ಸಿನಿಮಾ

ಆಕರ್ಷಕ ಲೆಹೆಂಗಾದಲ್ಲಿ ಮಿಂಚಿದ ತಮನ್ನಾ…ಫ್ಯಾನ್ಸ್ ಫಿಧಾ..!

ಸಮಗ್ರ ನ್ಯೂಸ್: ತೆಲುಗು ನಟಿ ತಮನ್ನಾ ಭಾಟಿಯಾ ಅವರು ಜೈಲರ್​ನ ಕಾವಲ ಸಾಂಗ್ ನಂತರ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರು ಇತ್ತೀಚೆಗೆ ಲಾಕ್ಮಿ ಫ್ಯಾಷನ್ ವೀಕ್​ನಲ್ಲಿ ಆಕರ್ಷಕವಾದ ಲೆಹೆಂಗಾ ಧರಿಸಿ ಮಿಂಚಿದ್ದಾರೆ ತಮನ್ನಾ ಗೋಲ್ಡನ್ ಕಲರ್ ಲೆಹೆಂಗಾ ಧರಿಸಿದ್ದರು. ಬ್ರಾಡ್ ನೆಕ್​ಸ್ಟೈಲ್​ನ ಆಕರ್ಷಕವಾದ ಲೆಹೆಂಗಾಗೆ ಮಣಿಗಳನ್ನು ಪೋಣಿಸಿ ಸುಂದರವಾಗಿ ತಯಾರಿಸಲಾಗಿತ್ತು. ಇದರಲ್ಲಿ ನಟಿ ಸುಂದರವಾಗಿ ಕಾಣಿಸಿದ್ದಾರೆ. ತಮನ್ನಾ ಭಾಟಿಯಾ ಅವರು ಆಕರ್ಷಕ ಮೇಕಪ್ ಮಾಡಿಕೊಂಡಿದ್ದರು. ಅವರ ಹೇರ್​ಸ್ಟೈಲ್ ವೆಟ್ ಹೇರ್​ನಂತೆ ಇತ್ತು. ಇದಕ್ಕೆ ಸೇಮ್ ಮ್ಯಾಚಿಂಗ್ ಇಯರಿಂಗ್ಸ್ […]

ಆಕರ್ಷಕ ಲೆಹೆಂಗಾದಲ್ಲಿ ಮಿಂಚಿದ ತಮನ್ನಾ…ಫ್ಯಾನ್ಸ್ ಫಿಧಾ..! Read More »

ಟಾಲಿವುಡ್​ನಲ್ಲೂ ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಫುಲ್ ಡಿಮ್ಯಾಂಡ್​?

ಸಮಗ್ರ ನ್ಯೂಸ್: ತೆಲುಗು ನಟ ಮಂಚು ವಿಷ್ಣು ಬಿಗ್ ಬಜೆಟ್ ಮೂವಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಡ್ರೀಮ್ ಪ್ರಾಜೆಕ್ಟ್ ಭಕ್ತ ಕಣ್ಣಪ್ಪ ಸಿನಿಮಾ ಕೆಲಸದಲ್ಲಿ ವಿಷ್ಣು ಬ್ಯುಸಿ ಆಗಿದ್ದಾರೆ. ಸ್ಟಾರ್ ನಟರು ಈ ಸಿನಿಮಾ ತಂಡ ಸೇರ್ತಿದ್ದು, ಈ ಲಿಸ್ಟ್​ಗೆ ಕನ್ನಡದ ಹ್ಯಾಟ್ರಿಕ್ ಹೀರೋ ಕೂಡ ಸೇರ್ಪಡೆ ಆಗ್ತಿದ್ದಾರೆ. ಇವರು ಇತ್ತೀಚೆಗೆ ಮಂಚು ವಿಷ್ಣು, ಶ್ರೀಕಾಳಹಸ್ತಿ ಪುಣ್ಯಕ್ಷೇತ್ರದಲ್ಲಿ ಭಕ್ತ ಕಣ್ಣಪ್ಪ ಸಿನಿಮಾ ಪೂಜಾ ಕಾರ್ಯ ನಡೆಸಿ ಸಿನಿಮಾ ಕಾರ್ಯಕ್ಕೆ ಚಾಲನೆ ನೀಡಿದ್ರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ

ಟಾಲಿವುಡ್​ನಲ್ಲೂ ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಫುಲ್ ಡಿಮ್ಯಾಂಡ್​? Read More »

ಬಿಗ್ ಬಾಸ್ ಸೀಸನ್ 10| ಸ್ಪರ್ಧಿಯಾಗಿ‌‌ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ‘ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಎಂಎಲ್​ಎ ಆಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರದೀಪ್ ಈಶ್ವರ್

