ರಾಷ್ಟ್ರೀಯ

ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿಗೆ ಭಾರತರತ್ನ‌| ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಸಮಗ್ರ ನ್ಯೂಸ್: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಇಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ […]

ಮಾಜಿ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿಗೆ ಭಾರತರತ್ನ‌| ಪ್ರಧಾನಿ ನರೇಂದ್ರ ಮೋದಿ ಘೋಷಣೆ Read More »

ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!!

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಲಿಂಗ ಪರಿವರ್ತನೆ ಬಹಳ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಮಹಿಳೆಯೊಬ್ಬಳು ಲಿಂಗ ಪರಿವರ್ತನೆಗೂ ಮೊದಲು ತನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟು, ಈಗ ತಂದೆಯಾಗಿದ್ದಾಳೆ. ಫ್ರೀಝ್‌ ಮಾಡಿಟ್ಟ ಅಂಡಾಣು ಮತ್ತು ದಾನಿಯ ವೀರ್ಯದಿಂದ ಗಂಡು ಮಗುವೊಂದು ಜನಿಸಿದೆ. ಲಿಂಗಪರಿವರ್ತನೆಗೆ ಒಳಗಾದ ವ್ಯಕ್ತಿ ಕೋಝಿಕ್ಕೋಡ್ ಜಿಲ್ಲೆಯ ನಿವಾಸಿ. ಕೊಚ್ಚಿಯ ರೆನೈ ಮೆಡಿಸಿಟಿ ಆಸ್ಪತ್ರೆಯಲ್ಲಿ ಈ ಪವಾಡ ನಡೆದಿದೆ. ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಸಂರಕ್ಷಿತ ಅಂಡಾಣುವಿನಿಂದ ತಂದೆಯಾದ ಮೊದಲ ಪ್ರಕರಣ ಇದಾಗಿದೆ. ಡಾ.ವರ್ಗೀಸ್ ನೇತೃತ್ವದ ತಂಡ ಗರ್ಭಧಾರಣೆಯನ್ನು

ಅಂಡಾಣು ಸಂಗ್ರಹಿಸಿಟ್ಟು ಲಿಂಗ ಪರಿವರ್ತನೆ| ಗಂಡು ಮಗುವಿನ ತಂದೆಯಾದ ತೃತೀಯ ಲಿಂಗಿ!! Read More »

ಅಮೆಜಾನ್ ನಲ್ಲಿ ಆಫರ್ ಗಳ ಸುರಿಮಳೆ! ಈ 5 ಫೋನ್ ಗಳು ತುಂಬಾ ಕಡಿಮೆ ಬೆಲೆ! ಬೇಗ ಪರ್ಚೇಸ್ ಮಾಡಿ

ಸಮಗ್ರ ನ್ಯೂಸ್: ನೀವು ಹೊಸ ಫೋನ್ ಖರೀದಿಸಲು ಬಯಸಿದರೆ, Amazon ನಿಮಗಾಗಿ ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಅತ್ಯುತ್ತಮ ಡೀಲ್ ಅಡಿಯಲ್ಲಿ ಕಡಿಮೆ ಬೆಲೆಗೆ ಯಾವ ಫೋನ್‌ಗಳನ್ನು ಮನೆಗೆ ತರಬಹುದು ಎಂಬುದನ್ನು ಇಲ್ಲಿ ನೋಡೋಣ. ಆನ್‌ಲೈನ್ ಇ-ಕಾಮರ್ಸ್ ಸೈಟ್‌ಗಳಲ್ಲಿ ಗ್ರಾಹಕರು ಬಹು ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಕೂಡ ಅಂತಹ ಕೆಲವು ಕೊಡುಗೆಗಳನ್ನು ಹೊಂದಿದೆ. ಇವುಗಳಿಗೆ ಇಲ್ಲ ಎಂದು ಹೇಳುವುದು ಬಹುತೇಕ ಕಷ್ಟ. ಅಮೆಜಾನ್ ನಲ್ಲೂ ಆಫರ್ ಗಳ ಮಳೆ ಸುರಿಯಲಿದೆ ಎನ್ನಬಹುದು. ಹಾಗಾದರೆ,

