ಮಂಗಳೂರು: ಮೂರುಕಾಸಿನ ಬೆಲೆಯಿಲ್ಲದವರು ಬುದ್ಧಿ ಹೇಳುವ ಅವಶ್ಯಕತೆಯಿಲ್ಲ- ಯು.ಟಿ ಖಾದರ್
ಉಳ್ಳಾಲ: ಮೂರುಕಾಸಿನ ಬೆಲೆಯಿಲ್ಲದವರು ನನಗೆ ಬುದ್ಧಿ ಹೇಳಬೇಡಿ, ಬೇರೆ ಧರ್ಮದವರ ಕಾರ್ಯಕ್ರಮಕ್ಕೆ ಹೋದಾಗ ತಪ್ಪಾದಲ್ಲಿ ಅದನ್ನು ತಿದ್ದಲು ಉಲೇಮಾಗಳು, ಖಾಝಿಗಳು ಇದ್ದಾರೆ, ಅವರು ಕೊಡುವ ಸಲಹೆ ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಕಿಡಿಕಾರಿದ್ದಾರೆ. ಮಂಜನಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಮತ್ತು ವಿವಿಧ ಕಾಂಗ್ರೆಸ್ ಗ್ರಾಮ ಘಟಕಗಳ ಆಶ್ರಯದಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಬೇರೆ ಧರ್ಮದ ಕಾರ್ಯಕ್ರಮಕ್ಕೆ ಹೋದಾಗ, ಅದರ […]
ಮಂಗಳೂರು: ಮೂರುಕಾಸಿನ ಬೆಲೆಯಿಲ್ಲದವರು ಬುದ್ಧಿ ಹೇಳುವ ಅವಶ್ಯಕತೆಯಿಲ್ಲ- ಯು.ಟಿ ಖಾದರ್ Read More »