ರಾಷ್ಟ್ರೀಯ

ಸಕ್ಕರೆ ರಫ್ತು ನಿಷೇಧ ಮುಂದುವರಿಸಿದ ಕೇಂದ್ರ ಸರ್ಕಾರ/ ವಿಶ್ವ ಮಾರುಕಟ್ಟೆಯಲ್ಲಿ ತಲ್ಲಣ

ಸಮಗ್ರ‌ ನ್ಯೂಸ್: ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿರುವ ಭಾರತವು ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ದೇಶಿಯವಾಗಿ ಉತ್ಪನ್ನದಲ್ಲಿ ಕುಸಿತ ಮತ್ತು ಜಾಗತಿಕವಾಗಿ ಕೊರತೆಯಾಗುವ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಕ್ಕರೆ ಮಾರಾಟ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಭಾರತವು ಈಗಾಗಲೇ, 2023ರ ಅಕ್ಟೋಬರ್ 31ರವರೆಗೆ ಸಕ್ಕರೆ ರಫ್ತು ಮೇಲೆ ನಿಷೇಧ ಹೇರಿದೆ. ಈ ನಿಷೇಧವನ್ನು ಮುಂದಿನ ಆದೇಶದವರೆಗೂ ಅನಿರ್ದಿಷ್ಟಾವಧಿಗೆ ವಿಸ್ತರಣೆ ಮಾಡಲಾಗಿದೆಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ […]

ಸಕ್ಕರೆ ರಫ್ತು ನಿಷೇಧ ಮುಂದುವರಿಸಿದ ಕೇಂದ್ರ ಸರ್ಕಾರ/ ವಿಶ್ವ ಮಾರುಕಟ್ಟೆಯಲ್ಲಿ ತಲ್ಲಣ Read More »

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಗೌರವ ಡಾಕ್ಟರೇಟ್| ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. ಇಂದು(ಅಕ್ಟೋಬರ್ 17) ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿಲಾಗಿದೆ. ಇನ್ನು ದೇವೇಗೌಡ ಅವರು ಸಹ ಡಾಕ್ಟರೇಟ್ ಪದವಿ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯೆ ಕಾಗದದ ಸರ್ಟಿಫಿಕೇಟ್ ಆಗಬಾರದು. ವಿದ್ಯೆ ಸಂಸ್ಕಾರವನ್ನು ಒಳಗೊಂಡಿರಬೇಕು. ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಗೌರವ ಡಾಕ್ಟರೇಟ್| ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಗೌರವಾರ್ಪಣೆ Read More »

ರಾಮನಗರಿಯಲ್ಲಿ ದೀಪೋತ್ಸವ/ ವಿಶ್ವದಾಖಲೆಯ 21 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯಾ

ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವದ ಮೇಲೆ ಜಗತ್ತೇ ಕಣ್ಣು ಹಾಯಿಸುತ್ತಿದ್ದು, ಈ ಸಲ 21 ಲಕ್ಷ ದೀಪಗಳನ್ನು ಬೆಳಗಿಸಲು ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ 3 ಕೋಟಿ 70 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ವಿಶ್ವದಾಖಲೆಯನ್ನು ನಿರ್ಮಿಸಲಿದೆ. ಕಳೆದ ಬಾರಿ ದಾಖಲೆಯ 15 ಲಕ್ಷ ದೀಪಗಳನ್ನು ಉರಿಸಲಾಗಿದ್ದು, ಈ ಬಾರಿ ವಿಶ್ವದಾಖಲೆಯ 21 ಲಕ್ಷ ದೀಪಗಳನ್ನು ಉರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಆರು ಭಾಗಗಳಲ್ಲಿ ದೀಪೋತ್ಸವಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಇದರ

ರಾಮನಗರಿಯಲ್ಲಿ ದೀಪೋತ್ಸವ/ ವಿಶ್ವದಾಖಲೆಯ 21 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯಾ Read More »