ಅಮೆಜಾನ್ ನಲ್ಲಿ ಆಫರ್ ಗಳ ಸುರಿಮಳೆ! ಈ 5 ಫೋನ್ ಗಳು ತುಂಬಾ ಕಡಿಮೆ ಬೆಲೆ! ಬೇಗ ಪರ್ಚೇಸ್ ಮಾಡಿ Read More »

ಫೆ 7ರಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ|ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆಗೆ ಸಿದ್ಧ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಫೆ.6ರಂದು ರಾಜ್ಯ ಕಾಂಗ್ರೆಸ್​ನಿಂದ ದೆಹಲಿ ಚಲೋ ಮಾಡಲಾಗುತ್ತಿದ್ದು ಈ ಹಿನ್ನೆಲೆ ಫೆ.7ರಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರ ಪ್ರತಿಭಟನೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಫೆಬ್ರವರಿ 7ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ. ರವಿ ಫೆ. 7 ರಂದು

ಫೆ 7ರಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ|ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆಗೆ ಸಿದ್ಧ Read More »

ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ವಿಜಯ್| ಹೊಸ ಪಕ್ಷ ಹೆಸರು ಘೋಷಿಸಿದ ದಳಪತಿ

ಸಮಗ್ರ ನ್ಯೂಸ್: ಕಾಲಿವುಡ್ ನಟ ದಳಪತಿ ವಿಜಯ್ ಇಂದು ತಮ್ಮ ರಾಜಕೀಯ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ ಅನೌನ್ಸ್ ಮಾಡಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಮೂಲಭೂತ ರಾಜಕೀಯ ಬದಲಾವಣೆ ಎಂದು ನಟ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ನಂತರ ಈ ಒಂದು ಬಿಗ್ ಅನೌನ್ಸ್​ಮೆಂಟ್ ಬಂದಿದೆ. ರಾಜಕೀಯವು ನನಗೆ ಮತ್ತೊಂದು ವೃತ್ತಿಯಲ್ಲ. ಇದು ಪವಿತ್ರವಾದ ಜನರ ಕೆಲಸ.

ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ವಿಜಯ್| ಹೊಸ ಪಕ್ಷ ಹೆಸರು ಘೋಷಿಸಿದ ದಳಪತಿ Read More »

ಐಫೋನ್‌ನಲ್ಲಿರುವ i ಏನನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರ ಅರ್ಥ ತಿಳಿದರೆ ಬೆಚ್ಚಿ ಬೀಳುತ್ತೀರಿ!

ಸಮಗ್ರ ನ್ಯೂಸ್: ಐಫೋನ್‌ನಲ್ಲಿರುವ i ಏನನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಎಂದಾದರೂ ಈ ಅನುಮಾನ ಬಂದಿತ್ತೇ? ನಾನು ಏನನ್ನು ಪ್ರತಿನಿಧಿಸುತ್ತೇನೆ ಎಂದು ತಿಳಿಯಲು ಅನೇಕ ಐಫೋನ್ ಬಳಕೆದಾರರು ನಿಜವಾಗಿಯೂ ಆಶ್ಚರ್ಯ ಪಡುತ್ತಾರೆ. ಆಪಲ್ ಕಂಪನಿ ಐಫೋನ್ ಗಳ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಐಫೋನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಪ್ರತಿ ವರ್ಷ, ಇತ್ತೀಚಿನ ಐಫೋನ್ ಸರಣಿಯು ಕುತೂಹಲದಿಂದ ಕಾಯುತ್ತಿದೆ. ಫೋನ್ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು, ಗೌಪ್ಯತೆ, ಭದ್ರತೆ, ಕ್ಯಾಮೆರಾ ವಿಶೇಷಣಗಳಂತಹ ಎಲ್ಲಾ ವಿಭಾಗಗಳಲ್ಲಿ ಐಫೋನ್

