ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನ5 ರಿಂದ 11 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ. ಮೇಷ: ಮೇಷ ರಾಶಿಯವರಿಗೆ ಸ್ವತಂತ್ರವಾಗಿ ಗುರುವಿದ್ದು, ರಾಹು ಮೀನ ರಾಶಿಗೆ ಹೋಗಿದ್ದಾನೆ. ಲಗ್ನದಲ್ಲಿ ಗುರುವಿದ್ದರೂ ನಿಮಗೆ ಮಾರ್ಗವನ್ನು ತೋರಿ ಸದೃಢವಾದ ಕಾಯ ಕೊಟ್ಟು, ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ಆದರೂ, ಶೇಕಡ 100ರಷ್ಟು ಕೆಲಸ, ಕಾರ್ಯಗಳಲ್ಲಿ ಜಯಗಳಿಸಲು ನಿಮ್ಮ ಒಳ್ಳೆಯ ಸಮಯಕ್ಕಾಗಿ ಮೇ 1ನೇ ತಾರಿಕಿನವರೆಗೆ ಕಾಯಬೇಕು. ನಿಮಗೆ ಗುರುವು ಒಳ್ಳೆಯ ಫಲ ತರುತ್ತಾನೆ. ದತ್ತದೇವರ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 4ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ… ಮೇಷ ರಾಶಿ:ಅಕ್ಟೋಬರ್ ತಿಂಗಳ ಕೊನೆಯ ವಾರ ಹಾಗೂ ನವೆಂಬರ್ ತಿಂಗಳ ಮೊದಲ ವಾರವು ಇದಾಗಿದ್ದು ಗ್ರಹಗತಿಗಳ ಬದಲಾವಣೆಯು ನಿಮಗೆ ಮಧ್ಯಮ ಫಲವನ್ನು ಕೊಡುವುದು. ದ್ವಾದಶ ಸ್ಥಾನಕ್ಕೆ ಹೋಗಲಿರುವ ರಾಹುವು ಪಾಪದ‌ ಕಾರ್ಯಕ್ಕೆ ಪ್ರೇರೇಪಿಸಿ ನಿಮಗೆ ನಷ್ಟ ಮಾಡಬಹುದು. ಏಕಾದಶದಲ್ಲಿ ಶನಿಯು ನಿಧಾನವಾಗಿ ಶುಭವನ್ನು ನೀಡುವನು. ನಿಮ್ಮ ಸ್ಥಾನದಲ್ಲಿ ಇರುವ ಗುರುವಿನ ಮೇಲೆ ಬುಧ, ಕುಜ, ಸೂರ್ಯರ ದೃಷ್ಟಿಯು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇಂದು ವರ್ಷದ ಕೊನೆಯ ಚಂದ್ರಗ್ರಹಣ| ಗೋಚರ, ಫಲಾಫಲಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಇಂದು ಎರಡನೇ ಖಗೋಳ ವಿಸ್ಮಯಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಸೂರ್ಯಗ್ರಹಣದ ಬಳಿಕ ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅ.28 ಮತ್ತು 29 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ. ರಾತ್ರಿ 11.31ರ ಹಾಗೆ ಗ್ರಹಣ ಆರಂಭವಾದರೂ ಅದರ ಸಂಪೂರ್ಣ ಛಾಯೆ ಮಧ್ಯರಾತ್ರಿ ಬಳಿಕವೇ ಅಂದರೆ ರಾತ್ರಿ 1.05ರ ಹಾಗೆ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ. ಭಾನುವಾರ ರಾತ್ರಿ 2.24ರವರೆಗೂ ಇರಲಿದೆ. ಹೀಗಾಗಿ ಗ್ರಹಣದ ಈ ಅವಧಿ ಸುಮಾರು 1.19 ನಿಮಿಷದ್ದಾಗಿರಲಿದೆ. ಇಂದಿನ ಭಾಗಶಃ ಚಂದ್ರಗ್ರಹಣ ದೇಶಾದ್ಯಂತ ಗೋಚರಿಸಲಿದೆ.

