ರಾಷ್ಟ್ರೀಯ

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ| ಮೊಳಗಿದ ‘ಜೈ ಜವಾನ್, ಜೈ ವಿಜ್ಞಾನ್’ ಘೋಷಣೆ

ಸಮಗ್ರ ನ್ಯೂಸ್: ಚಂದ್ರಯಾನ-3 ಸಕ್ಸಸ್ ಹಿನ್ನೆಲೆ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾರೆ. ನಂತರ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಹೊರಗಡೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದಾಗ ಅದನ್ನು ತಡೆದು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಮೋದಿ ಘೋಷಣೆ ಮಾಡಿದರು. ನಮ್ಮ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ನಿರ್ಧರಿಸಿದೆ. ವಿದೇಶದಲ್ಲಿ ಇರುವಾಗಲೇ […]

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ| ಮೊಳಗಿದ ‘ಜೈ ಜವಾನ್, ಜೈ ವಿಜ್ಞಾನ್’ ಘೋಷಣೆ Read More »

ಈ ಬ್ರಿಟನ್ ನ್ಯೂಸ್ ಆ್ಯಂಕರ್ ಗೆ ಬರ್ನಾಲ್ ಕೊಡ್ಬೇಕಿತ್ತು| ಚಂದ್ರಯಾನ ಕುರಿತು ಆತ ಹೇಳಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಚಂದ್ರಯಾನದ ಕುರಿತು ಬ್ರಿಟನ್‌ನ ನ್ಯೂಸ್‌ ಆಂಕರ್‌ ಒಬ್ರು ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಾಹ್ಯಾಕಾಶದಲ್ಲಿ ಸಾಧನೆ ಮಾಡ್ತಿರುವ, ಚಂದ್ರನಲ್ಲಿಗೆ ತಲುಪುವ ಸಾಮರ್ಥ್ಯ ಇರೋ ದೇಶಕ್ಕೆ ವಿದೇಶಿ ನೆರವಿನ ಅಗತ್ಯ ಇರೋದಿಲ್ಲ. ಹೀಗಾಗಿ 2016 ರಿಂದ 2021ರವರೆಗೆ ಬ್ರಿಟನ್‌ ಭಾರತಕ್ಕೆ ನೀಡಿರುವ ಸುಮಾರು 2,388 ಕೋಟಿ ರೂಪಾಯಿ ನೆರವನ್ನ ಭಾರತ ವಾಪಸ್‌ ಕೊಡ್ಬೇಕು ಅಂತ ಜಿಬಿ ನ್ಯೂಸ್‌ ಅನ್ನೋ ನ್ಯೂಸ್ ಚಾನೆಲ್‌ನ ಆಂಕರ್ ಪ್ಯಾಟ್ರಿಕ್‌ ಕ್ರಿಸ್ಟ್ಸ್‌ ಹೇಳಿದಾರೆ. ಈ ಹೇಳಿಕೆಗೆ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಬ್ರಿಟನ್ ನ್ಯೂಸ್ ಆ್ಯಂಕರ್ ಗೆ ಬರ್ನಾಲ್ ಕೊಡ್ಬೇಕಿತ್ತು| ಚಂದ್ರಯಾನ ಕುರಿತು ಆತ ಹೇಳಿದ್ದೇನು ಗೊತ್ತಾ? Read More »

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಅಲ್ಲು ಅರ್ಜುನ್ ಶ್ರೇಷ್ಠ ನಟ| ‘777 ಚಾರ್ಲಿ’ ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಪ್ರಕಟಿಸಿದೆ. 69ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ತೀರ್ಪುಗಾರರ ಸದಸ್ಯರು ವಾಚಿಸಿದರು. ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, 69 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೆಲುಗು ನಾಯಕರೊಬ್ಬರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಕ್ಷಿತ್ ಶೆಟ್ಟಿ ನಟನೆ ಹಾಗೂ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಅಲ್ಲು ಅರ್ಜುನ್ ಶ್ರೇಷ್ಠ ನಟ| ‘777 ಚಾರ್ಲಿ’ ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ Read More »

ವಿಶ್ವಕಪ್ ಚೆಸ್ ಫೈನಲ್| ರೋಚಕ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡ ಪ್ರಜ್ಞಾನಂದ|