ಐಫೋನ್‌ನಲ್ಲಿರುವ i ಏನನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರ ಅರ್ಥ ತಿಳಿದರೆ ಬೆಚ್ಚಿ ಬೀಳುತ್ತೀರಿ! Read More »

ಮಿಸ್ ಆಗಿ ತಪ್ಪು ಇಮೇಲ್ ಕಳುಹಿಸಿದ್ದೀರ? ಯೋಚನೆ ಬೇಡ, ಈ ಟ್ರಿಕ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್: ಅನೇಕ ಜನರು ಕೆಲವೊಮ್ಮೆ ಕೆಲವು ತಪ್ಪುಗಳೊಂದಿಗೆ ತಪ್ಪಾಗಿ ಇಮೇಲ್ಗಳನ್ನು ಕಳುಹಿಸುತ್ತಾರೆ. ಆಗ ಸಾಮಾನ್ಯವಾಗಿ ರಿಸೀವರ್ ಗೆ ಕಳುಹಿಸುವ ಬದಲು ವಾಪಸ್ ತೆಗೆದುಕೊಂಡು ಹೋದರೆ ಉತ್ತಮ ಎಂದು ಭಾವಿಸುತ್ತಾರೆ. ವಿಶೇಷವಾಗಿ ಕಳುಹಿಸಿದ ಇ-ಮೇಲ್‌ನಲ್ಲಿ ಮುದ್ರಣ ದೋಷಗಳಿದ್ದರೆ, ಅದನ್ನು ಕಳುಹಿಸುವುದನ್ನು ರದ್ದುಗೊಳಿಸಲು ಶಿಫಾರಸು ಮಾಡಲಾಗಿದೆ. ಇನ್ನು ಮುಂದೆ ಈ ರೀತಿ ಚಿಂತಿಸುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡುವ ವೈಶಿಷ್ಟ್ಯವನ್ನು Gmail ಒದಗಿಸುತ್ತದೆ. ಆ ವೈಶಿಷ್ಟ್ಯವನ್ನು ‘ಅನ್ಡೊ ಸೆಂಡ್’ ಎಂದು ಕರೆಯಲಾಗುತ್ತದೆ. ಈ ಆಯ್ಕೆಯನ್ನು ಬಳಸಿದರೆ,

ಮಿಸ್ ಆಗಿ ತಪ್ಪು ಇಮೇಲ್ ಕಳುಹಿಸಿದ್ದೀರ? ಯೋಚನೆ ಬೇಡ, ಈ ಟ್ರಿಕ್ಸ್ ಫಾಲೋ ಮಾಡಿ Read More »

ದಿನಂಪ್ರತಿ ಹಸಿದ ಹೊಟ್ಟೆಯಲ್ಲಿ ಕಾಡಿನಿಂದ ತರಕಾರಿ ವಾಹನಗಳನ್ನು ಅರಸಿಕೊಂಡು ಬರುವ ಗಜ ರಾಜ

ಸಮಗ್ರ ನ್ಯೂಸ್: ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ (Gerumala road) ಕಾಡಿನಿಂದ ರೋಡಿಗೆ ಬಂದಿರುವ ಒಂಟಿ ಸಲಗನಿಗೆ ತಾಜಾ ತರಕಾರಿಯೇ (fresh vegetables) ಬೇಕಾಗಿದೆ. ತರಕಾರಿ ವ್ಯಾಪಾರಸ್ಥರು ಕಾಯಿಪಲ್ಲೆಗಳ ಮೂಟೆಗಳನ್ನು ಇದೇ ರಸ್ತೆಯ ಮೂಲಕ ವಾಹನಗಳಲ್ಲಿ ಸಾಗಿಸುವುದು ಸಲಗಕ್ಕೆ ಗೊತ್ತಿದ್ದಂತಿದೆ. ಹಾಗಾಗೇ, ಬೆಳಗಿನ ಸಮಯದಲ್ಲಿ ತರಕಾರಿ ವಾಹನಗಳನ್ನು ಅರಸಿಕೊಂಡು ರಸ್ತೆಗೆ ಬಂದಿದ್ದಾನೆ. ಆನೆ ತನ್ನ ಘನಗಾಂಭೀರ್ಯ ನಡಿಗೆಯಿಂದ ಟ್ರಕ್ ಗಳ ಬಳಿಗೆ ಬಂದು ಮೂಸುವುದನ್ನು ನೋಡಬಹುದು. ಅವನಿಗೆ ಇಷ್ಟವಾಗುವ ತರಕಾರಿ ಸಿಗುತ್ತಿಲ್ಲ. ಅದಕ್ಕಾಗಿ ಎಲ್ಲ ಟ್ರಕ್ ಗಳ ಬಳಿ

