ರಾಷ್ಟ್ರೀಯ

2 ವರ್ಷದ ಪುಟ್ಟ ಕಂದಮ್ಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಎಂಟ್ರಿ| ಈತನ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ|

ಶಿವಮೊಗ್ಗ: 2 ವರ್ಷದ ಪುಟ್ಟ ಬಾಲಕ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಇಂಡಿಯಾ ಬುಕ್ಸ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಗೀತಾ ಕೆ ಮತ್ತು ಜ್ಞಾನೇಶ್ವರ್ ಪಿ ಹೆಚ್ ದಂಪತಿಗಳ ಎರಡನೇ ಪುತ್ರನಾಗಿರುವ ಮಾ. ರಿಯಾಂಶ್ ಶ್ರುತ್ಯರ್ಥ ಪಿ ಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುವ ಪುಟಾಣಿ. ಈ ಪುಟ್ಟ ಬಾಲಕ 14 ಮಹಾನ್ ವ್ಯಕ್ತಿಗಳು, 33 ಪ್ರಾಣಿಗಳು, 2 ಪಕ್ಷಿಗಳು, 8 ಸಮುದ್ರ ಜೀವಿಗಳು, 5 ಕೀಟಗಳು,4 ಹೂವುಗಳು, 10 […]

2 ವರ್ಷದ ಪುಟ್ಟ ಕಂದಮ್ಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಎಂಟ್ರಿ| ಈತನ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ| Read More »

ಓಮಿಕ್ರಾನ್ ಭೀತಿಯ ನಡುವೆಯೂ ಗುಡ್ ನ್ಯೂಸ್| ಅಧ್ಯಯನ ವರದಿಯಲ್ಲಿದೆ ನಿಟ್ಟುಸಿರು ಬಿಡುವ ಸಂಗತಿ..!

ವಾಷಿಂಗ್ಟನ್: ವಿಶ್ವದಲ್ಲಿ ಓಮಿಕ್ರಾನ್ ಜೊತೆಜೊತೆಗೆ ಕೊರೋನಾ ಆರ್ಭಟ ಶುರುವಾಗಿದೆ. ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಡುತ್ತಿರುವಂತ ಈ ಹೊತ್ತಿನಲ್ಲಿಯೂ, ಎರಡು ದೇಶಗಳ ವಿಜ್ಞಾನಿಗಳು ನಡೆಸಿದಂತ ಅಧ್ಯಯನದಲ್ಲಿ ಓಮಿಕ್ರಾನ್ ಬಗ್ಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತ ಸುದ್ದಿಯೊಂದು ಬಹಿರಂಗ ಗೊಂಡಿದೆ. ರೂಪಾಂತರಿ ಓಮಿಕ್ರಾನ್ ವೈರಸ್ ಬಗ್ಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಈ ಅಧ್ಯಯನದಲ್ಲಿ ಓಮಿಕ್ರಾನ್ ಅಷ್ಟೇನೂ ತೀವ್ರತೆಯನ್ನು ಹೊಂದಿಲ್ಲ. ಅದರಲ್ಲೂ ಡೆಲ್ಟಾ ಥಳಿಯಷ್ಟು ತೀವ್ರತೆಯನ್ನು ಹೊಂದಿಲ್ಲ ಎಂಬುದಾಗಿ ಸ್ಪೋಟ ಮಾಹಿತಿಯನ್ನು ಅಧ್ಯಯನ

ಓಮಿಕ್ರಾನ್ ಭೀತಿಯ ನಡುವೆಯೂ ಗುಡ್ ನ್ಯೂಸ್| ಅಧ್ಯಯನ ವರದಿಯಲ್ಲಿದೆ ನಿಟ್ಟುಸಿರು ಬಿಡುವ ಸಂಗತಿ..! Read More »

“ಸೆಕ್ಸ್ ಬಳಿಕ ಮದುವೆಯಾಗಲು ನಿರಾಕರಿಸಿದರೆ ಅದು ಮೋಸವಲ್ಲ” – ಬಾಂಬೆ ಹೈಕೋರ್ಟ್

ಮುಂಬೈ: ಹಲವು ಕಾಲದ ದೈಹಿಕ ಸಂಬಂಧದ ನಂತರ ಮದುವೆ ಮಾಡಿಕೊಳ್ಳಲು ನಿರಾಕರಿಸಿದರೆ, ಅದನ್ನು ವಂಚನೆ ಎನ್ನಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರಿನ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ. ಮಹಿಳೆಯೋರ್ವರು ತನ್ನ ಪ್ರಿಯಕರನ ಮೇಲೆ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದರು. ಮದುವೆಯ ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ,

“ಸೆಕ್ಸ್ ಬಳಿಕ ಮದುವೆಯಾಗಲು ನಿರಾಕರಿಸಿದರೆ ಅದು ಮೋಸವಲ್ಲ” – ಬಾಂಬೆ ಹೈಕೋರ್ಟ್ Read More »

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ನವದೆಹಲಿ: ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಲಾಗುವುದು ಅಂತ ತಿಳಿಸಿದೆ.