ಸಮಗ್ರ ನ್ಯೂಸ್: ವಿಶ್ವಕಪ್ ಚೆಸ್ ಫೈನಲ್ ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸೆನ್ ವಿರುದ್ಧ ಸೋಲು ಕಂಡಿದ್ದಾರೆ. ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್ ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್ ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಗುರುವಾರ ನಡೆದ

ವಿಶ್ವಕಪ್ ಚೆಸ್ ಫೈನಲ್| ರೋಚಕ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡ ಪ್ರಜ್ಞಾನಂದ| Read More »

ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ| ಹಲವು ಮನೆಗಳು ಕುಸಿತ; ಜಲಸಮಾಧಿ ಶಂಕೆ

ಸಮಗ್ರ ನ್ಯೂಸ್: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಗುರುವಾರ ಭಾರೀ ಭೂಕುಸಿತ ಉಂಟಾದ ಪರಿಣಾಮ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಅನೇಕ ಜನರು ಸಿಲುಕಿರುವ ಆತಂಕವಿದೆ ಎಂದು NDTV ವರದಿ ಮಾಡಿದೆ. ಕುಲು ಜಿಲ್ಲೆಯ ಅನ್ನಿ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಸುಮಾರು 8-9 ಬಹುಮಹಡಿ ಕಟ್ಟಡಗಳು ಭೂಕುಸಿತದಿಂದ ಏಕಾಏಕಿ ಕುಸಿದುಬಿದ್ದು ಭಾರೀ ಧೂಳು ಮೇಲೆದ್ದಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಒಂದು ವಾರದ ಹಿಂದೆಯೇ ಕಟ್ಟಡ ತೆರವು ಮಾಡುವಂತೆ ಆಡಳಿತ ಮಂಡಳಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ| ಹಲವು ಮನೆಗಳು ಕುಸಿತ; ಜಲಸಮಾಧಿ ಶಂಕೆ Read More »

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ?

ಸಮಗ್ರ ನ್ಯೂಸ್: ಚಂದ್ರಯಾನ 3 ಕಾರ್ಯಾಚರಣೆಯ ಮುಕ್ಕಾಲು ಭಾಗ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಕ್ರಮ್ ಲ್ಯಾಂಡರ್‌ ಚಂದ್ರನ ಮೇಲೆ ಇಳಿದಾಗಿದೆ. ಇದೀಗ ಅಸಲಿ ಕೆಲಸ ಪ್ರಾರಂಭ ಮಾಡಬೇಕಿದ್ದು, ರೋವರ್‌ ಪ್ರಗ್ಯಾನ್‌ ಕೂಡಾ ಲ್ಯಾಂಡರ್‌ನಿಂದ ಹೊರಬಂದಿದೆ. ಇಂದಿನಿಂದ 14 ದಿನಗಳ ಕಾಲ (ಭೂಮಿಯ ಪ್ರಕಾರದ ದಿನದ ಅಳತೆ‌ ಇದು ಚಂದ್ರನ ಒಂದು ದಿನ ) ಚಂದ್ರನ ಮೇಲೆ ಸಂಚರಿಸಲಿರುವ ಪ್ರಗ್ಯಾನ್‌ ರೋವರ್‌ ತನ್ನ ಕೆಲಸ ಮಾಡಲಿದೆ. ರೋವರ್‌ ಚಂದ್ರನ ಮೇಲ್ಮೈನಲ್ಲಿರುವ ಲೂನಾರ್‌ ರೆಗೊಲಿತ್‌ ಅಗ್ಲೂಟಿನೇಟ್ಸ್‌ ಅಂದರೆ ಘನಪದಾರ್ಥ ಅಧ್ಯಯನ

ಚಂದ್ರಯಾನ -3; ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಗ್ಯಾನ್| ಮುಂದೇನಾಗುತ್ತೆ ಗೊತ್ತಾ? Read More »

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ

ಸಮಗ್ರ ನ್ಯೂಸ್: ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿ ಹಿನ್ನೆಲೆ ಇಂದು ಇಸ್ರೋ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ ವಿಜ್ಞಾನ & ತಂತ್ರಜ್ಞಾನ ಸಚಿವ ಬೋಸರಾಜು ಸಾಥ್​​​​ ನೀಡಲಿದ್ದಾರೆ. ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ(ISRO) ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಇಸ್ರೋದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ

ಪರಾಕ್ರಮ ಮೆರೆದ ಇಸ್ರೋ ಅಭಿನಂದಿಸಲು ಇಂದು ಭೇಟಿ ನೀಡಲಿರುವ ಸಿಎಂ Read More »

