸೋನಾಮಸೂರಿ 52 ರೂ.ನಿಂದ 60

ಉಣ್ಣೋ ಅಕ್ಕಿ ರೇಟೂ ತುಟ್ಟಿ| ಭಾರೀ ಏರಿಕೆ ಕಂಡ ಜೀವ ಧಾನ್ಯ Read More »

₹500 ರ ಸನಿಹದತ್ತ ಅಡಿಕೆ ಬೆಲೆ; ಬೆಳೆಗಾರ ಫುಲ್ ಖುಷ್

ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರುಮುಖ ಮುಂದುವರಿದಿದ್ದು ಮಾರುಕಟ್ಟೆಯಲ್ಲಿ ಒಕ್ಕಣ್ಣ ₹500ರ ಗಡಿ‌ ತಲುಪಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಕೆಯ ನಾಗಲೋಟ ಮುಂದುವರಿಸಿದೆ. ಆದರೂ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆ ಕೊರತೆ ಉಂಟಾಗಿದೆ. ಹೊಸ ಅಡಿಕೆ ಎರಡು ದಿನಕ್ಕೊಮ್ಮೆ ಕೆ.ಜಿ.ಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು ಬೆಳೆಗಾರ ಮಾತ್ರ ಬೆಲೆ ಇನ್ನಷ್ಟು ಹೆಚ್ಚಳಕ್ಕೆ ಕಾಯುತ್ತಿದ್ದಾನೆ. ಆ.18 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 465 ರೂ.

₹500 ರ ಸನಿಹದತ್ತ ಅಡಿಕೆ ಬೆಲೆ; ಬೆಳೆಗಾರ ಫುಲ್ ಖುಷ್ Read More »

ಕರ್ನಾಟಕದಲ್ಲಿ ಭೂಮಾಲೀಕರು ಇನ್ನು ‘ಸ್ವಾವಲಂಬಿ’

ಸಮಗ್ರ ನ್ಯೂಸ್: ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಸದುದ್ದೇಶದಿಂದ ಹಾಗೂ ಜನಸಾಮಾನ್ಯರು ಕಂದಾಯ ಇಲಾಖೆಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಮಹತ್ವಕಾಂಕ್ಷಿ ಆಪ್ ಒಂದನ್ನು ಬಳಕೆಗೆ ತಂದಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಬಳಕೆಗೆ ತಂದಿರುವ ಈ ಬಹುಪಯೋಗಿ ಆಪ್ ಗೆ ‘ಸ್ವಾವಲಂಬಿ ಆ್ಯಪ್’ ಎಂದು ಹೆಸರಿಡಲಾಗಿದೆ. ಈ ಆಪ್ ಮೂಲಕ ತಮ್ಮತಮ್ಮಜಮೀನನ್ನು ಸಮೀಕ್ಷೆ ಮಾಡಿ ನಕ್ಷೆ ಸಿದ್ಧಪಡಿಸಿಕೊಳ್ಳುವ ಅವಕಾಶವನ್ನು ಜಮೀನಿನ ಮಾಲೀಕರಿಗೆ ನೀಡಲಾಗಿದೆ. ಜನ ಸಾಮಾನ್ಯರು ತಮ್ಮ ಸ್ವಂತ ಜಮೀನಿನ ಸ್ಕೆಚ್, ಪೋಡಿ,

ಕರ್ನಾಟಕದಲ್ಲಿ ಭೂಮಾಲೀಕರು ಇನ್ನು ‘ಸ್ವಾವಲಂಬಿ’ Read More »

ರಾಜ್ಯದ ಜನರಿಗೆ ಮತ್ತೊಂದು ಶಾಕ್| ಟೊಮೆಟೊ ಬೆಲೆ ಹೆಚ್ಚಳ

ಸಮಗ್ರ ನ್ಯೂಸ್: ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಅದರಲ್ಲೂ ಜನರು ಹೆಚ್ಚಾಗಿ ಬಳಸುವ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಮಳೆ ಹಾಗೂ ಬಿಸಿಲಿನ ತಾಪಮಾನದಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಟೊಮೆಟೊ ಬೆಲೆ ಹೆಚ್ಚಾಗಿದ್ದು, ಈ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಹೊಡೆತದ ಮೇಲೆ ಟೊಮೆಟೊ ಬೆಲೆಯು ಹೊಡೆತ ಬಿದ್ದಿದೆ. ಅಕಾಲಿಕ ಮಳೆ ಹಾಗೂ ಬಿಸಿಲಿನ ತಾಪಮಾನ ಹೆಚ್ಚಾದ್ದರಿಂದ ಟೊಮೆಟೊ ಬೆಳೆ ನಾಶವಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ

ರಾಜ್ಯದ ಜನರಿಗೆ ಮತ್ತೊಂದು ಶಾಕ್| ಟೊಮೆಟೊ ಬೆಲೆ ಹೆಚ್ಚಳ Read More »