ಬಿಗ್ ಬಾಸ್ ಸೀಸನ್ 10| ಸ್ಪರ್ಧಿಯಾಗಿ‌‌ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್ Read More »

ಯುವ ಸಿನಿಮಾ ಸೆಟ್​ಗೆ ನಿಖಿಲ್ ಭೇಟಿ

ಸಮಗ್ರ ನ್ಯೂಸ್: ಯುವ ರಾಜ್​ಕುಮಾರ್ ಮತ್ತು ನಿಖಿಲ್ ಕುಮಾರಸ್ವಾಮಿ ಪರಸ್ಪರ ಭೇಟಿ ಮಾಡಿ ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಯುವ ರಾಜ್​ಕುಮಾರ್ ‘ಯುವ’ ಚಿತ್ರದ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿದ್ದರೂ ಸಹ ಸ್ಟಾರ್ ನಟರ ಸಿನಿಮಾಗಳಿಗಿರುವಂತೆ ದೊಡ್ಡ ಮಟ್ಟದಲ್ಲಿ ಬಜ್ ಸೃಷ್ಠಿಯಾಗಿದೆ. ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ಸಹ ಒಬ್ಬರ ಹಿಂದೊಬ್ಬರು ಸ್ಟಾರ್ ನಟರು ಭೇಟಿ

ಯುವ ಸಿನಿಮಾ ಸೆಟ್​ಗೆ ನಿಖಿಲ್ ಭೇಟಿ Read More »

ಧ್ರುವ ಸರ್ಜಾ ಬರ್ತ್ ಡೇಗೆ ಜೋಗಿ ಪ್ರೇಮ್ ಸ್ಪೆಷಲ್ ಗಿಫ್ಟ್‌

ಸಮಗ್ರ ನ್ಯೂಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮ ದಿನಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಇಡೀ ಫ್ಯಾನ್ಸ್ ಖುಷಿ ಆಗಿದ್ದಾರೆ. ಮಾರ್ಟಿನ್ ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ತಮ್ಮ ಕಡೆಯಿಂದಲೂ ಒಂದು ಸಿಡಿಪಿ ಮಾಡಿ ಹಾಕಿದ್ದಾರೆ. ಇದರ ಜೊತೆಗೆ ಜೋಗಿ ಪ್ರೇಮ್ ಕೂಡ ಒಂದು ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಕೆಡಿ ಸಿನಿಮಾಕ್ಕೆ ಸಂಬಂಧಿಸಿದ್ದೇ ಆಗಿದೆ. ಈ ಮೂಲಕ ತಮ್ಮ ನಾಯಕ ನಟನಿಗೆ ಜೋಗಿ ಪ್ರೇಮ್ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ತಮ್ಮ

ಧ್ರುವ ಸರ್ಜಾ ಬರ್ತ್ ಡೇಗೆ ಜೋಗಿ ಪ್ರೇಮ್ ಸ್ಪೆಷಲ್ ಗಿಫ್ಟ್‌ Read More »

ಮದುವೆಗೆ ಬಂದವರಿಗೆಲ್ಲ ಕರ್ಚಿಫ್ ಕೊಟ್ಟ ನಟಿ ಪರಿಣಿತಿ ಚೋಪ್ರಾ!

ಸಮಗ್ರ ನ್ಯೂಸ್: ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವ್ರ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದಲ್ಲಿ ನಡೆದ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಭಾಗಿಯಾಗಿದ್ದರು. ಇದೀಗ ಈ ಮದುವೆ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. ಒಂದು ಫೋಟೋದಲ್ಲಿ ಸಾನಿಯಾ ಮಿರ್ಜಾ ಪೇಪರ್ ಹ್ಯಾಂಡ್ ಫ್ಯಾನ್ ಹಿಡಿದಿದ್ದರು. ಅದರೊಂದಿಗೆ ಒಂದು ಬಿಳಿ ಬಣ್ಣದ ಹ್ಯಾಂಡ್​ ಕರ್ಚಿಫ್ ಕೂಡಾ ಇತ್ತು. ಇದು ಎಲ್ಲರ ಗಮನ ಸೆಳೆದಿದೆ.ನಮ್ಮ ಮದುವೆ ನಿಮ್ಮ ಕಣ್ಣಲ್ಲಿ ನೀರು ತರಿಸಿದರೆ ಈ ಹ್ಯಾಂಡ್​ ಕರ್ಚಿಫ್

ಮದುವೆಗೆ ಬಂದವರಿಗೆಲ್ಲ ಕರ್ಚಿಫ್ ಕೊಟ್ಟ ನಟಿ ಪರಿಣಿತಿ ಚೋಪ್ರಾ! Read More »