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ Read More »

ಸೇನಾ ಮುಖ್ಯಸ್ಥರಾಗಿ‌ ಎಂ.ಎಂ ನರವಾಣೆ ಅಧಿಕಾರ ಸ್ವೀಕಾರ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡಿರುವ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಡಿ. 8ರಂದು ವಾಯುಪಡೆಯ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಿಧನರಾದ ನಂತರ ಈ ಹುದ್ದೆಯು ತೆರವಾಗಿತ್ತು. ಮೂರು ಸೇನಾ ಮುಖ್ಯಸ್ಥರ ಪೈಕಿ ಸೇವಾವಧಿಯಲ್ಲಿ ಅತ್ಯಂತ ಹಿರಿಯರಾಗಿರುವ ಜನರಲ್ ನರವಾಣೆ ಅವರಿಗೆ ಈ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ. ಐಎಎಫ್ ಚೀಫ್

ಸೇನಾ ಮುಖ್ಯಸ್ಥರಾಗಿ‌ ಎಂ.ಎಂ ನರವಾಣೆ ಅಧಿಕಾರ ಸ್ವೀಕಾರ Read More »

18ರ ವಯಸ್ಸಲ್ಲೇ‌ ಮಗಳಿಗೆ ಮದುವೆ ಮಾಡ್ತಿದೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

ನವದೆಹಲಿ: ಸದ್ಯ ಕಾನೂನಿನ ಅನ್ವಯ ಯುವತಿಯರು ಮದುವೆಯಾಗುವುದಿದ್ದರೆ ವಯಸ್ಸು ಕನಿಷ್ಠ 18 ಆಗಬೇಕಿತ್ತು. ಆದರೆ ಇದನ್ನೀಗ 21ಕ್ಕೆ ಏರಿಸಲಾಗಿದೆ. ವಯಸ್ಸನ್ನು ಹೆಚ್ಚಳ ಮಾಡಿರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಶೀಘ್ರದಲ್ಲಿ ಕಾನೂನು ರೂಪದಲ್ಲಿ ಜಾರಿಗೆ ಬರಲಿದ್ದು, ಯುವತಿಯರ ಮದುವೆಯ ವಯಸ್ಸು ಕನಿಷ್ಠ 21 ಆಗಲಿದೆ. ಮದುವೆಯ ವಯಸ್ಸನ್ನು 21 ವರ್ಷ ಮಾಡಿದರೆ, ಅದರಿಂದ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಒಂದು ಕಾರ್ಯಪಡೆ (ಟಾಸ್ಕ್​ಫೋರ್ಸ್) ರಚಿಸಿತ್ತು. ಸಮತಾ ಪಕ್ಷದ ಮಾಜಿ

18ರ ವಯಸ್ಸಲ್ಲೇ‌ ಮಗಳಿಗೆ ಮದುವೆ ಮಾಡ್ತಿದೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು Read More »

ಚೆನ್ನೈ: ಹೆಲಿಕಾಪ್ಟರ್ ದುರಂತದ ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ

​ಬೆಂಗಳೂರು: ತಮಿಳುನಾಡಿನ ಕುನೂರು ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕಿ ಉಳಿದಿದ್ದ ಏಕೈಕ ಯೋಧ ಐಎಎಫ್​ ಗ್ರೂಪ್​​ ಕ್ಯಾಪ್ಟನ್​ ವರುಣ್​ ಸಿಂಗ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ್ದಾರೆ. ಕಳೆದ ಗುರುವಾರ ತಮಿಳುನಾಡಿನ ವೆಲ್ಲಿಂಗ್ಟನ್‌ ಮಿಲಿಟರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವರುಣ್‌ ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಕರೆತರಲಾಗಿತ್ತು. ‘ವರುಣ್‌ ಸಿಂಗ್‌ ಅವರ ದೇಹದಲ್ಲಿ ಅಪಾರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಅವರಿಗೆ ಸಾಕಷ್ಟು ಚರ್ಮದ ಅಗತ್ಯವಿದೆ. ಕಮಾಂಡೊ ಆಸ್ಪತ್ರೆಯವರ ಮನವಿ ಮೇರೆಗೆ 1 ಸಾವಿರ ಚದರ ಸೆಂ.ಮೀ. ಚರ್ಮವನ್ನು ನೀಡಲಾಗಿದೆ.

