ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್|
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಲಾಗಿದೆ. ನಂತರ ಆರ್ಯನ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ರಂದು ವಿಚಾರಣೆಗೆ ನಡೆಯಲಿದೆ. ಏತನ್ಮಧ್ಯೆ, ಆರ್ಯನ್ ಜೈಲಿನಲ್ಲಿ ಸಮಯ ಕಳೆಯಲು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಏಳದೇ ಇರದು. ಅವರು ಜೈಲಿನಲ್ಲಿ ಕಾಲಕಳೆಯಲು ಪುಸ್ತಕಗಳನ್ನು ಓದುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಆರ್ಥರ್ ರೋಡ್ ಜೈಲಿನ ಗ್ರಂಥಾಲಯದಿಂದ ಆರ್ಯನ್ ಎರಡು ಪುಸ್ತಕಗಳನ್ನು […]
ಜೈಲಲ್ಲಿ ರಾಮಾಯಣದ ಮೊರೆ ಹೋದ ಆರ್ಯನ್ ಖಾನ್| Read More »