ರಾಷ್ಟ್ರೀಯ

ನಿಮ್ಮ ಫೋನ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಇದೆಯಾ? ಕೂಡಲೇ ಈ 4 ಸೆಟ್ಟಿಂಗ್ಸ್ ಬದಲಾಯಿಸಿ

ಸಮಗ್ರ ನ್ಯೂಸ್: ಫೋನ್‌ಗೆ ಸರಿಯಾದ ಇಂಟರ್ನೆಟ್ ಇಲ್ಲದಿದ್ದರೆ, ಬಹುತೇಕ ಎಲ್ಲಾ ಕೆಲಸಗಳು ನಿಲ್ಲುತ್ತವೆ. ವೇಗದ ಇಂಟರ್ನೆಟ್ ಹೊಂದಿರುವುದರಿಂದ ಯಾವುದೇ ಕೆಲಸವನ್ನು ಮಾಡಲು ತುಂಬಾ ಸುಲಭವಾಗುತ್ತದೆ. ನಮಗೆ ಕೆಲವು ಪ್ರಮುಖ ಕೆಲಸಗಳಿರುವಾಗ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವು ಕಳಪೆಯಾಗುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆದರೆ ಕೆಲವು ವಿಷಯಗಳತ್ತ ಗಮನ ಹರಿಸಿದರೆ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ನೆಟ್‌ವರ್ಕ್‌ನಲ್ಲಿ ಸಮಸ್ಯೆಯಿದ್ದರೆ ಏನು ಮಾಡಬೇಕೆಂದು ನೋಡಿ. ಕೆಟ್ಟ ಅಥವಾ ದುರ್ಬಲ ಸಂಪರ್ಕವನ್ನು ಸರಿಪಡಿಸಲು ಕೆಲವೊಮ್ಮೆ ಮರುಪ್ರಾರಂಭಿಸಿದರೆ ಸಾಕು. ರೀಸ್ಟಾರ್ಟ್ ಕೆಲಸ ಮಾಡದಿದ್ದರೆ.. […]

ನಿಮ್ಮ ಫೋನ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಇದೆಯಾ? ಕೂಡಲೇ ಈ 4 ಸೆಟ್ಟಿಂಗ್ಸ್ ಬದಲಾಯಿಸಿ Read More »

ಶತಮಾನಗಳ ವನವಾಸ ಅಂತ್ಯ| ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ| ಬಾಲರಾಮನ ಪ್ರಾಣಪ್ರತಿಷ್ಟೆ ಪೂರ್ಣ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ, ರಾಮಲಲ್ಲಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದು, ಈ ಮೂಲಕ ಐದು ಶತಮಾನಗಳ ಕಾಯುವಿಕೆ ಅಂತ್ಯವಾಗಿದೆ. ರಾಮ್ ಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಆಚರಣೆಗಾಗಿ ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಸೇರಿದಂತೆ ಇತರ ಗಣ್ಯರ

ಶತಮಾನಗಳ ವನವಾಸ ಅಂತ್ಯ| ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ| ಬಾಲರಾಮನ ಪ್ರಾಣಪ್ರತಿಷ್ಟೆ ಪೂರ್ಣ Read More »

ಅಯೋಧ್ಯೆಯಲ್ಲಿಂದು ರಾಮಮಂದಿರ ಉದ್ಘಾಟನೆ| ಶ್ರೀರಾಮನ ಪ್ರಾಣಪ್ರತಿಷ್ಟೆಗೆ ದೇಶಾದ್ಯಂತ ಕಾತುರ, ಸಂಭ್ರಮ

ಸಮಗ್ರ ನ್ಯೂಸ್: ಶತಮಾನಗಳ ಬಳಿಕ ನಿರ್ಮಾಣವಾದ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ರಾಮಲಲ್ಲಾ ಪಟ್ಟಾಭಿಷೇಕಕ್ಕೆ ಇಡೀ ಹಿಂದೂ ಹೃದಯಗಳು‌ ಕಾತುರದಿಂದ‌ ಕಾಯುತ್ತಿವೆ. ವಿಶ್ವದಾದ್ಯಂತ ಸಂಭ್ರಮ ಮನೆ‌ ಮಾಡಿದ್ದು,‌ ಮತ್ತೊಂದು ದೀಪಾವಳಿಗೆ ಭಾರತ‌ ಸಜ್ಜಾಗಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಹಿನ್ನೆಲೆಯ ಜನರ ಸೆಳೆದಿದೆ. ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುವುದು. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ,