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ

ಸಮಗ್ರ ನ್ಯೂಸ್: ಸುಮಾರು 15 ವರ್ಷ ಹಿಂದೆ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಮೂಲಕ ಅಡಕೆ ಪ್ರಪಂಚಕ್ಕೆ ಪರಿಚಯಗೊಂಡ ಕುಬ್ಜ ತಳಿ ಇದೀಗ ಬೇಡಿಕೆ ಹೆಚ್ಚಿಸಿಕೊಂಡಿದೆ. ವಿಶೇಷ ಯೋಜನೆಯೊಂದರ ಅಡಿಯಲ್ಲಿ ಕುಬ್ಜ ತಳಿಯ ಎರಡು ಮಾದರಿ ತೋಟಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ರೂಪಿಸಲಾಗಿದ್ದು, ಇದೀಗ ಇನ್ನಷ್ಟು ಮಾದರಿ ತೋಟಗಳ ರಚನೆಯತ್ತ ಒಲವು ವ್ಯಕ್ತವಾಗಿದೆ. ವಿಟ್ಲ ಸಿಪಿಸಿಆರ್‌ಐನ ತಳಿ ಅಭಿವೃದ್ಧಿ ವಿಭಾಗದ ವಿಜ್ಞಾನಿ ನಾಗರಾಜ್‌ ಪ್ರಕಾರ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌,

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಕುಬ್ಜತಳಿ ಅಡಿಕೆ| ಮತ್ತಷ್ಟು ಮಾದರಿ ತೋಟದ ನಿರ್ಮಾಣಕ್ಕೆ ಸಿಪಿಸಿಆರ್ ಐ ಹೆಜ್ಜೆ Read More »

ನಾಗಾಲೋಟದಲ್ಲಿ ಹೊಸ ಅಡಿಕೆ ಧಾರಣೆ| ಕೃಷಿಕರ ಮೊಗದಲ್ಲಿ ಹೊಸ ಕಳೆ

ಪುತ್ತೂರು: ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ದಿನೇದಿನೇ ಏರುಗತಿಯತ್ತ ಸಾಗುತ್ತಿದೆ. ಈ ಬೆಳವಣಿಗೆ ಇದೇರೀತಿ ಮುಂದುವರಿದರೆ ಕೆ.ಜಿ. ಅಡಿಕೆ ಬೆಲೆ 500 ದಾಟುವ ನಿರೀಕ್ಷೆಯಿದೆ. ಧಾರಣೆ ಏರಿಕೆಯಿಂದಾಗಿ ಕೃಷಿಕರ ಮೊಗದಲ್ಲಿ ಹೊಸ ಕಳೆ‌ ಮೂಡಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ 485- 487ರಲ್ಲಿ ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು. ಕಳೆದ 1

ನಾಗಾಲೋಟದಲ್ಲಿ ಹೊಸ ಅಡಿಕೆ ಧಾರಣೆ| ಕೃಷಿಕರ ಮೊಗದಲ್ಲಿ ಹೊಸ ಕಳೆ Read More »

ಭರವಸೆಯಲ್ಲೇ ಉಳಿದ ಹಳದಿ ರೋಗ ಪರಿಹಾರ| ಅಡಿಕೆ ಬೆಳೆಗಾರರ ಕೈ ಹಿಡಿಯುತ್ತಾರಾ ಕರಂದ್ಲಾಜೆ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳ ಅಡಿಕೆ ತೋಟಗಳಿಗೆ ಬಾಧಿಸಿರುವ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕ್ರಮ ಗಗನಕುಸುಮವೇ ಆಗಿದೆ. ಆದರೆ ಇದೇ ಕೃಷಿ ಕ್ಷೇತ್ರದ ಶೋಭಾ ಕರಂದ್ಲಾಜೆ ಇದೀಗ ಕೇಂದ್ರ ಕೃಷಿ ಮಂತ್ರಿಯಾಗಿರುವುದರಿಂದ ಕಂಗೆಟ್ಟ ರೈತರಿಗೆ ಆಶಾವಾದದ ಸೆಲೆಯಾಗಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಪರಿಸರದಲ್ಲಿ 47 ವರ್ಷಗಳ ಹಿಂದೆ ಅಡಿಕೆ ಕೃಷಿಗೆ ಕಾಣಿಸಿಕೊಂಡ ಹಳದಿ ಎಲೆ ರೋಗ ಹಬ್ಬುತ್ತಿದ್ದು, ರೋಗ ನಿಯಂತ್ರಣಕ್ಕೆ ಪರಿಹಾರ ಸಿಗದ ಕಾರಣ ಕೃಷಿ

ಭರವಸೆಯಲ್ಲೇ ಉಳಿದ ಹಳದಿ ರೋಗ ಪರಿಹಾರ| ಅಡಿಕೆ ಬೆಳೆಗಾರರ ಕೈ ಹಿಡಿಯುತ್ತಾರಾ ಕರಂದ್ಲಾಜೆ? Read More »