ಆರೋಗ್ಯವೇ ಭಾಗ್ಯ

ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ…

ಸೆಕ್ಸ್ ಕೇವಲ ಆನಂದವಲ್ಲ. ಲೈಂಗಿಕ ಕ್ರಿಯೆ ಒಂದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಲೈಂಗಿಕತೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ನೀವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ನಿಮಗೆ ಆಗಬಹುದು ಎಂದು ತಿಳಿದಿದೆಯೇ ..? ಮನುಷ್ಯ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ಆಗಾಗ ಭಾಗಿಯಾಗಬೇಕು ಎನ್ನುತ್ತದೆ ವಿಜ್ಞಾನ, ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಆ ಪರಿಣಾಮಗಳು ಯಾವುದು? ತಿಳಿದುಕೊಳ್ಳಿ. ಶಕ್ತಿ […]

ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ… Read More »

ಸೆಕ್ಸ್ ಬರೀ ದೇಹಸುಖವಲ್ಲ| ಜೀವನದ ಮಹೋನ್ನತ ಭಾಗ

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು ನೆರವಾಗುತ್ತದೆ. ಸೆಕ್ಸ್ ನಿಮ್ಮ ಬೇರೆ ಬೇರೆ ರೂಪಗಳನ್ನು ಅನ್ವೇಷಣೆ ಮಾಡಲು ನೆರವಾಗುತ್ತದೆ. ಉದಾಹರಣೆಗೆ ದಿನವಿಡೀ ಆಲಸಿಯಾಗಿದ್ದರೂ ಬೆಡ್ ನಲ್ಲಿ ನೀವು ಉತ್ಸಾಹಿತರಾಗಿರಬಹುದು. ಇಲ್ಲ ಹಗಲಲ್ಲಿ ಅನೇಕರನ್ನು ಆಕರ್ಷಿಸುವ ನೀವು ರಾತ್ರಿ ನಿಮ್ಮನ್ನು ಸಂಗಾತಿ ಆಕರ್ಷಿಸಲಿ ಎಂದು ಬಯಸಬಹುದು. ಸೆಕ್ಸ್ ಸಂಗಾತಿಗಳು ಭಾವನಾತ್ಮಕವಾಗಿ ಹತ್ತಿರ ಬರಲು ಸಹಾಯವಾಗುತ್ತದೆ. ಸೆಕ್ಸ್

ಸೆಕ್ಸ್ ಬರೀ ದೇಹಸುಖವಲ್ಲ| ಜೀವನದ ಮಹೋನ್ನತ ಭಾಗ Read More »

ನಿಮಗೆ ಸಿಸೇರಿಯನ್ ಹೆರಿಗೆ ಭಯವಿದೆಯ? ಹಾಗಿದ್ದರೆ ಈ ಕೆಲಸ ಮಾಡಿ

ಪ್ರೀಯ ಓದುಗರೆ ಸಿಸೇರಿಯನ್ ಹೆರಿಗೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ. ಪ್ರತಿಯೋಬ್ಬ ತಾಯಿಗೂ ತಾನೂ ನಾರ್ಮಲ್ ಆಗಿ ಹೆರಿಗೆ ಆಗ ಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ತಾಯಿ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಗರ್ಭಧಾರಣೆ ಖಚಿತವಾದ ತಕ್ಷಣ, ಮಹಿಳೆ ತನ್ನ ಆಹಾರದ ಬಗ್ಗೆ ಗಮನ ಹರಿಸುವುದು ಮಾತ್ರವಲ್ಲದೆ ವ್ಯಾಯಾಮದ ಬಗ್ಗೆಯೂ ಗಮನ ಹರಿಸಬೇಕು, ಇದರಿಂದ ಗರ್ಭಧಾರಣೆಯು ಸಾಮಾನ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸಂದರ್ಭಗಳಲ್ಲಿ, ಮಗುವಿನ ಹೆರಿಗೆಯು ಸಾಮಾನ್ಯ ಬದಲಿಗೆ

ನಿಮಗೆ ಸಿಸೇರಿಯನ್ ಹೆರಿಗೆ ಭಯವಿದೆಯ? ಹಾಗಿದ್ದರೆ ಈ ಕೆಲಸ ಮಾಡಿ Read More »

ಎಕ್ಕದ ಗಿಡದಲ್ಲಿವೆ ಹಲವು ಔಷಧೀಯ ಗುಣಗಳು.

