ಕಂದಕಕ್ಕೆ ಉರುಳಿದ ದಿಬ್ಬಣದ ಬಸ್ಸ್| 2 ಸಾವು, 27 ಮಂದಿಗೆ ಗಾಯ|
ದೊಡ್ಡಬಳ್ಳಾಪುರ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ವಾಪಸ್ ಹೋಗುತ್ತಿದ್ದ ಬಸ್ ಘಾಟಿ ಸುಬ್ರಮಣ್ಯ ಬಳಿಯ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು,27 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಘಾಟಿ ಸುಬ್ರಮಣ್ಯದ ಒಕ್ಕಲಿಗರ ಸಮುದಾಯ ಭವನದಲ್ಲಿ ಗೌರಿಬಿದನೂರು ತಾಲೂಕಿನ ಪಿಂಚಾರ್ಲಹಳ್ಳಿಯ ಕಡೆಯವರ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮದ ಸಂಬಂಧಿಕರು ಮತ್ತು ಸ್ನೇಹಿತರು ಬಸ್ ನಲ್ಲಿ ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿದ ನಂತರ ಬಸ್ ನಲ್ಲಿ ಊರಿಗೆ ವಾಪಸ್ ಆಗುವವಾಗ ಸುಮಾರು […]
ಕಂದಕಕ್ಕೆ ಉರುಳಿದ ದಿಬ್ಬಣದ ಬಸ್ಸ್| 2 ಸಾವು, 27 ಮಂದಿಗೆ ಗಾಯ| Read More »