ಇಸ್ರೇಲ್ – ಹಮಾಸ್ ಕದನ/ ಸಂತ್ರಸ್ತರನ್ನು ಭೇಟಿಯಾದ ನೆತನ್ಯಾಹು

ಸಮಗ್ರ ನ್ಯೂಸ್: ಗಾಜಾದಲ್ಲಿ ಬಂಧನಕ್ಕೊಳದಾವರ ಬಗ್ಗೆ ಸರ್ಕಾರವು ನಿರ್ಲಕ್ಷಿಸಿದೆ ಎಂಬ ಟೀಕೆಗಳು ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿಯಿಂದಾಗಿ 1300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಅದಲ್ಲದೇ ಅನೇಕ ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇವರನ್ನು ಇಸ್ರೇಲ್ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿತ್ತು. ಇಂತಹ ಸಂದರ್ಭದಲ್ಲಿ ನೆತನ್ಯಾಹು ಮೊದಲ ಬಾರಿಗೆ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಭಾನುವಾರ ಸಂಜೆ ಇಸ್ರೇಲಿ ಒತ್ತೆಯಾಳುಗಳ

ಇಸ್ರೇಲ್ – ಹಮಾಸ್ ಕದನ/ ಸಂತ್ರಸ್ತರನ್ನು ಭೇಟಿಯಾದ ನೆತನ್ಯಾಹು Read More »

ನಾಳೆ(ಅ.14) ಸಂಭವಿಸಲಿದೆ ಅಪರೂಪದ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ ಖಗೋಳ ವಿದ್ಯಮಾನ!?

ಸಮಗ್ರ ನ್ಯೂಸ್: 178 ವರ್ಷಗಳ ಬಳಿಕ ಗ್ರಹಣ ಸಂಭವಿಸುತ್ತಿದೆ. ಈ ವರ್ಷದ ಎರಡನೇ ಮತ್ತು ಅಂತಿಮ ಸೂರ್ಯಗ್ರಹಣವು ಸರ್ವಪಿತೃ ಅಮಾವಾಸ್ಯೆಯ ದಿನವಾದ ಅಕ್ಟೋಬರ್ 14 ರಂದು ಸಂಭವಿಸಲಿದೆ. ಈ ವರ್ಷದ ಎರಡನೇ ಮತ್ತು ಅಂತಿಮ ಸೂರ್ಯಗ್ರಹಣವು ಸರ್ವಪಿತೃ ಅಮಾವಾಸ್ಯೆಯ ದಿನವಾದ ಅಕ್ಟೋಬರ್ 14 ರಂದು ಸಂಭವಿಸಲಿದೆ. ಸೂರ್ಯಗ್ರಹಣದ ಸಮಯದಲ್ಲಿ, ಬುಧ ಮತ್ತು ಸೂರ್ಯ ಕನ್ಯಾರಾಶಿಯಲ್ಲಿದ್ದಾರೆ, ಮತ್ತು ಬುದ್ಧಾದಿತ್ಯ ಯೋಗ ಸಂಭವಿಸುತ್ತದೆ. ಅಲ್ಲದೆ, ಇಂದು ಶನಿವಾರವಾಗಿರುವುದರಿಂದ, ಈ ದಿನವನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ ಮತ್ತು ಈ ದಿನದಂದು

ನಾಳೆ(ಅ.14) ಸಂಭವಿಸಲಿದೆ ಅಪರೂಪದ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ ಖಗೋಳ ವಿದ್ಯಮಾನ!? Read More »

ಮೆಕ್ಕಾದಲ್ಲಿ ಭಾರತ್ ಜೋಡೋ ಯಾತ್ರೆ ಫಲಕ ಪ್ರದರ್ಶಿಸಿ ಜೈಲು ಪಾಲಾಗಿದ್ದಾತ ಮರಳಿ ಭಾರತಕ್ಕೆ| 99 ಛಡಿಯೇಟು, 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಕಾಂಗ್ರೆಸ್ ಕಾರ್ಯಕರ್ತ