ಹಳ್ಳಿಯ ಕಡೆ ಎಕ್ಕೆಯ ಗಿಡಗಳನ್ನು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಎಕ್ಕೆಯ ಗಿಡಗಳಲ್ಲಿ ಹಲವಾರು ಔಷದಿಯ ಗುಣಗಳು ಇವೆ. ಎಕ್ಕೆಯ ಗಿಡದ ಹೂವುಗಳು ಪೂಜೆಗೆ ಶ್ರೇಷ್ಠವಾದ ಹೂವು. ಎಕ್ಕೆಯ ಗಿಡದ ಅನುಕೂಲವನ್ನು ಹಳ್ಳಿಯ ಕಡೆ ಜನರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಕ್ಕೆಯ ಗಿಡದ ಉಪಯೋಗಗಳನ್ನು ನೋಡೋಣ. ಎಕ್ಕೆ ಎಲೆ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ, ಮನೆ ಮುಂದೆ ಎಕ್ಕೆ ಗಿಡ ಇರಬೇಕು ಎಂಬುದಾಗಿ ಹಿರಿಯರು ಹೇಳುತ್ತಿರುತ್ತಾರೆ, ಅದು ಯಾಕೆ ಅನ್ನೋದು ಇದನ್ನು ತಿಳಿದ ಮೇಲೆ ಗೊತ್ತಾಗುತ್ತದೆ. ಎಕ್ಕೆಯಲ್ಲಿ ಎಷ್ಟೊಂದು ಲಾಭದಾಯಕ

ಎಕ್ಕದ ಗಿಡದಲ್ಲಿವೆ ಹಲವು ಔಷಧೀಯ ಗುಣಗಳು. Read More »

ಆರೋಗ್ಯಕ್ಕೂ ದಾಸವಾಳ‌ಕ್ಕೂ ಇದೆ ನಂಟು| ಇಲ್ಲಿ ಓದಿರಿ

ದಾಸವಾಳ ಅನ್ನೋದು ಕೇವಲ ಪೂಜೆ ಮತ್ತು ಅಲಂಕಾರಕ್ಕೆ ಮಾತ್ರವಲ್ಲ ಇದರಲ್ಲಿ ಹಲವು ರೀತಿಯಾದ ಆರೋಗ್ಯದ ಲಾಭಗಳಿವೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಕೂದಲಿಗೆ ದಾಸವಾಳ ತುಂಬ ಉಪಯೋಗ ಅಂತ ಹೇಳುತ್ತಾರೆ ಆದರೆ ಇದು ಕೇವಲ ಕೂದಲಿಗೆ ಮಾತ್ರವಲ್ಲ ಇನ್ನು ಹಲವು ದೊಡ್ಡ ದೊಡ್ಡ ರೋಗಗಳನ್ನು ಹೋಗಲಾಡಿಸುತ್ತೆ, ಹಾಗಿದ್ದರೆ ನಿಮ್ಮ ಮನೆಯ ಹತ್ತಿರ ಇರುವ ದಾಸವಾಳ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ. ಸಾಮಾನ್ಯವಾಗಿ ದಾಸವಾಳದಲ್ಲಿ ಹಲವು ಬಗೆಯ ದಾಸವಾಳಗಳು ಇವೆ ಅದೇ ರೀತಿ ಈ ಬಿಳಿ

ಆರೋಗ್ಯಕ್ಕೂ ದಾಸವಾಳ‌ಕ್ಕೂ ಇದೆ ನಂಟು| ಇಲ್ಲಿ ಓದಿರಿ Read More »

ನಾಗರ ಪಂಚಮಿ ವಿಶೇಷ ಖಾದ್ಯ – ಸಿಹಿಯಾದ ಅರಶಿನ ಎಲೆ ಕಡುಬು

ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಹಬ್ಬಗಳಂದು ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯವನ್ನು ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್‌ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ. ಅರಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಸಂತೋಷವೇ

ನಾಗರ ಪಂಚಮಿ ವಿಶೇಷ ಖಾದ್ಯ – ಸಿಹಿಯಾದ ಅರಶಿನ ಎಲೆ ಕಡುಬು Read More »

