ರಾಷ್ಟ್ರೀಯ

ಕೇವಲ 35 ರೂಪಾಯಿಗೆ 100GB ಸ್ಟೋರೇಜ್! ಗೂಗಲ್ ಡ್ರೈವ್ ಹೊಸ ವರ್ಷದ ಧಮಾಕಾ ಆಫರ್ ಹೇಗಿದೆ ನೋಡಿ

ಪ್ರಮುಖ ಫೈಲ್‌ಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ಅನೇಕ ಜನರು Google ಡ್ರೈವ್ ಅನ್ನು ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಶೇಖರಣೆಯು ಮೈನಸ್ ಪಾಯಿಂಟ್ ಆಗಿದೆ. ಉಚಿತ ಸಂಗ್ರಹಣೆಯನ್ನು ಬಳಸಿದ ನಂತರ, ನೀವು ಕಡಿಮೆ ಬೆಲೆಗೆ ಡ್ರೈವ್‌ನಲ್ಲಿ ಹೆಚ್ಚಿನ ಸಂಗ್ರಹಣೆಯನ್ನು ಖರೀದಿಸಬಹುದು. ಈ ಕ್ಲೌಡ್ ಸೇವೆಯಲ್ಲಿ ಸಂಗ್ರಹವಾಗಿರುವ ಡೇಟಾ ತುಂಬಾ ಸುರಕ್ಷಿತವಾಗಿದೆ. ಆಂಡ್ರಾಯ್ಡ್, ಐಒಎಸ್, ಡೆಸ್ಕ್‌ಟಾಪ್ ಸಾಧನ ಬಳಕೆದಾರರು ಈ ಕ್ಲೌಡ್ ಸೇವೆಯ ಮೂಲಕ ಸ್ಟೋರೇಜ್ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಹೊಸ ವರ್ಷ 2024 ರ ಮುನ್ನಾದಿನದಂದು ಗೂಗಲ್ ಭಾರತೀಯ […]

ಕೇವಲ 35 ರೂಪಾಯಿಗೆ 100GB ಸ್ಟೋರೇಜ್! ಗೂಗಲ್ ಡ್ರೈವ್ ಹೊಸ ವರ್ಷದ ಧಮಾಕಾ ಆಫರ್ ಹೇಗಿದೆ ನೋಡಿ Read More »

ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್…

ಸಮಗ್ರ ನ್ಯೂಸ್: ಹೈದರಾಬಾದ್​ನಲ್ಲಿ ಝೊಮ್ಯಾಟೊ ಡೆಲಿವರಿ ಏಜೆಂಟ್​ ಒಬ್ಬರು ಕುದುರೆ ಏರಿ ಆಹಾರ ಡೆಲಿವರಿ ಮಾಡಲು ಹೊರಟಿರೊ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಈ ಡೆಲಿವರಿ ಬಾಯ್ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ವಾಹನಗಳ ನಡುವೆ ಕುದುರೆ ಮೇಲೆ ಪಾರ್ಸೆಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಹಿಟ್​ ಆ್ಯಂಡ್​ ರನ್​ ಕಾನೂನು ಹಿಂಪಡೆಯುವ ಕುರಿತು ಟ್ರಕ್​, ಬಸ್​ ಚಾಲಕರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಈ ನಡುವೆ ಪೆಟ್ರೋಲ್​ ಬಂಕ್​ಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಮೂರು

ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್… Read More »

