ಸಮಗ್ರ ಸಮಾಚಾರ

ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು

ಕಾರ್ಕಳ: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ಗುಣಮುಖರಾದ  ಮೇಲೂ ಮನೆಯ ಬಾಡಿಗೆ ಕಟ್ಟಲು ಕೈಯಲ್ಲಿ ಬಿಟ್ಟಿ ಕಾಸಿಲ್ಲದೆ ಮಹಿಳೆಯೊಬ್ಬರು ಕುಟುಂಬ ಸಮೇತ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದ ಘಟನೆ ಮೇ 22 ರಂದು ನಡೆದಿದೆ. ಕೆಲ ಸಮಯದ ಹಿಂದೆ ಸರಕಾರಿ ಆಸ್ಪತ್ರೆಗೆ ದಾಖಲಾದ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಮತ್ತು ಜೊತೆಗಿದ್ದ ಪತಿ ವಿವೇಕ್ ಮತ್ತು ಮಗ ಅಕ್ಷಯ್ ಈ ಅಸಾಹಯಕ ಸ್ಥಿತಿಗೆ ತಲುಪಿದವರು. ನಂತರ ಈ ಬಗ್ಗೆ ವೈದ್ಯರೊಬ್ಬರು ಸ್ಥಳೀಯ ಪುರಸಭಾ ಸದಸ್ಯ ಶುಭದ ರಾವ್ […]

ಆರೋಗ್ಯ ಸುಧಾರಿಸಿದರೂ ಆಸ್ಪತ್ರೆಯಲ್ಲೇ ಉಳಿದ ಕುಟುಂಬ ಮನೆಬಾಡಿಗೆ ಕಟ್ಟಲು ಕಾಸಿಲ್ಲದೆ ಆಶ್ರಮ ಸೇರಿದರು Read More »

ಹಣದಾಸೆಯಿಂದ‌ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು!

ಬೆಂಗಳೂರು : ಲಕ್ಷ ಲಕ್ಷ ಹಣ ಸಂಪಾದನೆ ಮಾಡುವ ಉದ್ದೇಶದಿಂದ 4 ಜನ ಸ್ನೇಹಿತರು, ಏಟಿಎಂಗೆ ಹಣ ತುಂಬಾವ ವಾಹನದಿಂದಲೇ ಕಳವು ಮಾಡಿ, ಇನ್ನೇನೂ ಹಣ್ಣ ಕದ್ದ ತಮ್ಮ ಸಹಚರ ಸಿಕ್ಕಿಹಾಕುತ್ತಾನೆ ಎನ್ನುವ ವೇಳೆ ಕೊಲೆ ಮಾಡಿ ಜೈಲುಪಾಲಾದ ಘಟನೆ ಸಕಲೇಶಪುರದಲ್ಲಿ ನಡೆದಿದೆ.ಕೊಲೆಯಾದವನನ್ನು ಅಬ್ದುಲ್ ಎಂದು ಗುರುತಿಸಲಾಗಿದೆ.  ಮಹೇಶ್, ಮಧುಸೂದನ್, ಪ್ರಸನ್ನ, ಕುಮಾರ್ ಆರೋಪಿಗಳು.  ಜೀವನದಲ್ಲಿ ಹೇಗಾದ್ರು ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿ  ಜೀವನದ ತುಂಬೆಲ್ಲಾ ಹಾಯಾಗಿ  ಇರುವ ಯೋಜನೆಯಲ್ಲಿ ತೊಡಗಿದ್ದ ನಾಲ್ಕು ಮಂದಿ

ಹಣದಾಸೆಯಿಂದ‌ ಎಟಿಎಂ ವಾಹನಕ್ಕೆ ಕನ್ನ ಹಾಕಿದ ಖದೀಮರು. ಸಿಕ್ಕಿಬೀಳುವ ಭಯದಲ್ಲಿ ಜೊತೆಗಿದ್ದಾತನ ಮರ್ಡರ್ ಮಾಡಿದ್ರು! Read More »

ವರ್ಷದೊಳಗೇ ಯುವಜೋಡಿಯ ಸಂಸಾರ ನೌಕೆ ಮುಳುಗಿಸಿದ ಮಹಾಮಾರಿ: ಮಂಡ್ಯದಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ

ನಾಗಮಂಗಲ:ಮೇ.22: ಕೊರೊನಾ ಎಷ್ಟೊಂದು ಭೀಕರತೆ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಘಟನೆಯೇ ಸಾಕ್ಷಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಯುವ ಉದ್ಯಮಿ ಕಿರಣ್ ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಬೆಳ್ಳೂರು ಕ್ರಾಸ್ ನಲ್ಲಿರುವ ದಿ ಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ನನ್ನು ಕಳೆದ ಮೂರು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಅಷ್ಟರ ವೇಳೆಗೆ ಪರಿಸ್ಥಿತಿ ಕೈಮೀರಿ ನ್ಯೂಮೋನಿಯಾಗೆ ಬದಲಾಗಿದ್ದರ ಪರಿಣಾಮ ಶನಿವಾರ ಮುಂಜಾನೆ ಕಿರಣ್

ವರ್ಷದೊಳಗೇ ಯುವಜೋಡಿಯ ಸಂಸಾರ ನೌಕೆ ಮುಳುಗಿಸಿದ ಮಹಾಮಾರಿ: ಮಂಡ್ಯದಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ Read More »

ಮೇ.26ಕ್ಕೆ ವರ್ಷದ ಮೊದಲ ಚಂದ್ರಗ್ರಹಣ
ಭಾರತದಲ್ಲಿ ಗೋಚರಿಸಲಿದೆ ವೈಶಾಖ ಪೂರ್ಣಿಮೆಯ ‘ಬ್ಲಡ್ ಮೂನ್’

ನವದೆಹಲಿ : 2021 ನೇ ವರ್ಷದ ಮೊದಲ ಚಂದ್ರಗ್ರಹಣ ಮೇ. 26 ನೇ ದಿನಾಂಕದಂದು ವೈಶಾಖ ಪೂರ್ಣಿಮೆಯ ದಿನದಂದು ಗೋಚರಿಸಲಿದೆ. ಮೇ. 26 ರ ಸಂಜೆ ಆರಂಭವಾಗುವ ಗ್ರಹಣವು ಭಾರತದ ಪೂರ್ವ ದಿಕ್ಕಿನ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಪೂರ್ವ ಓರಿಸ್ಸಾ, ಮಣಿಪುರ, ತ್ರಿಪುರ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಗ್ರಹಣ ಗೋಚರಿಸಲಿದೆ. ಭಾರತ ಹೊರತುಪಡಿಸಿ ಜಪಾನ್, ಬಾಂಗ್ಲಾದೇಶ, ಸಿಂಗಾಪುರ, ಬರ್ಮಾ, ದಕ್ಷಿಣ ಕೋರಿಯಾ, ಫಿಲಿಪೀನ್ಸ್, ಉತ್ತರ ಹಾಗೂ ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಚಂದ್ರ

ಮೇ.26ಕ್ಕೆ ವರ್ಷದ ಮೊದಲ ಚಂದ್ರಗ್ರಹಣ
ಭಾರತದಲ್ಲಿ ಗೋಚರಿಸಲಿದೆ ವೈಶಾಖ ಪೂರ್ಣಿಮೆಯ ‘ಬ್ಲಡ್ ಮೂನ್’
Read More »

ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.!

ಮಂಗಳೂರು. ಮೇ.22: ನಗರದ ಪದವಿನಂಗಡಿಯ ಮೇರಿಹಿಲ್ ಹೆಲಿಪ್ಯಾಡ್ ಬಳಿ ವಿಕೃತ ವ್ಯಕ್ತಿಗಳು ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅಮಾನವೀಯ ಕೃತ್ಯ‌ ನಡೆಸಿದ್ದು, ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಸಂಜೆ ನಡೆದಿದೆ. ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಇದರ ವಿಡಿಯೊ ಸ್ಥಳೀಯ ಅಪಾರ್ಟ್ಮೆಂಟ್ ಒಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸ್ಥಳಿಯರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಪ್ರಾಣಿದಯಾ ಸಂಘದ ಸದಸ್ಯರು

ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.! Read More »