ಅಯೋಧ್ಯೆಯಲ್ಲಿಂದು ರಾಮಮಂದಿರ ಉದ್ಘಾಟನೆ| ಶ್ರೀರಾಮನ ಪ್ರಾಣಪ್ರತಿಷ್ಟೆಗೆ ದೇಶಾದ್ಯಂತ ಕಾತುರ, ಸಂಭ್ರಮ Read More »

ಇಂದು ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಮೋದಿ|ತಣ್ಣೀರಲ್ಲಿ ಮುಳುಗಿ ರಾಮನಾಥಸ್ವಾಮಿ ದರ್ಶನ ಪಡೆದ ಪ್ರಧಾನಿ

ಸಮಗ್ರ ನ್ಯೂಸ್: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಜ.12 ರಿಂದ ವಿಶೇಷ ವ್ರತವನ್ನು ಮೋದಿ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ, ಲೇಪಾಕ್ಷಿ, ಗುರುವಾಯೂರು ದೇಗುಲಕ್ಕೂ ಆಗಮಿಸಿ ದರ್ಶನ ಹಾಗೂ ಪೂಜೆ ಸಲ್ಲಿಸಿದರು. ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಂಬ ರಾಮಾಯಣ ಪಠಣವನ್ನು ಪ್ರಧಾನಿ ಮೋದಿ ಆಲಿಸಿದರು. ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದ

ಇಂದು ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಮೋದಿ|ತಣ್ಣೀರಲ್ಲಿ ಮುಳುಗಿ ರಾಮನಾಥಸ್ವಾಮಿ ದರ್ಶನ ಪಡೆದ ಪ್ರಧಾನಿ Read More »

Realme Phone: Realme ಸ್ಮಾರ್ಟ್‌ಫೋನ್‌ ಮೇಲೆ ಭಾರೀ ರಿಯಾಯಿತಿ, ಈ ಆಫರ್‌ ಅನ್ನು ಮಿಸ್ ಮಾಡಿಕೊಳ್ಳಬೇಡಿ!

ಸಮಗ್ರ ನ್ಯೂಸ್: ಸದ್ಯ ಅಮೆಜಾನ್‌ನಲ್ಲಿ ಗಣರಾಜ್ಯೋತ್ಸವ ಸೇಲ್ ನಡೆಯುತ್ತಿದೆ. ಇಂದು ಜನವರಿ 19, ಮಾರಾಟಕ್ಕೆ ಕೊನೆಯ ದಿನವಾಗಿದೆ. Realme Narzo 60x (Realme Narzo 60x) ಈ ಮಾರಾಟದಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಫೋನ್‌ನಲ್ಲಿ ರೂ.1,800 ವರೆಗೆ ರಿಯಾಯಿತಿ ಲಭ್ಯವಿದೆ. Realme Narzo 60X ಫೋನ್ 4GB + 128GB ಮತ್ತು 6GB + 128GB ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ರಿಯಾಯಿತಿಯ ನಂತರ, ಈ ಫೋನ್‌ಗಳನ್ನು ರೂ.11,499 ಮತ್ತು ರೂ.12,499

Realme Phone: Realme ಸ್ಮಾರ್ಟ್‌ಫೋನ್‌ ಮೇಲೆ ಭಾರೀ ರಿಯಾಯಿತಿ, ಈ ಆಫರ್‌ ಅನ್ನು ಮಿಸ್ ಮಾಡಿಕೊಳ್ಳಬೇಡಿ! Read More »