ಶಬರಿಮಲೆ: ಇತಿಹಾಸದಲ್ಲೇ ಮೊದಲ‌ ಬಾರಿಗೆ ಅಯ್ಯಪ್ಪ ದರ್ಶನ ಪಡೆದ ಮಂಗಳಮುಖಿ

ಸಮಗ್ರ ನ್ಯೂಸ್: ಶಬರಿಮಲೆ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು ಮೊದಲ ಬಾರಿಗೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ತೆಲಂಗಾಣದ ತೃತೀಯಲಿಂಗಿ ಜೋಗಿನಿ ನಿಶಾ ಕ್ರಾಂತಿ ಅವರು ಭಾನುವಾರ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸ್ವಾಮಿಯ ದರ್ಶನ ಪಡೆದರು. ಆಕೆಯ ಟ್ರಾನ್ಸ್‌ಜೆಂಡರ್ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಆಕೆಗೆ ಭೇಟಿ ನೀಡಲು ಅವಕಾಶ ನೀಡಿತ್ತು. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೃತೀಯಲಿಂಗಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲಾಗಿದೆ. ಮಂಗಳಮುಖಿ ಯೋಗಿನಿ ನಿಶಾ ಕ್ರಾಂತಿ ಮಾತನಾಡಿ, ಅಯ್ಯಪ್ಪನ ದರ್ಶನಕ್ಕೆಂದು ಶಬರಿಮಲೆ ಬೆಟ್ಟವನ್ನು

ಶಬರಿಮಲೆ: ಇತಿಹಾಸದಲ್ಲೇ ಮೊದಲ‌ ಬಾರಿಗೆ ಅಯ್ಯಪ್ಪ ದರ್ಶನ ಪಡೆದ ಮಂಗಳಮುಖಿ Read More »

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ

ಸಮಗ್ರ ನ್ಯೂಸ್:  ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಜ.1 ರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಪ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೌಬಲ್ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಇನ್ನೂ ಘಟನಾ ಸ್ಥಳವನ್ನು ಪೊಲೀಸರು

ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ‌ ಹೇರಿಕೆ Read More »

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಜನರ ಅಭಿಪ್ರಾಯ ಕೋರಿದ ಪ್ರಧಾನಿ| ತಿಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಕಳೆದ 10 ವರ್ಷಗಳಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯ ನೀಡುವಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಕೋರಿದ್ದಾರೆ. ಲೋಕಸಭೆ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ’ ಅಪ್ಲಿಕೇಶನ್ ಕಳೆದ ತಿಂಗಳು ಅವರ ಸರ್ಕಾರ ಮತ್ತು ಸಂಸದರ ಕಾರ್ಯಕ್ಷಮತೆಯ ಬಗ್ಗೆ ಜನರ ಅಭಿಪ್ರಾಯಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜನಪ್ರಿಯ ಮನಸ್ಥಿತಿಯನ್ನು ಅಳೆಯಲು ಸಮೀಕ್ಷೆಯನ್ನು ಪ್ರಾರಂಭಿಸಿದೆ. ಈ ಕುರಿತಂತೆ ಎಕ್ಸ್‌ನಲ್ಲಿ (ಈ

ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಜನರ ಅಭಿಪ್ರಾಯ ಕೋರಿದ ಪ್ರಧಾನಿ| ತಿಳಿಸುವುದು ಹೇಗೆ? ಇಲ್ಲಿದೆ ಮಾಹಿತಿ Read More »

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಅರುಣ್‌ ಯೋಗಿರಾಜ್‌ ಕೆತ್ತನೆಯ ಶ್ರೀರಾಮ ವಿಗ್ರಹ ಆಯ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಸಿದ್ದಾಂತಿ ಅರುಣ್‌ ಯೋಗಿರಾಜ್‌ ಕೆತ್ತಿದ ಶ್ರೀರಾಮ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ. ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ರಾಮನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೂ ಹೆಮ್ಮೆಪಡುವ ಕ್ಷಣ ಬಂದಿದೆ. ಹೊಸ ವರ್ಷದ ದಿನವೇ ಆಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್‌ ಯೋಗಿರಾಜ್‌ ಅವರಿಗೆ

ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದ ಅರುಣ್‌ ಯೋಗಿರಾಜ್‌ ಕೆತ್ತನೆಯ ಶ್ರೀರಾಮ ವಿಗ್ರಹ ಆಯ್ಕೆ Read More »