ಚೆನ್ನೈ: ಹೆಲಿಕಾಪ್ಟರ್ ದುರಂತದ ಗಾಯಾಳು ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ Read More »

ವಿಧಾನ ಪರಿಷತ್ ಚುನಾವಣೆ| ಗೆದ್ದೋರು ಯಾರು? ಸೋತವರು ಯಾರು? ಮೂರು ಪಕ್ಷಗಳ ಕಂಪ್ಲೀಟ್ ಮಾಹಿತಿ…

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಡಿಸೆಂಬರ್ 10ರಂದು ನಡೆದ 25 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆಯೂ

ವಿಧಾನ ಪರಿಷತ್ ಚುನಾವಣೆ| ಗೆದ್ದೋರು ಯಾರು? ಸೋತವರು ಯಾರು? ಮೂರು ಪಕ್ಷಗಳ ಕಂಪ್ಲೀಟ್ ಮಾಹಿತಿ… Read More »

ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ|

ನವದೆಹಲಿ: ಯಾವ ಹುಡುಗಿ ತೆಳ್ಳಗಿದ್ದಾಳೆ ಎನ್ನುವ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳೂ ಅದೆ ಹುಡುಗಿ ಎಲ್ಲವನ್ನೂ ಮೆಟ್ಟಿನಿಂತು ವಿಶ್ವಸುಂದರಿ ಪಟ್ಟವನ್ನ ಅಲಂಕರಿಸಿ ಭಾರತಕ್ಕೆ ಅರ್ಪಿಸಿದ್ದಾಳೆ. ಭಾರತದ ಹರ್ನಾಜ್ ಸಂಧು 70 ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. 21 ವರ್ಷಗಳ ನಂತರ ಭಾರತೀಯ ಸುಂದರಿಯೊಬ್ಬರಿಗೆ ಈ ಪಟ್ಟ ಸಿಕ್ಕಿದೆ. ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಆದರು. ಅಂದಿನಿಂದ ಭಾರತ ಈ ಪ್ರಶಸ್ತಿಗಾಗಿ ಕಾಯುತ್ತಿತ್ತು. ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್

ಭಾರತದ ಬೆಡಗಿ “ಹರ್ನಾಜ್ ಸಂಧು” ಗೆ ವಿಶ್ವ ಸುಂದರಿ ಪಟ್ಟ| 21 ವರ್ಷಗಳ ಬಳಿಕ ಒಲಿದ ಸೌಂದರ್ಯ ಕಿರೀಟ| Read More »

ಪ್ರಧಾನಿ ಮೋದಿ ಟ್ವಿಟರ್ ಖಾತೆಗೂ ಕನ್ನ| ಬಿಟ್ ಕಾಯಿನ್ ಕುರಿತು ಟ್ವೀಟ್ ಮಾಡಿದ ಹ್ಯಾಕರ್ಸ್..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಿನ್ನೆ ರಾತ್ರಿ ಪ್ರಧಾನಿ ಮೋದಿ ಟ್ವೀಟರ್ ಖಾತೆ ಹ್ಯಾಕ್ ಮಾಡಿ ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಲಾಗಿದೆ. ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟರ್ ಖಾತೆ ಹ್ಯಾಕ್ ಮಾಡಿ ಬಿಟ್ ಕಾಯಿನ್ ಸಂಬಂಧ ಟ್ವೀಟ್ ಮಾಡಲಾಗಿತ್ತು. ಕೂಡಲೇ ಎಚ್ಚೆತ್ತ ಟ್ವಿಟರ್ ಸಂಸ್ಥೆ ಟ್ವಿಟರ್ ಖಾತೆ ಸರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಖಾತೆಯಿಂದ ಈ ಹಿಂದೆ ಮಾಡಿದ್ದ

ಪ್ರಧಾನಿ ಮೋದಿ ಟ್ವಿಟರ್ ಖಾತೆಗೂ ಕನ್ನ| ಬಿಟ್ ಕಾಯಿನ್ ಕುರಿತು ಟ್ವೀಟ್ ಮಾಡಿದ ಹ್ಯಾಕರ್ಸ್..! Read More »