ರಾಜ್ಯಕ್ಕೆ ಕಾಲಿಟ್ಟ ವೈಟ್ ಫಂಗಸ್ ಭೂತ: ರಾಯಚೂರಿನಲ್ಲಿ 6 ಜನರಲ್ಲಿ ಪತ್ತೆ: ಆತಂಕ ಬೇಡ ಎಂದ ವೈದ್ಯರು

ರಾಯಚೂರು (ಮೇ. 22): ಕೊರೋನಾ ಸೋಂಕಿನ ಬೆನ್ನಲ್ಲೇ ಮಾರಕ ಬ್ಲಾಕ್​ ಫಂಗಸ್​, ವೈಟ್​ ಫಂಗಸ್​ ರೋಗ ಸೋಂಕಿತರನ್ನು ಬಾಧಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಬ್ಲಾಕ್​ ಫಂಗಸ್​ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸರ್ಕಾರ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಇದುವರೆಗೂ 250 ಬ್ಲಾಕ್​ ಫಂಗಸ್​ ಪ್ರಕರಣಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಬ್ಲಾಕ್​ ಫಂಗಸ್ ಸರ್ಕಾರಿ ಆಸ್ಪತ್ರೆಗಳಲ್ಲಿ

ರಾಜ್ಯಕ್ಕೆ ಕಾಲಿಟ್ಟ ವೈಟ್ ಫಂಗಸ್ ಭೂತ: ರಾಯಚೂರಿನಲ್ಲಿ 6 ಜನರಲ್ಲಿ ಪತ್ತೆ: ಆತಂಕ ಬೇಡ ಎಂದ ವೈದ್ಯರು Read More »

ಸಿಎಂ ನಿವಾಸ ಜನರ ಕಷ್ಟಕ್ಕಿಲ್ಲವೇ? ಪ್ರಜೆಗಳ‌‌ ಕಣ್ಣೀರಿಗೆ ಮನ ಕರಗುವುದು ಯಾವಾಗ?

ಕುಮಾರಕೃಪಾ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ‌ ಅಧಿಕೃತ ಸರ್ಕಾರಿ ಬಂಗಲೆ. ಇಲ್ಲಿ ರಾಜ್ಯ‌ ರಾಜಕೀಯದ ಆಸ್ಥಾನ. ಇಲ್ಲಿ ಇಡೀ ರಾಜ್ಯದ‌ ಬಗ್ಗೆ ಸಮಗ್ರ ಸಮಸ್ಯೆಗಳ, ಪರಿಹಾರೋಪಯಗಳ, ವಿಚಾರಗಳ ಕುರಿತ ವಿದ್ಯಮಾನಗಳನ್ನು ಚರ್ಚೆ ನಡೆಸಲಾಗುತ್ತದೆ. ನಾಡಪ್ರಭುವಿನ ಈ ಆಸ್ಥಾನ ಪ್ರಜೆಗಳ ಕಷ್ಟಕ್ಕೆ ಮಿಡಿಯುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೊನೆಯ ಸ್ಥಳ. ಎಲ್ಲಿಯೂ ಪರಿಹಾರ ಸಿಗದಿದ್ದರೂ ಇಲ್ಲಿ ಖಂಡಿತಾ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ರಾಜ್ಯದ ಜನ ನಂಬುತ್ತಾರೆ. ಆದ್ದರಿಂದಲೇ ಹಲವು ಮಂದಿ ಇತ್ತ ಕಡೆ ಧಾವಿಸುತ್ತಾರೆ. ಆದರೆ

ಸಿಎಂ ನಿವಾಸ ಜನರ ಕಷ್ಟಕ್ಕಿಲ್ಲವೇ? ಪ್ರಜೆಗಳ‌‌ ಕಣ್ಣೀರಿಗೆ ಮನ ಕರಗುವುದು ಯಾವಾಗ? Read More »