ಕ್ರೆಡಿಟ್​ ಕಾರ್ಡ್​ ಕೊಟ್ಟು ಕಾಡುವ ಬ್ಯಾಂಕ್​ಗಳು

ಸಮಗ್ರ ನ್ಯೂಸ್: ಬೇಡವೆಂದರೂ ಕ್ರೆಡಿಟ್ ಕಾರ್ಡ್, ಅದರ ಶುಲ್ಕ, ವಿಮೆ ಯೋಜನೆಗಳೊಂದಿಗೆ ಕೆಲವು ಬ್ಯಾಂಕ್‌ಗಳು ಸಾಮಾನ್ಯ ಜನರನ್ನು ಪೀಡಿಸುತ್ತಿವೆ. ತಮ್ಮ ಅಹವಾಲು ಹೇಳಿಕೊಳ್ಳಲು ಬ್ಯಾಂಕ್‌ಗೆ ಹೋದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಒಂಬುಡ್ಸ್ ಮನ್ ಗೆ ದೂರು ನೀಡಿದರೆ ಬ್ಯಾಂಕ್ ನಲ್ಲೇ ಇತ್ಯರ್ಥಪಡಿಸುತ್ತೇವೆ ಎಂದು ಕೈತೊಳೆದುಕೊಳ್ಳುತ್ತಾರೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಆಯಾ ಬ್ಯಾಂಕ್ ಗಳ ಪ್ರತಿನಿಧಿಗಳು ಕ್ರೆಡಿಟ್ ಕಾರ್ಡ್ ಗಳನ್ನು ಹೇರಿ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯೇ? ಪಾಲಿಸಿ ಇದೆಯೇ? ಸಣ್ಣಪುಟ್ಟ

ಕ್ರೆಡಿಟ್​ ಕಾರ್ಡ್​ ಕೊಟ್ಟು ಕಾಡುವ ಬ್ಯಾಂಕ್​ಗಳು Read More »

ದಿನಕ್ಕೆ ಇಷ್ಟು ಹೊತ್ತು ಒಬ್ಬ ಮನುಷ್ಯ ಮೊಬೈಲ್ ಯೂಸ್ ಮಾಡ್ತಾನೆ ಅಂತೆ! ತಿಳಿಯಲೇ ಬೇಕಾದ ವಿಚಾರವಿದು

ಸಮಗ್ರ ನ್ಯೂಸ್: ಇದು ಮೊಬೈಲ್ ಯುಗ. ಮನರಂಜನೆಯಿಂದ ಕೆಲಸದವರೆಗೆ, ಆನ್‌ಲೈನ್ ಶಾಪಿಂಗ್, ಗೇಮಿಂಗ್‌ವರೆಗೆ–ಎಲ್ಲವೂ ಮೊಬೈಲ್​ನಲ್ಲೇ ಮಾಡಲಾಗುತ್ತದೆ. ಮೇಲ್ ಚೆಕ್, WhatsApp, Facebook, Tinder, Instagram ನಂತಹ ಬಹು ಡಿಜಿಟಲ್ ಹಣಕಾಸು ವಹಿವಾಟು ಅಪ್ಲಿಕೇಶನ್‌ಗಳನ್ನು ಸಹ ಮೊಬೈಲ್​ನಲ್ಲೇ ನೋಡಬಹುದು. ಇಂದು ಮೊಬೈಲ್​ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಕೆಲಸ ಏನು ಇಲ್ಲದಿದ್ದಾಗ ನಾವೆಲ್ಲ ಮೊಬೈಲ್ ಹಿಡಿದು ಕೂರುತ್ತೇವೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ಮೊಬೈಲ್ ಫೋನ್‌ಗಳ ಬೇಡಿಕೆಯು ಘಾತೀಯವಾಗಿ ಬೆಳೆದಿದೆ. ಒಬ್ಬ ಸರಾಸರಿ ವ್ಯಕ್ತಿ ಪ್ರತಿದಿನ ತಮ್ಮ ಮೊಬೈಲ್ ಫೋನ್

ದಿನಕ್ಕೆ ಇಷ್ಟು ಹೊತ್ತು ಒಬ್ಬ ಮನುಷ್ಯ ಮೊಬೈಲ್ ಯೂಸ್ ಮಾಡ್ತಾನೆ ಅಂತೆ! ತಿಳಿಯಲೇ ಬೇಕಾದ ವಿಚಾರವಿದು Read More »

ಇನ್ಮುಂದೆ ಎಲ್ಲಾ ರೋಗಿಗಳನ್ನು ಐಸಿಯು ಗೆ ದಾಖಲು‌ ಮಾಡುವಂತಿಲ್ಲ| ಕೇಂದ್ರದಿಂದ ಐಸಿಯು ದಾಖಲಾತಿಗೆ ಮೇಜರ್ ಸರ್ಜರಿ