ಮತ್ತೆ ಎಚ್ಚರಗೊಂಡ ವಿಕ್ರಮ್| 135 ದಿನಗಳ ಬಳಿಕ ಆ್ಯಕ್ಟಿವ್

ಸಮಗ್ರ ನ್ಯೂಸ್: ಚಂದ್ರಯಾನ-3 ಮಿಷನ್‌ ಮತ್ತೊಂದು ಯಶಸ್ಸು ಸಾಧಿಸಿದೆ. ಮೊದಲ ಬಾರಿಗೆ ಚಂದ್ರನ ದಕ್ಷಿಣ ದಿಕ್ಕಿನಲ್ಲಿ ಲ್ಯಾಂಡ್ ಆಗಿದ್ದ ವಿಕ್ರಮ್‌ ಲ್ಯಾಂಡರ್ ಮತ್ತೆ ಆಕ್ಟಿವ್ ಆಗಿದೆ. ಬರೋಬ್ಬರಿ 135 ದಿನಗಳ ಬಳಿಕ ವಿಕ್ರಮ್‌ ಲ್ಯಾಂಡರ್‌ ಮತ್ತೆ ತನ್ನ ಕಾರ್ಯ ಆರಂಭಿಸಿರೋದನ್ನ ಇಸ್ರೋ ಹಾಗೂ ನಾಸಾ ವಿಜ್ಞಾನಿಗಳು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 2023ರ ಆಗಸ್ಟ್ 23ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಇದಾದ ಮೇಲೆ ವಿಶೇಷ ಫೋಟೋ ಹಾಗೂ ಮಾಹಿತಿಗಳನ್ನು ಇಸ್ರೋಗೆ ರವಾನೆ

ಮತ್ತೆ ಎಚ್ಚರಗೊಂಡ ವಿಕ್ರಮ್| 135 ದಿನಗಳ ಬಳಿಕ ಆ್ಯಕ್ಟಿವ್ Read More »

ಚಂದ್ರನ ಮೇಲೆ ಮೂನ್ ಸ್ನೈಪರ್ ಇಳಿಸಿದ ಜಪಾನ್| ಪಿನ್ ಪಾಯಿಂಟ್ ಮೇಲೆ ಯಶಸ್ವಿ ಲ್ಯಾಂಡಿಂಗ್

ಸಮಗ್ರ ನ್ಯೂಸ್: ಜಪಾನಿನ ಸ್ನೈಪರ್ ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಮಾಡಿದ್ದು, ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನ ಇಳಿಸಿದ ಐದನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಶುಕ್ರವಾರ ಪಾತ್ರವಾಗಿದೆ. ಅಮೆರಿಕ, ಸೋವಿಯತ್ ಒಕ್ಕೂಟ, ಚೀನಾ ಮತ್ತು ಭಾರತ ಮಾತ್ರ ಈ ಸಾಧನೆ ಮಾಡಿದ ಇತರ ರಾಷ್ಟ್ರಗಳಾಗಿವೆ. “ಮೂನ್ ಸ್ನೈಪರ್” ಎಂದು ಕರೆಯಲ್ಪಡುವ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿಯ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (Slim) ಶೋಧಕವು “ಪಿನ್ಪಾಯಿಂಟ್ ತಂತ್ರಜ್ಞಾನ” ಬಳಸಿ ಚಂದ್ರನ ಸಮಭಾಜಕದ ದಕ್ಷಿಣಕ್ಕೆ ಕುಳಿಯ

ಚಂದ್ರನ ಮೇಲೆ ಮೂನ್ ಸ್ನೈಪರ್ ಇಳಿಸಿದ ಜಪಾನ್| ಪಿನ್ ಪಾಯಿಂಟ್ ಮೇಲೆ ಯಶಸ್ವಿ ಲ್ಯಾಂಡಿಂಗ್ Read More »

15,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌

ಸಮಗ್ರ ನ್ಯೂಸ್: ಸ್ಯಾಮ್‌ಸಂಗ್‌ ( SAMSUNG) ಕಂಪನಿಯು ತನ್ನ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಆಕರ್ಷಕ ಫೀಚರ್ಸ್‌ ಫೋನ್‌ ಪರಿಚಯಿಸಿದ್ದು, ಸದ್ಯ ಆ ಪೈಕಿ ಗ್ಯಾಲಕ್ಸಿ M34 5G ಮೊಬೈಲ್‌ ಅಮೆಜಾನ್‌ ತಾಣದಲ್ಲಿ ಸೂಪರ್ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌ 35% ಪರ್ಸೆಂಟ್‌ನಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೊಬೈಲ್‌ ಅನ್ನು 6GB RAM + 128GB ವೇರಿಯಂಟ್‌ ಫೋನ್‌ 15,999 ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

15,999 ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌ Read More »

ಇದು ಸ್ಮಾರ್ಟ್ ಟಾಯ್ಲೆಟ್ ಬಾಸೂ, ಎಲ್ಲಾ ಕೆಲಸ ಮಾಡುತ್ತೆ!