ಇಂದು ವರ್ಷದ ಕೊನೆಯ ಚಂದ್ರಗ್ರಹಣ| ಗೋಚರ, ಫಲಾಫಲಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಇಂದು ನಾಡಿನೆಲ್ಲೆಡೆ ಆಯುಧ ಪೂಜೆ, ಮಹಾನವಮಿ ಸಂಭ್ರಮ| ಹಬ್ಬದ ಹಿನ್ನಲೆ, ಮಹತ್ವ ಬಗ್ಗೆ ತಿಳಿಯೋಣ…

ಸಮಗ್ರ ನ್ಯೂಸ್: ಆಯುಧ ಪೂಜೆಯನ್ನು ನವರಾತ್ರಿ ಹಬ್ಬದ 9ನೇ ದಿನ ಅಂದರೆ ಮಹಾನವಮಿಯಂದು ಆಚರಿಸಲಾಗುತ್ತದೆ. ಆಯುಧ ಪೂಜೆಯನ್ನು ಶಸ್ತ್ರಪೂಜೆ ಮತ್ತು ಅಸ್ತ್ರಪೂಜೆ ಎಂದೂ ಕರೆಯುತ್ತಾರೆ. ಐತಿಹಾಸಿಕವಾಗಿ ಆಯುಧ ಪೂಜೆಯು, ರಾಜ ಮಹಾರಾಜರ ಕಾಲದಿಂದಲೂ ಆಯುಧಗಳನ್ನು ಪೂಜಿಸುವ ಮೀಸಲಾಗಿರುವ ದಿನವಾಗಿತ್ತು. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಆದರೆ, ಆಧುನಿಕ ರೂಪದಲ್ಲಿ ಜನರು ಕಾರು, ಮೋಟಾರ್ ಬೈಕ್‌, ಮತ್ತು ಸ್ಕೂಟರ್‌ ಗಳನ್ನು ಒಳಗೊಂಡಂತೆ ತಮ್ಮ ವಾಹನಗಳನ್ನು ಪೂಜಿಸುತ್ತಾರೆ. ಹಾಗಾಗಿ ಆಯುಧ ಪೂಜೆಯ ಜೊತೆ ವಾಹನ ಪೂಜೆಯನ್ನು ಮಾಡಲಾಗುತ್ತದೆ. ಇನ್ನು ಕೆಲವರು

ಇಂದು ನಾಡಿನೆಲ್ಲೆಡೆ ಆಯುಧ ಪೂಜೆ, ಮಹಾನವಮಿ ಸಂಭ್ರಮ| ಹಬ್ಬದ ಹಿನ್ನಲೆ, ಮಹತ್ವ ಬಗ್ಗೆ ತಿಳಿಯೋಣ… Read More »

ನವರಾತ್ರಿ ನವದುರ್ಗೆ| ಅಭಯ ಪ್ರದಾಯಿಣಿ ಸಿದ್ದಿಧಾತ್ರಿ

ಸಮಗ್ರ ವಿಶೇಷ:ನವಮಿ ಅಥವಾ ಮಹಾ ನವಮಿಯಂದು, ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ನವರಾತ್ರಿ ಹಬ್ಬದ 9 ದಿನದಂದು ಅಂದರೆ ನವರಾತ್ರಿಯ ಕೊನೆಯ ದಿನದಂದು ಭಕ್ತರು ದೇವಿ ದುರ್ಗೆಯ ಒಂಬತ್ತು ಅಭಿವ್ಯಕ್ತಿಗಳಲ್ಲಿ ಒಂದಾದ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಜೊತೆಗೆ ಮಹಾ ನವಮಿಯ ದಿನ ತಾಯಿ ಚಾಮುಂಡೇಶ್ವರಿಯನ್ನು ಮಹಿಷ ಮರ್ದಿನಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಪುರಾಣದ ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಅರ್ಥಾತ್ ಮಹಾ ನವಮಿ. ಒಂಭತ್ತು ದಿನಗಳ

ನವರಾತ್ರಿ ನವದುರ್ಗೆ| ಅಭಯ ಪ್ರದಾಯಿಣಿ ಸಿದ್ದಿಧಾತ್ರಿ Read More »

