October 2023

ಬಿಜೆಪಿಗೆ ಮತ್ತೊಂದು ಶಾಕ್/ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಕುರಿತು ಹಲವು ವದಂತಿಗಳು ಹಬ್ಬಿದ್ದು, ಇದೀಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುವುದರೊಂದಿಗೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ. ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನೇ ಅಂತ ಗೊತ್ತಿದ್ದರೂ ಅವರು ಸುಮ್ಮನಿದ್ದರು. […]

ಬಿಜೆಪಿಗೆ ಮತ್ತೊಂದು ಶಾಕ್/ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ Read More »

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ‌ಪ್ರಕರಣ ಸಿಐಡಿಗೆ – ಗೃಹಸಚಿವ

ಸಮಗ್ರ ನ್ಯೂಸ್: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಿನ್ನೆ ಬಿಜೆಪಿಯ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಎನ್ನುವ ವ್ಯಕ್ತಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಿದೆ. ಈ ಕುರಿತಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ಪ್ರಕರಣದ ತನಿಖಾವರದಿ ಬಂದ ಮೇಲೆ ಸತ್ಯಂಶ ಹೊರಬರಲಿದೆ. ಇದಕ್ಕೆ ಏನು ಕಾರಣ ಎಂದು ಸಂಪೂರ್ಣವಾಗಿ ಹೊರಬೀಳಲಿದೆ ಎಂದು ತುಮಕೂರಿನಲ್ಲಿ

ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ‌ಪ್ರಕರಣ ಸಿಐಡಿಗೆ – ಗೃಹಸಚಿವ Read More »

ಯುದ್ಧಕ್ಕೆ ಸೇನೆ ರೆಡಿಯಾಗಿರಲಿ| ಸಚಿವ ರಾಜನಾಥ್ ಸಿಂಗ್ ಹಿಂಗ್ಯಾಕೆ ಹೇಳಿದ್ರು?

ಸಮಗ್ರ ನ್ಯೂಸ್: ಒಂದೆಡೆ ರಷ್ಯಾ – ಉಕ್ರೇನ್‌ ಯುದ್ಧ ಮುಂದುವರಿದಿದ್ರೆ, ಇನ್ನೊಂದೆಡೆ ಇಸ್ರೇಲ್ – ಪ್ಯಾಲೆಸ್ತೀನ್‌ ನಡುವೆ ವಾರ್ ನಡೀತಿದೆ. ಇಸ್ರೇಲ್‌ಗೆ ಸುತ್ತ ಶತ್ರುಗಳು ತುಂಬಿದ್ದು, ಉಗ್ರರು ಇಸ್ರೇಲ್‌ ಸೇನೆ ನಡುವೆ ಯುದ್ಧ ಮಾಡ್ತಿದ್ದಾರೆ. ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಭಾರತ ಸರ್ಕಾರ ಸೇನೆಗೆ ಒಂದು ಪ್ರಮುಖ ಸಲಹೆ ಕೊಟ್ಟಿದೆ. ಅನಿರೀಕ್ಷಿತ ದಾಳಿಗಳು ಯಾವಾಗಾದ್ರು ಆಗಬಹುದು. ಎಲ್ಲದಕ್ಕೂ ಪ್ರಿಪೇರ್‌ ಆಗಿರೋದು ಒಳ್ಳೇದು ಅಂತ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಬುಧವಾರ ದೆಹಲಿಯಲ್ಲಿ ನಡೆದ ಆರ್ಮಿ ಕಮ್ಯಾಂಡರ್ಸ್‌

ಯುದ್ಧಕ್ಕೆ ಸೇನೆ ರೆಡಿಯಾಗಿರಲಿ| ಸಚಿವ ರಾಜನಾಥ್ ಸಿಂಗ್ ಹಿಂಗ್ಯಾಕೆ ಹೇಳಿದ್ರು? Read More »

ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಘಟನೋತ್ತರ ಮಂಜೂರಾತಿ

ಸಮಗ್ರ ನ್ಯೂಸ್: ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 2022 ರಲ್ಲಿ ಸಚಿವರು, ಶಾಸಕರ ವೇತನ, ಭತ್ಯೆ ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. 2022 ರ ಫೆಬ್ರವರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವೇತನ, ಭತ್ಯೆ ಪರಿಷ್ಕರಣೆ ಮಾಡಲಾಗಿತ್ತು. ಇದುವರೆಗೆ ಸಚಿವರು, ಶಾಸಕರು ಪರಿಷ್ಕೃತ

ಸಚಿವರು, ಶಾಸಕರ ವೇತನ ಹೆಚ್ಚಳಕ್ಕೆ ಘಟನೋತ್ತರ ಮಂಜೂರಾತಿ Read More »