ಸಮಗ್ರ ನ್ಯೂಸ್: ಸೌದಿ ಅರೆಬಿಯಾದ ಪವಿತ್ರಾ ನಗರ ಮೆಕ್ಕಾದಲ್ಲಿರುವ ಕಅಬಾ ಎದುರು ನಿಯಮ ಉಲ್ಲಂಘಿಸಿ ಭಾರತ್​ ಜೋಡೋ ಯಾತ್ರೆಯ ಫಲಕ ಪ್ರದರ್ಶಿಸಿ ಜೈಲು ಪಾಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಝಾ ಖಾದ್ರಿ ಎಂಟು ತಿಂಗಳ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದಾರೆ. ಮಧ್ಯಪ್ರದೇಶದ ಝಾನ್ಸಿ ಜಿಲ್ಲೆಯ ನಿವಾಸಿ ಖಾದ್ರಿ ಎಂಬಾತನ್ನ ಸೌದಿ ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿನಲ್ಲಿ ತಾವು ಅನುಭವಿಸಿದ ಯಾತನೆಯನ್ನು ಕಾಂಗ್ರೆಸ್ ಕಾರ್ಯಕರ್ತ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ

ಮೆಕ್ಕಾದಲ್ಲಿ ಭಾರತ್ ಜೋಡೋ ಯಾತ್ರೆ ಫಲಕ ಪ್ರದರ್ಶಿಸಿ ಜೈಲು ಪಾಲಾಗಿದ್ದಾತ ಮರಳಿ ಭಾರತಕ್ಕೆ| 99 ಛಡಿಯೇಟು, 8 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಕಾಂಗ್ರೆಸ್ ಕಾರ್ಯಕರ್ತ Read More »

ಮೊಬೈಲ್ ಅಲರ್ಟ್ ಮೆಸೇಜ್ ಗೆ ಜನ ಶಾಕ್| ‘ಎಮರ್ಜೆನ್ಸಿ’ ಸಂದೇಶ ಸಕ್ಸಸ್| ಕೆಲವು ಮೊಬೈಲ್ ಅಲರ್ಟ್ ಆಗ್ದೇ ಇರೋದಕ್ಕೆ ಕಾರಣ ಇದು…

ಸಮಗ್ರ ನ್ಯೂಸ್: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್ ಬಳಕೆದಾರರಿಗೆ ಪ್ರಾಯೋಜಿಕ ಸಂದೇಶವೊಂದನ್ನು ರವಾನಿಸಿದೆ. ಇಂದು ಬೆಳಿಗ್ಗೆ ದೇಶಾದ್ಯಂತ ಬಹುತೇಕರ ಮೊಬೈಲ್‍ಗಳಿಗೆ ಈ ರೀತಿಯ ಸಂದೇಶಗಳು ಬಂದಿವೆ. ಅದರಲ್ಲಿ ಇದು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಸೇಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು

ಮೊಬೈಲ್ ಅಲರ್ಟ್ ಮೆಸೇಜ್ ಗೆ ಜನ ಶಾಕ್| ‘ಎಮರ್ಜೆನ್ಸಿ’ ಸಂದೇಶ ಸಕ್ಸಸ್| ಕೆಲವು ಮೊಬೈಲ್ ಅಲರ್ಟ್ ಆಗ್ದೇ ಇರೋದಕ್ಕೆ ಕಾರಣ ಇದು… Read More »

ಭಾರತೀಯ ನೌಕಾದಳದಲ್ಲಿ ಹುದ್ದೆಗಳು ಖಾಲಿ ಇವೆ; ತಿಂಗಳಿಗೆ 56,100 ಸಂಬಳ!