ದ್ವಾದಶ ‌ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಅಕ್ಟೋಬರ್ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ. ಮೇಷ: ಆಶ್ವೀಜ ಮಾಸ ಶುಕ್ಲ ಪಕ್ಷವು ಆರಂಭವಾಗಿ ಸಪ್ತರಾತ್ರಿಗಳು ಕಳೆದು, ದುರ್ಗಾಷ್ಟಮಿ, ಮಹಾನವಮಿ, ದಶಮಿಯೊಂದಿಗೆ ಶರನ್ನವರಾತ್ರಿ ಸಂಪನ್ನಗೊಳ್ಳುತ್ತದೆ. ಅಷ್ಟಮಿ, ನವಮಿ, ಚತುರ್ದಶಿಯು ದೇವಿ ಆರಾಧನೆಗೆ ಅತ್ಯುತ್ತಮ ಕಾಲವೆಂದು ಶಾಸ್ತ್ರಗಳು ಹೇಳುತ್ತವೆ. ದುರ್ಗಾಪೂಜೆ, ಹವನ, ನವಮಿಯಂದು ಚಂಡಿಕಾ ಪಾರಾಯಣ ಮಾಡಿ. ದೈವಭಕ್ತಿಯಿಂದ ಒಳ್ಳೆಯ ಕಾಲ ಮೂಡಿಬರುತ್ತದೆ. ಅಶ್ವಿನಿ ನಕ್ಷತ್ರದವರು ಹೆಚ್ಚಿನ ದೈವಭಕ್ತಿ, ಶ್ರದ್ಧೆಯಿಂದ

ದ್ವಾದಶ ‌ರಾಶಿಗಳ ವಾರಭವಿಷ್ಯ Read More »

ನವರಾತ್ರಿ ನವದುರ್ಗೆ| ದುರ್ಗಾಷ್ಟಮಿ ದಿನ ಮಹಾಗೌರಿ ಪೂಜೆ ಹೇಗೆ?| ಆರಾಧನೆ, ಮಹತ್ವದ ಬಗ್ಗೆ ತಿಳಿಯೋಣ…

ಸಮಗ್ರ ವಿಶೇಷ: ನವರಾತ್ರಿ 8ನೇ ದಿನವೇ ದುರ್ಗಾಷ್ಟಮಿ. ಈ ದಿನದಂದು, ದುರ್ಗಾ ದೇವಿಯ 8ನೇ ರೂಪವಾದ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ. ಶಾರದೀಯ ನವರಾತ್ರಿ 2023 ರ 8ನೇ ದಿನವು ಅಕ್ಟೋಬರ್‌ 22 ರಂದು ಭಾನುವಾರ ಬಂದಿದೆ. ಈ ದಿನ ಮಹಾಗೌರಿಯ ಆರಾಧನೆಯನ್ನು ಮಾಡಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನು ಸಹ ನಡೆಸಲಾಗುತ್ತದೆ. ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ

ನವರಾತ್ರಿ ನವದುರ್ಗೆ| ದುರ್ಗಾಷ್ಟಮಿ ದಿನ ಮಹಾಗೌರಿ ಪೂಜೆ ಹೇಗೆ?| ಆರಾಧನೆ, ಮಹತ್ವದ ಬಗ್ಗೆ ತಿಳಿಯೋಣ… Read More »

ನವರಾತ್ರಿ ನವದುರ್ಗೆ| ಸಪ್ತಮಿ ದಿನ ಕಾಳರಾತ್ರಿ ಪೂಜೆ, ಕಷ್ಟ ನಷ್ಟಗಳಿಗೆ ಕೊನೆ

ಸಮಗ್ರ ವಿಶೇಷ: ಶರನ್ನವರಾತ್ರಿಯ ಸಪ್ತಮಿ ತಿಥಿಯ ದಿನದಂದು ಮಾತಾ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಮಾತಾ ಕಾಳರಾತ್ರಿ ಪೂಜೆ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಕಷ್ಟ, ನೋವುಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮಾತಾ ಕಾಳರಾತ್ರಿಯನ್ನು ಎಲ್ಲಾ ಸಿದ್ಧಿಗಳ ದೇವತೆ ಎಂದೂ ಕರೆಯಲಾಗುತ್ತದೆ. ಆದ್ದರಿಂದ ಈ ದಿನ ತಾಯಿಯನ್ನು ತಂತ್ರ-ಮಂತ್ರದಿಂದ ಪೂಜಿಸಲಾಗುತ್ತದೆ. ಈಕೆಯನ್ನೇ ದಕ್ಷಿಣ ಭಾರತದಲ್ಲಿ ಸರಸ್ವತಿ ದೇವಿ ಎಂದು ಪೂಜಿಸಲಾಗುತ್ತದೆ. ಮಾತಾ ಕಾಳರಾತ್ರಿ ಯ ಮಂತ್ರಗಳನ್ನು ಪಠಿಸುವುದರಿಂದ ಭೂತದೆವ್ವ, ನಕಾರಾತ್ಮಕ ಶಕ್ತಿಗಳು