ನವರಾತ್ರಿ ನವದುರ್ಗೆ| ಕಾತ್ಯಾಯಿನಿ ದೇವಿಯ ಆರಾಧನೆ; ಜನ್ಮಾಂತರಗಳ ಪಾಪ ನಿವಾರಣೆ

ಸಮಗ್ರ ನ್ಯೂಸ್: ನವರಾತ್ರಿಯ 6ನೇ ದಿನ ಕಾತ್ಯಾಯಿನಿ ಮಾತೆಯ ಪೂಜೆ ಮಾಡಲಾಗುತ್ತದೆ. ಇಂದ್ರಾಕ್ಷಿ ಮಹಾ ಮಂತ್ರದಲ್ಲಿ ಬರುವ ಮತ್ತೊಂದು ಹೆಸರೇ ಕಾತ್ಯಾಯಿನಿ. ನವರಾತ್ರಿಯ ಆರನೇ ದಿನದಂದು ನಾವು ಈ ದೇವಿಯ ಪೂಜೆಯನ್ನು ಮಾಡುತ್ತೇವೆ. ಪ್ರಮುಖವಾಗಿ ಈಕೆಯ ಪೂಜೆಯಿಂದ ಮನೆಗೆ ಅಥವಾ ವ್ಯಕ್ತಿಗೆ ಆಗಿರುವ ದೃಷ್ಟಿ ದೋಷವು ನಿವಾರಣೆಯಾಗುತ್ತದೆ. ಪುರಾಣ ಗ್ರಂಥಗಳ ಅನ್ವಯ ಕತಾ ಎಂಬ ಋಷಿ ಒಬ್ಬರಿದ್ದರು. ಅವರಿಗೆ ಗಂಡು ಸಂತಾನವಾಯಿತು. ಆತನ ಹೆಸರೇ ಕಾತ್ಯಾ. ಇವರ ಗೋತ್ರದಲ್ಲಿ ಮಹರ್ಷಿ ಕಾತ್ಯಾಯನರು ಹುಟ್ಟುತ್ತಾರೆ. ದುರ್ಗೆ ಮೇಲೆ ಅಪಾರ

ನವರಾತ್ರಿ ನವದುರ್ಗೆ| ಕಾತ್ಯಾಯಿನಿ ದೇವಿಯ ಆರಾಧನೆ; ಜನ್ಮಾಂತರಗಳ ಪಾಪ ನಿವಾರಣೆ Read More »

ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ

ಮಾಜಿ ಸಚಿವ ವೈಜಿನಾಥ್ ಪಾಟೀಲ್ ಅವರ ತಮ್ಮ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ಅವರ ಮನೆ ಮೇಲೆ ಗುರುವಾರ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಇಡಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದು, ತೆಲಂಗಾಣ ನೋಂದಣಿ ಸಂಖ್ಯೆ ಇನೋವಾ ಕಾರ್ ನಲ್ಲಿ ಆಗಮಿಸಿದ ಅಧಿಕಾರಿಗಳು ಕೇಂದ್ರ ಮೀಸಲು ಪಡೆಯೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಚಿಂಚೋಳಿ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿರುವ ಬಾಬುರಾವ್ ಪಾಟೀಲ್, ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ Read More »

ವಿರಾಟದರ್ಶನಕ್ಕೆ ಬಾಂಗ್ಲಾ ತತ್ತರ| ಟೀಂ ಇಂಡಿಯಾಗೆ ಮತ್ತೊಂದು ಗೆಲುವು

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿ ಶತಕದ ಅಪರೂಪದ ಹಣಾಹಣಿಗೆ ಪುಣೆ ಪ್ರೇಕ್ಷಕರು ಸಾಕ್ಷಿಯಾದದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಈ ಗೆಲುವಿನ ಬೆನ್ನತ್ತಿದ ಟೀಂ ಇಂಡಿಯಾಗೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಕೇವಲ 40 ಎಸೆತಗಳಲ್ಲಿ 48 ರನ್ ಗಳಿಸಿದ ರೋಹಿತ್ ಪುಲ್ ಶಾಟ್ ಹೊಡೆಯುವ

ವಿರಾಟದರ್ಶನಕ್ಕೆ ಬಾಂಗ್ಲಾ ತತ್ತರ| ಟೀಂ ಇಂಡಿಯಾಗೆ ಮತ್ತೊಂದು ಗೆಲುವು Read More »

ಪ್ರೊ ಕಬಡ್ಡಿ ಲೀಗ್/ ಹತ್ತನೇ ಆವೃತ್ತಿಗೆ ವೇಳಾಪಟ್ಟಿ ಸಿದ್ಧ

ಸಮಗ್ರ ನ್ಯೂಸ್: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಗೊಂಡಿದ್ದು, ಈ ಕಬಡ್ಡಿ ಲೀಗ್‌ನಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿವೆ. ಡಿಸೆಂಬರ್ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್ ಸ್ಟೇಡಿಯಾ ಕ್ರೀಡಾಂಗಣದಲ್ಲಿ ಪಿಕೆಎಲ್ ಟೂರ್ನಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯವು ತರಲು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವೆ ನಡೆಯಲಿದೆ. ನಂತರ ಫ್ರಾಂಚೈಸಿಯ ತಮ್ಮ ತವರು ನಗರಗಳಿಗೆ ಸ್ಥಳಾಂತರಗೊಳ್ಳಲಿದೆ. ಪ್ರೊ ಕಬಡ್ಡಿ ಕ್ರೀಡಾಕೂಟದ ಲೀಗ್ ಹಂತವು 2023 ಡಿಸೆಂಬರ್ 2 ರಿಂದ 2024ರ ಫೆಬ್ರವರಿ 21