ಚಂದ್ರನಂಗಳದ ಮೊದಲ ದೃಶ್ಯ ರಿಲೀಸ್ ಮಾಡಿದ ಇಸ್ರೋ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಚಂದ್ರಯಾನ- 3 ಲ್ಯಾಂಡರ್ ಮತ್ತು MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಹೇಳಿದೆ. ಇಸ್ರೋ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಅವರೋಹಣ ಸಮಯದಲ್ಲಿ ತೆಗೆದಿದೆ. ಒಂದು ಚಂದ್ರಯಾನ 2 ಆರ್ಬಿಟರ್‌ನೊಂದಿಗೆ, ಎರಡನೆಯದು ನೇರವಾಗಿ ಇಸ್ರೋ ಕಮಾಂಡ್ ಸೆಂಟರ್‌ನೊಂದಿಗೆ ಹೀಗೆ ಚಂದ್ರಯಾನ 3 ಮಿಷನ್‌ನಲ್ಲಿ ದ್ವಿಮುಖ ಸಂವಹನ ಸೌಲಭ್ಯವಿದೆ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸ್ಪರ್ಶಿಸಿದ ನಂತರ ವಿಕ್ರಮ್ ಲ್ಯಾಂಡರ್

ಚಂದ್ರನಂಗಳದ ಮೊದಲ ದೃಶ್ಯ ರಿಲೀಸ್ ಮಾಡಿದ ಇಸ್ರೋ Read More »

ಲ್ಯಾಂಡಿಂಗ್ ವೇಳೆ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ‘ವಿಕ್ರಂ ಲ್ಯಾಂಡರ್’ ; ಎಲ್ಲಾ ‘ಗೋವಿಂದನ ಕೃಪೆ’ಯೆಂದ ನೆಟ್ಟಿಗರು

ನವದೆಹಲಿ : ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಮಿಷನ್ ಪೂರ್ಣಗೊಂಡಿದ್ದು, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಸಧ್ಯ ಯಶಸ್ವಿ ಚಂದ್ರಯಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚರ್ಚೆ ಶುರುವಾಗಿದ್ದು, ಲ್ಯಾಂಡಿಂಗ್ ವೇಳೆ ವಿಕ್ರಂ ಲ್ಯಾಂಡರ್ ಅಕ್ಷರಶಃ ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದೆ ಎನ್ನಲಾಗ್ತಿದೆ. ಈ ಮೂಲಕ ಇದೆಲ್ಲಾ ಗೋವಿಂದನ ಕೃಪೆಯೆಂದು ಭಕ್ತರು ಹೇಳುತ್ತಿದ್ದಾರೆ. ಅಂದ್ಹಾಗೆ, ಚಂದ್ರಯಾನ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡ

ಲ್ಯಾಂಡಿಂಗ್ ವೇಳೆ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ‘ವಿಕ್ರಂ ಲ್ಯಾಂಡರ್’ ; ಎಲ್ಲಾ ‘ಗೋವಿಂದನ ಕೃಪೆ’ಯೆಂದ ನೆಟ್ಟಿಗರು Read More »

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ…

ಸಮಗ್ರ ನ್ಯೂಸ್: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 40 ದಿನಗಳ ಯಾನ ಆರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಚಂದ್ರಯಾನ-3 ಮಿಷನ್ ಚಂದ್ರನ ಅಂಗಳ ಮುಟ್ಟಿದೆ. ಭಾರತ ಈ ಸಾಧನೆ ಮಾಡಿದಾಗ 80,59,688 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಏತನ್ಮಧ್ಯೆ, ಫೇಸ್‌ಬುಕ್‌ನಲ್ಲಿ, ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಮುಟ್ಟಿದಾಗ 355.6K ಕ್ಕೂ ಹೆಚ್ಚು ಜನರು ನೋಡಿದರು. ಇಸ್ರೋದ ಅಧಿಕೃತ ಪ್ರಸಾರ ಚಾನೆಲ್‌ಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ನೇರಪ್ರಸಾರವಾಗಿ ವೀಕ್ಷಿಸಿದವರಲ್ಲದೆ, ಭಾರತದಲ್ಲಿ ಮಾತ್ರವಲ್ಲದೆ ದೇಶಗಳಾದ್ಯಂತ

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ… Read More »