ಸಮಗ್ರ ನ್ಯೂಸ್: ತಂತ್ರಜ್ಞಾನವು ಪ್ರಪಂಚದಾದ್ಯಂತ ಜನರನ್ನು ಬುದ್ಧಿವಂತರನ್ನಾಗಿ ಮಾಡುತ್ತಿದೆ. ಅದು ಕೆಲಸ ನಿಲ್ಲಿಸುವ ಹಂತ ತಲುಪುತ್ತಿದೆ ಎಂದರ್ಥ. ಜಪಾನ್‌ನಲ್ಲಿ ನೀವು ಇತ್ತೀಚಿನ ತಂತ್ರಜ್ಞಾನದ ಶೌಚಾಲಯಗಳನ್ನು ಹೊಂದಿರುತ್ತೀರಿ. ಆದರೆ.. ಅವುಗಳಲ್ಲಿ AI ಮತ್ತು ಧ್ವನಿ ಆಜ್ಞೆಯೊಂದಿಗೆ ಕೆಲಸ ಮಾಡುವವರು ಕಡಿಮೆ. ಈಗ ಹೊಸ ವಾಯ್ಸ್ ಕಮೋಡ್ ಆಧಾರಿತ ಶೌಚಾಲಯಗಳಿವೆ. ಇಲ್ಲದಿದ್ದಲ್ಲಿ ಇವುಗಳ ಬೆಲೆ ಲಕ್ಷಗಟ್ಟಲೆ ಆಗುತ್ತದೆ. ಹೊಸ ಶತಮಾನದ ಆರಂಭದಲ್ಲಿ ನಾವು ಸದ್ದಾಂ ಹುಸೇನ್ ಅವರ ಚಿನ್ನದ ಕಮೋಡ್‌ಗೆ ಆಶ್ಚರ್ಯಪಟ್ಟೆವು. ಇತ್ತೀಚೆಗೆ ಕೊಹ್ಲರ್ ಎಂಬ ಕಂಪನಿಯು ಅದ್ಭುತವಾದ ‘ಟಾಯ್ಲೆಟ್

ಇದು ಸ್ಮಾರ್ಟ್ ಟಾಯ್ಲೆಟ್ ಬಾಸೂ, ಎಲ್ಲಾ ಕೆಲಸ ಮಾಡುತ್ತೆ! Read More »

ಹರಣಿ ಸರೋವರದಲ್ಲಿ ದೋಣಿ ಮುಳುಗಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವು

ಸಮಗ್ರ ನ್ಯೂಸ್: ಗುಜರಾತ್‌ನ ವಡೋದರಾದ ಹರಣಿ ಸರೋವರದಲ್ಲಿ ದೋಣಿ ಮುಳುಗಿ 12 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿ ಒಟ್ಟು 14 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಹರಣಿ ಸರೋವರದ ದೋಣಿಯಲ್ಲಿ ನ್ಯೂ ಸನ್‌ರೈಸ್ ಶಾಲೆಯ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಮತ್ತು ಅವರಲ್ಲಿ ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲವಂತೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿ ಮುಳುಗಿ ಆರು ವಿದ್ಯಾರ್ಥಿಗಳು ಮೃತಪಟ್ಟಿರುವುದನ್ನು ಗುಜರಾತ್ ಶಿಕ್ಷಣ ಸಚಿವ ಕುಬೇರ್ ದಿಂಡೋರ್

ಹರಣಿ ಸರೋವರದಲ್ಲಿ ದೋಣಿ ಮುಳುಗಿ 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವು Read More »