ದಿನಂಪ್ರತಿ ಹಸಿದ ಹೊಟ್ಟೆಯಲ್ಲಿ ಕಾಡಿನಿಂದ ತರಕಾರಿ ವಾಹನಗಳನ್ನು ಅರಸಿಕೊಂಡು ಬರುವ ಗಜ ರಾಜ Read More »

ಆಯೋಧ್ಯೆಗೆ ಹರಿದುಬರುತ್ತಿದೆ ಜನಪ್ರವಾಹ/ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಬಳಿಕ ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಬಾಲ ರಾಮನ ವೀಕ್ಷಣೆಗಾಗಿ ದೇವಾಲಯಕ್ಕೆ ಭೇಟಿ ನೀಡಿದ್ದು, 11 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಟ್ರಸ್ಟ್‍ನ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ. ಸುಮಾರು 8 ಕೋಟಿ ಕಾಣಿಕೆ ಹುಂಡಿಯಲ್ಲಿ ಮತ್ತು ಚೆಕ್ ಮತ್ತು ಆನ್‍ಲೈನ್ ಮೂಲಕ ಸುಮಾರು 3.50 ಕೋಟಿ ರೂಪಾಯಿ ಕಳೆದ 11 ದಿನಗಳಲ್ಲಿ ಸಂಗ್ರಹವಾಗಿದೆ. ಅದಲ್ಲದೇ 10 ಗಣಕೀಕೃತ ಕೌಂಟರ್‍ಗಳಲ್ಲಿಯೂ ಜನರು

ಆಯೋಧ್ಯೆಗೆ ಹರಿದುಬರುತ್ತಿದೆ ಜನಪ್ರವಾಹ/ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ಭೇಟಿ Read More »

ಮಹಿಳೆಯ ಹೊಟ್ಟೆಯಿಂದ 10ಕೆ.ಜಿ. ಯ ಗೆಡ್ಡೆ ಹೊರತೆಗೆದ ವೈದ್ಯರು

ಸಮಗ್ರ ನ್ಯೂಸ್: ಸಿವಿಲ್ ಆಸ್ಪತ್ರೆಯ ವೈದ್ಯರು ಅಸಾಧ್ಯವೆನಿಸಿದ ಆಪರೇಷನ್ ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹಿಳೆಯೊಬ್ಬರಿಗೆ ಹೊಸ ಜೀವನ ನೀಡಿದ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಉಲ್ಲಾಸನಗರ ಪ್ರದೇಶದಲ್ಲಿ ತರಕಾರಿ ಮಾರುತ್ತಿದ್ದ 48 ವರ್ಷದ ಮಹಿಳೆಯೊಬ್ಬರು ಕಳೆದ 6 ತಿಂಗಳಿನಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆರ್ಥಿಕ ಸ್ಥಿತಿ ಚೆನ್ನಾಗಿರದ ಕಾರಣ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಹಿಂಜರಿದಿದ್ದಾರೆ. ಹೀಗಾಗಿ ನೋವು ತಿನ್ನುತ್ತಲೇ ಜೀವನ ನಡೆಸುತ್ತಿದ್ದರು. ಕ್ರಮೇಣ ಈ ನೋವು ಹೆಚ್ಚಾಗಿ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ

ಮಹಿಳೆಯ ಹೊಟ್ಟೆಯಿಂದ 10ಕೆ.ಜಿ. ಯ ಗೆಡ್ಡೆ ಹೊರತೆಗೆದ ವೈದ್ಯರು Read More »