ಸಮಗ್ರ ನ್ಯೂಸ್: ರೋಗಿಗಳನ್ನು ತುರ್ತು ನಿಗಾ ಘಟಕ (ಐಸಿಯು) ಕ್ಕೆ ಸೇರ್ಪಡೆ ಮಾಡಿಕೊಳ್ಳಲು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ದೇಶದ ಪ್ರತಿಷ್ಠಿತ 24 ವೈದ್ಯರ ಸಮಿತಿ ಈ ನಿಯಮಗಳನ್ನು ರೂಪಿಸಿದೆ. ‘ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ, ಉಸಿರಾಟ ಯಂತ್ರ ಅಳವಡಿಸಬೇಕಾದ ಪರಿಸ್ಥಿತಿ ಇದ್ದರೆ, ಹೆಚ್ಚಿನ ನಿಗಾ ವಹಿಸಬೇಕಾದ ಸ್ಥಿತಿಗಳಲ್ಲಿ, ಶಸ್ತ್ರ ಚಿಕಿತ್ಸೆಯ ನಂತರ ಚಿಕಿತ್ಸೆಗಾಗಿ, ತೀವ್ರವಾದ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಸಮಯದಲ್ಲಿ ಐಸಿಯುಗಳಲ್ಲಿ ಮಾತ್ರ ಅಡ್ಮಿಟ್‌ ಮಾಡಿಕೊಳ್ಳಬಹುದು ಎಂದು ಈ ಸಮಿತಿ ಹೇಳಿದೆ. ಭಾರತದಲ್ಲಿ ಸುಮಾರು

ಇನ್ಮುಂದೆ ಎಲ್ಲಾ ರೋಗಿಗಳನ್ನು ಐಸಿಯು ಗೆ ದಾಖಲು‌ ಮಾಡುವಂತಿಲ್ಲ| ಕೇಂದ್ರದಿಂದ ಐಸಿಯು ದಾಖಲಾತಿಗೆ ಮೇಜರ್ ಸರ್ಜರಿ Read More »

ಈ ರೈಲ್ವೇ ಜಂಕ್ಷನ್‌ ನೋಡ್ತಾ ಇದ್ರೆ ನೀವು ಶಾಕ್ ಆಗಿದಂತು ಪಕ್ಕಾ! ಹೇಗಿದೆ ನೋಡಿ

ಸಮಗ್ರ ನ್ಯೂಸ್: ಮೆಟ್ರೋ ನಗರದ ರೈಲು ನಿಲ್ದಾಣಗಳಲ್ಲಿನ ಸೌಲಭ್ಯಗಳು ಈಗ ಪಾಟ್ನಾ ಜಂಕ್ಷನ್‌ನಲ್ಲಿವೆ. ಮೀಸಲಾದ ಪಾರ್ಕಿಂಗ್‌ನಿಂದ ಎಕ್ಸಿಕ್ಯೂಟಿವ್ ಲಾಂಜ್‌ವರೆಗೆ ಎಲ್ಲವೂ. ಫೋಟೋಗಳ ಮೂಲಕ ಸಂಪೂರ್ಣ ವಿವರಗಳನ್ನು ತಿಳಿಯೋಣ. ದೆಹಲಿ ಮತ್ತು ಕೋಲ್ಕತ್ತಾ ನಡುವೆ ಇರುವ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಈ ನಿಲ್ದಾಣವು ರೈಲು ಜಾಲದ ಮೂಲಕ ಭಾರತದ ಹೆಚ್ಚಿನ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಒಟ್ಟು 10 ಪ್ಲಾಟ್‌ಫಾರ್ಮ್‌ಗಳು, 15 ಟ್ರ್ಯಾಕ್‌ಗಳಿವೆ. 2023 ರಲ್ಲಿ, ಇಲ್ಲಿ ಅನೇಕ

ಈ ರೈಲ್ವೇ ಜಂಕ್ಷನ್‌ ನೋಡ್ತಾ ಇದ್ರೆ ನೀವು ಶಾಕ್ ಆಗಿದಂತು ಪಕ್ಕಾ! ಹೇಗಿದೆ ನೋಡಿ Read More »