ಮನೆಯಲ್ಲಿಯೇ ತಯಾರಿಸಿ ರುಚಿಕರ ದಹಿ ಸಮೋಸ

ಸಮೋಸವನ್ನು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯದ ಹಿತದೈಷ್ಟಿಯಿಂದ ಒಳ್ಳೆಯದು. ಇಲ್ಲಿದೆ ಸುಲಭವಾಗಿ ಮಾಡುವ ದಹಿ ಸಮೋಸ ಚಾಟ್ ರೆಸಿಪಿ. ಬೇಕಾಗುವ ಸಾಮಾಗ್ರಿಗಳುಮೈದಾ – 1 ಕಪ್ಸೋಂಪು – ಅರ್ಧ ಚಮಚಆಲೂಗಡ್ಡೆ – 3 (ಬೇಯಿಸಿ ಸಿಪ್ಪೆ ಸುಲಿದು ಮ್ಯಾಶ್‌ ಮಾಡಿರಬೇಕು)ಕೊತ್ತಂಬರಿ ಪುಡಿ – 1/2 ಚಮಚಹುರಿದ ಜೀರಿಗೆ – ಅರ್ಧ ಚಮಚಎಣ್ಣೆ – 1 ಕಪ್ಚಾಟ್‌ ಮಸಾಲ – ಅರ್ಧ ಚಮಚಗಟ್ಟಿ ಮೊಸರು – ಮೂರುವರೆ ಕಪ್ಬೆಣ್ಣೆ – ಒಂದೂವರೆ ಚಮಚಉಪ್ಪು ರುಚಿಗೆ ತಕ್ಕಷ್ಟುಖಾರದ

ಮನೆಯಲ್ಲಿಯೇ ತಯಾರಿಸಿ ರುಚಿಕರ ದಹಿ ಸಮೋಸ Read More »

ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ

ಕರಾವಳಿ ಭಾಗದಲ್ಲಿ ಹೆಚ್ಚಿನವರು ಇಷ್ಟಪಡುವ, ಸಿಹಿ ತಿಂಡಿಗಳಲ್ಲಿ ಒಂದಾಗಿರುವ ಸಂಜಿರ ತಿನ್ನಲು ಬಹು ರುಚಿಯಾಗಿರುವ ತಿನಿಸು. ಈ ತಿಂಡಿ, ನೋಡುವಾಗ ತಿಂಡಿ ತಯಾರು ಮಾಡಲು ತುಂಬಾ ಕಷ್ಟ ಎನ್ನ ಬಹುದು. ಆದರೆ ಹಾಗೇ ಅನಿಸಿದರು ಮಾಡಲು ತುಂಬಾ ಸುಲಭ. ಹಾಗಿದ್ರೆ ಅದನನ್ನು ಮಾಡುವುದು ಹೇಗೆ.? ಈ ಎಲ್ಲಾದರ ಬಗ್ಗೆ ತಿಳಿದುಕೊಳ್ಳುವ. ಇದಕ್ಕೆ ಬೇಕಾಗುವ ಸಾಮಗ್ರಿಗಳು: ಮೈದಾ- 1ಕಪ್, ರವೆ- ಸ್ವಲ್ಪ‌,, ಅರಿಶಿನ ಪುಡಿ, ಉಪ್ಪು ಸ್ವಲ್ಪ, ತೆಂಗಿನ ತುರಿ, ಸಕ್ಕರೆ ರುಚಿಗೆ ತಕ್ಕಷ್ಟು, ಎಣ್ಣೆ ಇತ್ಯಾದಿ. ಮಾಡುವ

ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ Read More »

ಗರ್ಭಿಣಿಯರಿಗೆ ಕೋವಿಡ್ ಲಸಿಕೆ | ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಗು ಮತ್ತು ತಾಯಿ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯ ಎಂದು ಹೇಳಲಾಗಿದೆ. ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಗರ್ಭಿಣಿಯರು ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ನೇರ ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಹೇಳಿದೆ. ಬಹುತೇಕ ಗರ್ಭಿಣಿಯರಲ್ಲಿ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಬಹುದು ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು

ಗರ್ಭಿಣಿಯರಿಗೆ ಕೋವಿಡ್ ಲಸಿಕೆ | ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ Read More »

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ

ಈ ಮಾತಿನ ನಿಜವಾದ ಅರ್ಥ ಕಳೆದೆರಡು ವರ್ಷಗಳಿಂದ ಜಗತ್ತು ಎದುರಿಸುತ್ತಿರುವ ಸಾಂಕ್ರಾಮಿಕದಿಂದ ಅರಿವಿಗೆ ಬರುತ್ತಿದೆ ಎಂದರೆ ತಪ್ಪಾಗಲ್ಲ. ವೈದ್ಯರಿಲ್ಲದೇ ಈ ಕೊರೊನಾ ಮಹಾಮಾರಿಯನ್ನು ಎದುರಿಸುವ ವಿಚಾರ ಊಹಿಸಿಕೊಳ್ಳಲು ಅಸಾಧ್ಯ. ಅದೇ ರೀತಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಡಾಕ್ಟರ್ ಗಳ ಪಾತ್ರ ಮಾತಿಗೆ ನಿಲುಕದ್ದು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ, ಜನಸೇವೆ ಮಾಡುವ ವೈದ್ಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ತಮ್ಮ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗೆ ಹೆಚ್ಚು ಕಾಲವನ್ನು ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ.

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ Read More »