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು

ನವದೆಹಲಿ: ಮನೆಯಲ್ಲೇ ಕುಳಿತು ಸ್ವತಃ ಶಂಕಿತ ವ್ಯಕ್ತಿಗಳೇ ಕೋವಿಡ್ ಟೆಸ್ಟ್ ಮಾಡಿಕೊಳ್ಳುವ ಕೊವಿ-ಸೆಲ್ಫ್ ಎಂಬ ಟೆಸ್ಟಿಂಗ್ ಕಿಟ್ ಇನ್ನೇನು ಹೊರಬರಲಿದೆ. ಇದೊಂದು ರಾಪಿಡ್ ಆಂಟಿಜನ್ ಮಾದರಿ ಪರೀಕ್ಷಾ ಸಾಧನವಾಗಿದ್ದು, ಇದರ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಟೆಸ್ಟಿಂಗ್ ಕಿಟ್, ಬಳಕೆದಾರರ ಮಾಹಿತಿ ಚೀಟಿ, ಫ್ರೀ-ಫೀಲ್ಡ್ ಎಕ್ಸ್ಟ್ರಾಕ್ಷನ್ ಟ್ಯೂಬ್, ಟೆಸ್ಟಿಂಗ್ ಸ್ಟ್ರಿಪ್, ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್ ಅನ್ನು ಒಳಗೊಂಡಿದೆ. ಇದರ ಉಪಯೋಗದಿಂದ ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಮನೆಯಲ್ಲಿ ಕುಳಿತು

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು Read More »

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು

ಚೆನ್ನೈ.ಮೇ22: ಇಂತದ್ದೊಂದು ದಿಗಿಲುಗೊಳ್ಳುವ ಆಫರ್ ಬಂದಿದ್ದು ತಮಿಳು ಚಿತ್ರರಂಗದ ಬಲು ಬೇಡಿಕೆಯ ನಟಿ ಹಾಗೂ ಗಾಯಕಿ ಸೌಂದರ್ಯ ನಂದಕುಮಾರ್ ರವರಿಗೆ.  ಗಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸೌಂದರ್ಯ ರಜನಿಕಾಂತ್ ನಟನೆಯ ಕಬಾಲಿ, ವಿಜಯ್ ಮಾಸ್ಟರ್ ನಟನೆಯ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದಾಕೆ.ಇತ್ತೀಚಿನ ದಿನಗಳಲ್ಲಿ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ತನ್ನ ಸಿನಿಮಾರಂಗದ ವಿಚಾರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಸೌಂದರ್ಯಾ ಬಾಲ ನಂದಕುಮಾರ್ ಅವರಿಗೂ ಹೀಗೆಯೇ ಆಗಿದೆ. ಪ್ರಾಧ್ಯಾಪಕನೋರ್ವ ತಮ್ಮ ಜತೆ

ನನ್ನ ಜೊತೆಗೆ ಮಧುಮಂಚಕ್ಕೆ ಬಾ, ಬೇಕಾದ್ದು ಕೊಡುವೆ! ಪ್ರೊಫೆಸರ್ ನ ಈ ಆಫರ್ ಗೆ ನಟಿ ಕಂಗಾಲು Read More »

ಮದುವೆಯಾಗುವುದಾಗಿ ಲಿವಿಂಗ್ ಟುಗೆದೆರ್ : ಕೊನೆಗೇನಾಯಿತು ನೀವೇ ಓದಿ

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ಟುಗೆದರ್ ಸಂಬಂಧ ಬೆಳೆಸಿದ ಬಾಲಿವುಡ್ ನಟಿಯೊಬ್ಬರ ಬಾಡಿಗಾರ್ಡ್ ಮೇಲೆ ಅತ್ಯಾಚಾರದ ಕೇಸ್ ದಾಖಲಾಗಿದೆ. ಈ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ಎಂದೂ ಹೇಳಲಾಗುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಮುಂಬೈನ ಬ್ಯೂಟಿಷಿಯನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿ ಆಕೆ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ. ಈ ವೇಳೆ ಆಕೆ ಜೊತೆ ಲೈಂಗಿಕ ಸಂಬಂಧ ಕೂಡ ಮುಂದುವರಿಸಿದ್ದ. ಮದುವೆ ವಿಚಾರ ಬಂದಾಗ ಅದನ್ನು ಕಡೆಗಣಿಸುತ್ತಿದ್ದ. ಆದರೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ

ಮದುವೆಯಾಗುವುದಾಗಿ ಲಿವಿಂಗ್ ಟುಗೆದೆರ್ : ಕೊನೆಗೇನಾಯಿತು ನೀವೇ ಓದಿ Read More »