ಕಾಫಿನಾಡಲ್ಲೊಂದು ಮಂಜಿನ ಸ್ವರ್ಗ| ಈ ಚಳಿಗಾಲದಲ್ಲಿ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು…
ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಈ ತಾಣ ಎಂಥವರಿಗೂ ಸ್ವರ್ಗದ ಅನುಭವ ನೀಡುತ್ತದೆ. ಅದರಲ್ಲೂ ಇಲ್ಲಿಗೆ ಡಿಸೆಂಬರ್ನಿಂದ ಫೆಬ್ರವರಿವೊಳಗೆ ಭೇಟಿ ನೀಡುವುದೇ ಸೂಕ್ತ. ಯಾಕೆ ಅಂತೀರಾ ಈ ವೇಳೆ ಮಂಜು ಮುಸುಕಿದ ವಾತಾವರ ಇರಲಿದ್ದು, ಈ ಮಂಜಿನಲ್ಲಿ ಸ್ವರ್ಗದಂತಿರುವ ಇಲ್ಲಿನ ಸ್ಥಳಗಳನ್ನು ನೋಡಿದರೆ ಮನಸಿಗೆ ಮುದಾ ಸಿಕ್ಕಂತಾಗುತ್ತದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ಸಮೀಪಿಸುತ್ತಿದ್ದು, ಇನ್ನು ಹೊಸವರ್ಷ ಆಗಮಿಸುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿನ ಕಡೆ ಪ್ರವಾಸ ಬೆಳೆಸಿ. ಈ ವೇಳೆ ಮಂಜು ಮುಸುಕಿದ ಸ್ವರ್ಗದ ಅನುಭವ ಪಡೆಯಲು […]
ಕಾಫಿನಾಡಲ್ಲೊಂದು ಮಂಜಿನ ಸ್ವರ್ಗ| ಈ ಚಳಿಗಾಲದಲ್ಲಿ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು… Read More »