ಜೂ.14ರ ಬಳಿಕ ಎಲ್ಲವೂ ಅನ್ ಲಾಕ್ ಆಗಲ್ಲ, ರಿಲೀಫ್ ಮೂಡ್ ನಲ್ಲಿದ್ದ ರಾಜ್ಯದ ಜನತೆಗೆ ಶಾಕ್
ಬೆಂಗಳೂರು : ರಾಜ್ಯದಲ್ಲಿ ಜೂನ್ 14ರವರೆಗೆ ಜಾರಿಗೊಳಿಸಿರುವಂತ ಲಾಕ್ ಡೌನ್, ಕೂಡಲೇ ಏಕಾಏಕಿ ತೆರವಾಗೋದಿಲ್ಲ. ಬದಲಾಗಿ, ಐದು ಹಂತಗಳಲ್ಲಿ ಅನ್ ಲಾಕ್ ಆಗಲಿದೆ. ಮೊದಲ ಹಂತದಲ್ಲಿ ಖರೀದಿಯ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೂಡಲೇ ಜೂನ್ 14ರ ನಂತರ ಅನ್ ಲಾಕ್ ಮಾಡೋದಿಲ್ಲ. ಬದಲಾಗಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಐದು ಹಂತಗಳಲ್ಲಿ ಅನ್ ಲಾಕ್ ಮಾಡುವ ಚಿಂತನೆ ಮಾಡಲಾಗಿದೆ. ಮೊದಲ […]
ಜೂ.14ರ ಬಳಿಕ ಎಲ್ಲವೂ ಅನ್ ಲಾಕ್ ಆಗಲ್ಲ, ರಿಲೀಫ್ ಮೂಡ್ ನಲ್ಲಿದ್ದ ರಾಜ್ಯದ ಜನತೆಗೆ ಶಾಕ್ Read More »