ನವರಾತ್ರಿ ನವದುರ್ಗೆ| ಸಪ್ತಮಿ ದಿನ ಕಾಳರಾತ್ರಿ ಪೂಜೆ, ಕಷ್ಟ ನಷ್ಟಗಳಿಗೆ ಕೊನೆ Read More »

ನವರಾತ್ರಿ ನವದುರ್ಗೆ| ಕಾತ್ಯಾಯಿನಿ ದೇವಿಯ ಆರಾಧನೆ; ಜನ್ಮಾಂತರಗಳ ಪಾಪ ನಿವಾರಣೆ

ಸಮಗ್ರ ನ್ಯೂಸ್: ನವರಾತ್ರಿಯ 6ನೇ ದಿನ ಕಾತ್ಯಾಯಿನಿ ಮಾತೆಯ ಪೂಜೆ ಮಾಡಲಾಗುತ್ತದೆ. ಇಂದ್ರಾಕ್ಷಿ ಮಹಾ ಮಂತ್ರದಲ್ಲಿ ಬರುವ ಮತ್ತೊಂದು ಹೆಸರೇ ಕಾತ್ಯಾಯಿನಿ. ನವರಾತ್ರಿಯ ಆರನೇ ದಿನದಂದು ನಾವು ಈ ದೇವಿಯ ಪೂಜೆಯನ್ನು ಮಾಡುತ್ತೇವೆ. ಪ್ರಮುಖವಾಗಿ ಈಕೆಯ ಪೂಜೆಯಿಂದ ಮನೆಗೆ ಅಥವಾ ವ್ಯಕ್ತಿಗೆ ಆಗಿರುವ ದೃಷ್ಟಿ ದೋಷವು ನಿವಾರಣೆಯಾಗುತ್ತದೆ. ಪುರಾಣ ಗ್ರಂಥಗಳ ಅನ್ವಯ ಕತಾ ಎಂಬ ಋಷಿ ಒಬ್ಬರಿದ್ದರು. ಅವರಿಗೆ ಗಂಡು ಸಂತಾನವಾಯಿತು. ಆತನ ಹೆಸರೇ ಕಾತ್ಯಾ. ಇವರ ಗೋತ್ರದಲ್ಲಿ ಮಹರ್ಷಿ ಕಾತ್ಯಾಯನರು ಹುಟ್ಟುತ್ತಾರೆ. ದುರ್ಗೆ ಮೇಲೆ ಅಪಾರ

ನವರಾತ್ರಿ ನವದುರ್ಗೆ| ಕಾತ್ಯಾಯಿನಿ ದೇವಿಯ ಆರಾಧನೆ; ಜನ್ಮಾಂತರಗಳ ಪಾಪ ನಿವಾರಣೆ Read More »

ಇವಳು ತಾರಕ ಸಂಹಾರಿಯ ತಾಯಿ| ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಪೂಜಿಸೋದು ಹೀಗೆ…

ಸಮಗ್ರ ವಿಶೇಷ: ತಾರಕಾಸುರನ ಉಪಟಳದಿಂದ ದೇವತೆಗಳು, ಭೂಮಿಯ ಜನರು ದುಃಖಪೀಡಿತರಾಗಿರುತ್ತಾರೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ಅವನು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ. ಆದರೆ ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು

ಇವಳು ತಾರಕ ಸಂಹಾರಿಯ ತಾಯಿ| ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಪೂಜಿಸೋದು ಹೀಗೆ… Read More »