ಪ್ರೊ ಕಬಡ್ಡಿ ಲೀಗ್/ ಹತ್ತನೇ ಆವೃತ್ತಿಗೆ ವೇಳಾಪಟ್ಟಿ ಸಿದ್ಧ Read More »

ಫಾರಿನ್​ಗೆ ಹೋಗಿ ಕೆಲಸ ಮಾಡೋ ಆಸೆನಾ? ಭಾಷೆ ಕಲಿಯಲು ಈ ಟಿಪ್ಸ್​ ಫಾಲೋ ಮಾಡಿ ಸಾಕು

ಫಾರೀನ್​ಗೆ ಹೋಗಿ ಕೆಲಸ ಮಾಡಬೇಕು ಅಂತ ಅದೆಷ್ಟೋ ಜನರ ಕನಸಾಗಿರುತ್ತದೆ. ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದಷ್ಟು ಸಲಹೆಗಳು. ವಿದೇಶಿ ಭಾಷೆಯನ್ನು ಕಲಿಯುವುದು ವೃತ್ತಿ ಬೆಳವಣಿಗೆಗೆ ಉತ್ತಮ ಆಯ್ಕೆಯಾಗಿದೆ. ಐಟಿ ಮತ್ತು ಇತರ ಕಂಪನಿಗಳಲ್ಲಿ, ಉದ್ಯೋಗಿಗಳನ್ನು ವಿಶೇಷ ಯೋಜನೆಗಳ ಮೇಲೆ ವಿದೇಶಕ್ಕೆ ಕಳುಹಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿಯೂ ಸಹ ವಿದೇಶಿ ಭಾಷೆಯ ಜ್ಞಾನವು ನಿಮಗೆ ಉತ್ತಮ ಹಣ ಸಂಪಾದಿಸಲು ಸಹಾಯ ಮಾಡುತ್ತದೆ. ನೀವು ವಿದೇಶಿ ಭಾಷೆಯನ್ನು ಹವ್ಯಾಸವಾಗಿ ಅಥವಾ ವೃತ್ತಿಗಾಗಿ ಕಲಿಯುತ್ತಿದ್ದರೆ ಅದನ್ನು ಪ್ರಾರಂಭಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ.ಇತ್ತೀಚಿನ

ಫಾರಿನ್​ಗೆ ಹೋಗಿ ಕೆಲಸ ಮಾಡೋ ಆಸೆನಾ? ಭಾಷೆ ಕಲಿಯಲು ಈ ಟಿಪ್ಸ್​ ಫಾಲೋ ಮಾಡಿ ಸಾಕು Read More »

ಗೂಗಲ್ ಪಿಕ್ಸೆಲ್ ಫೋನ್ ಭಾರತದಲ್ಲೇ ತಯಾರು/ 2024 ರಲ್ಲಿ ಮೊದಲ ರೋಲ್ ಔಟ್

ಗೂಗಲ್ ‘ಪಿಕ್ಸೆಲ್’ ಸರಣಿಯ ನೂತನ ಪಿಕ್ಸೆಲ್‌- 8 ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದೆ. ಇದರ ಉತ್ಪಾದನೆ ಭಾರತದಲ್ಲಿ ಆರಂಭವಾಗಲಿದ್ದು, 2024ರಲ್ಲಿ ಇದರ ಮೊದಲ ರೋಲ್ ಔಟ್ ಅನ್ನು ನಿರೀಕ್ಷಿಸಲಾಗಿದೆ. ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲಿದೆ ಎಂದು ಗುರುವಾರ ‘ಗೂಗಲ್ ಫಾರ್ ಇಂಡಿಯಾ’ದಲ್ಲಿ ಘೋಷಿಸಿದೆ. ಗೂಗಲ್ ಫಾರ್ ಇಂಡಿಯಾ ಇದು ಕಂಪನಿಯ ಭಾರತೀಯ ವಾರ್ಷಿಕ ಇವೆಂಟ್ ಆಗಿದ್ದು, ಈ ಸಲ ಇದರ ಒಂಬತ್ತನೇ ಆವೃತ್ತಿ ನಡೆಯುತ್ತಿದೆ. ಭಾರತದಲ್ಲಿ ಹೆಚ್ಚಿನ ಜನರಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಲಭ್ಯವಾಗುವಂತೆ ಮಾಡಲು

ಗೂಗಲ್ ಪಿಕ್ಸೆಲ್ ಫೋನ್ ಭಾರತದಲ್ಲೇ ತಯಾರು/ 2024 ರಲ್ಲಿ ಮೊದಲ ರೋಲ್ ಔಟ್ Read More »