ಸಮಗ್ರ ಉದ್ಯೋಗ: Indian Navy ಹುದ್ದೆಯು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಒಟ್ಟು 224 ಶಾರ್ಟ್​ ಸರ್ವೀಸ್​ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಗಳು Online​ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. Job details:ಜನರಲ್ ಸರ್ವೀಸ್ {GS(X)/Hydro Cadre} – 40ಏರ್​ ಟ್ರಾಫಿಕ್ ಕಂಟ್ರೋಲರ್ (ATC)- 66ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)- 66ಪೈಲಟ್- 66ಲಾಜಿಸ್ಟಿಕ್ಸ್​-

ಭಾರತೀಯ ನೌಕಾದಳದಲ್ಲಿ ಹುದ್ದೆಗಳು ಖಾಲಿ ಇವೆ; ತಿಂಗಳಿಗೆ 56,100 ಸಂಬಳ! Read More »

ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ…

ಸಮಗ್ರ ನ್ಯೂಸ್: ಮೊಬೈಲ್ ಫೋನ್ ಗಳು ಆಗಾಗ ಅಪ್ ಡೇಟ್ ಆಗುವುದರ ಜೊತೆಗೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಈ ಬೆನ್ನಲ್ಲೆ ನಾಳೆ (ಅ.12) ಮೊಬೈಲ್ ಕಂಪಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದ ಪ್ರಕಾರ ಅ.12ರಂದು ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಒಂದು ಬರಲಿದೆ. ಈ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಧ್ವನಿ ಕೇಳಲಿದ್ದು ಜೊತೆಗೆ ಮೊಬೈಲ್ ಕಂಪಿಸಲಿದೆ. ಆದರೆ ಈ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ ಎಂದಿರುವ ಭಾರತದ ದೂರಸಂಪರ್ಕ ಇಲಾಖೆ,

ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ… Read More »

ಮಾಜಿ ಪ್ರಧಾನಿ ವಾಜಪೇಯಿ ಪ್ಯಾಲೆಸ್ತೀನ್ ಗೆ ಬೆಂಬಲ‌ ನೀಡಿದ್ರಾ? ವೈರಲ್ ಆಗ್ತಿದೆ ಅಟಲ್ ಜೀ ಹಳೆಯ ಭಾಷಣ

ಸಮಗ್ರ ನ್ಯೂಸ್: ಭಾರತದ ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸುಮಾರು 46 ವರ್ಷಗಳ ಹಿಂದೆ ನಡೆದ ಸಭೆಯೊಂದರಲ್ಲಿ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತರು ಮತ್ತು ʻಇಸ್ರೇಲ್ ಭೂಮಿಯನ್ನು ಖಾಲಿ ಮಾಡುವಂತೆʼ ಒತ್ತಾಯಿಸಿದರು. ಇಸ್ರೇಲ್ ಮತ್ತು ಗಾಜಾದ ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಈ ವೀಡಿಯೊ ಮರುಕಳಿಸಿದೆ. ಹಮಾಸ್ ಹೋರಾಟಗಾರರು ಶನಿವಾರ ಇಸ್ರೇಲ್‌ನ ಮೇಲೆ ಬಹು-ಹಂತದ ಅನಿರೀಕ್ಷಿತ ದಾಳಿಯನ್ನು ಬಿಚ್ಚಿಟ್ಟ ನಂತರ, ಬೆಂಜಮಿನ್ ನೆಟ್ಯಾನ್‌ಹು ಸರ್ಕಾರವು ಪ್ರತೀಕಾರವಾಗಿ ಗಾಜಾವನ್ನು ಸಂಪೂರ್ಣ

ಮಾಜಿ ಪ್ರಧಾನಿ ವಾಜಪೇಯಿ ಪ್ಯಾಲೆಸ್ತೀನ್ ಗೆ ಬೆಂಬಲ‌ ನೀಡಿದ್ರಾ? ವೈರಲ್ ಆಗ್ತಿದೆ ಅಟಲ್ ಜೀ ಹಳೆಯ ಭಾಷಣ Read More »