ಗಂಡ ಜೈಲಿನಲ್ಲಿದ್ದರೂ ಆರಾಮಾಗಿ ಸೀರೆ ಉಟ್ಟು ಪೋಸ್ ಕೊಟ್ಟ ನಟಿ

ಸಮಗ್ರ ನ್ಯೂಸ್: ನಟಿ ಮಹಾಲಕ್ಷ್ಮಿ ಮತ್ತು ರವೀಂದ್ರ ಚಂದ್ರಶೇಖರ್ ಜೋಡಿ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ತುಂಬಾ ವೈರಲ್ ಆದವರು ಇವರು, ಅದರೆ ಇದೀಗ ಪತಿ ರವೀಂದ್ರ ಚಂದ್ರಶೇಖರ್ ವಂಚನೆ ಆರೋಪದಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ.ರವೀಂದರ್ ಚೆನ್ನೈ ಮೂಲದ ಉದ್ಯಮಿ ಬಾಲಾಜಿಗೆ 15 ಕೋಟಿ ಪಡೆದು ವಂಚಿಸಿದ್ದಾರೆ ಈ ಕಾರಣ ಅವರನ್ನು ಬಂಧಿಸಲಾಗಿದೆ‌ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಷ್ಟೆಲ್ಲ ನಡೆದರೂ ಈ ತಮಿಳು ಕಿರುತೆರೆ ನಟಿ ಗಂಡ ಜೈಲಿನಲ್ಲಿದ್ದರೂ ಆರಾಮವಾಗಿ ಹೊಸ ಸೀರೆ ಉಟ್ಟು ಪೋಸ್

ಗಂಡ ಜೈಲಿನಲ್ಲಿದ್ದರೂ ಆರಾಮಾಗಿ ಸೀರೆ ಉಟ್ಟು ಪೋಸ್ ಕೊಟ್ಟ ನಟಿ Read More »

ಅರವಿಂದ್, ದಿವ್ಯಾಗೆ ಬಿಗ್ ಬಾಸ್ ಸ್ಪರ್ಧಿಗಳಿಂದ ಶುಭಹಾರೈಕೆ

ಸಮಗ್ರ ನ್ಯೂಸ್: ಬಿಗ್ ಬಾಸ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.. ಇದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೆ. ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೂ ಇಬ್ಬರ ನಡುವಿನ ಅನುಬಂಧ ಮುಂದುವರೆದಿದೆ. ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರಾ? ಈ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಇಬ್ಬರೂ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ. ಈಗ

ಅರವಿಂದ್, ದಿವ್ಯಾಗೆ ಬಿಗ್ ಬಾಸ್ ಸ್ಪರ್ಧಿಗಳಿಂದ ಶುಭಹಾರೈಕೆ Read More »

ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ ಅಭಿಷೇಕ್-ಅವಿವಾ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾವೇರಿ ಹೋರಾಟದ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ನಿನ್ನೆ ಬಹಳಷ್ಟು ಕನ್ನಡದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅದ್ರೆ ಇದೀಗ ಅಂಬಿ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಪತ್ನಿ ಅವಿವಾ ಇಬ್ಬರು ಜೊತೆಯಾಗಿ ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ಅಭಿಷೇಕ್ ಅಂಬರೀಷ್ ಹಾಗೂ ಪತ್ನಿ ಅವಿವಾ ಅಭೀಷೇಕ್ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಲಿ, ಕಾವೇರಿ ವಿವಾದ

ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ ಅಭಿಷೇಕ್-ಅವಿವಾ Read More »

ತಮಿಳು ನಟ ಸಿದ್ಧಾರ್ಥ್ ಗೆ ವೇದಿಕೆಯಲ್ಲಿ ಮುಖಭಂಗ

ಸಮಗ್ರ ನ್ಯೂಸ್: ತಮಿಳು ಮೂಲದ ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಮಾಡುತ್ತಿದ್ದ ಸುದ್ದಿಗೋಷ್ಠಿಯನ್ನು ಕರವೇ ಕಾರ್ಯಕರ್ತರು ತಡೆದಿದ್ದಾರೆ. ಸಿದ್ಧಾರ್ಥ್ ನಟನೆಯ ‘ಚಿತ್ತ’ ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಈ ಕುರಿತು ಬೆಂಗಳೂರಿನ ಮಲ್ಲೇಶ್ವರದ ಎಸ್​ಆರ್​ವಿಯಲ್ಲಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು, ಸುದ್ದಿಗೋಷ್ಠಿಗೆ ನುಗ್ಗಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ. ವೇದಿಕೆ ಮೇಲೆ ನಟ ಸಿದ್ಧಾರ್ಥ್ ತಮ್ಮ ಸಿನಿಮಾ ಕುರಿತಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, ‘ಕಾವೇರಿ ವಿವಾದ ಕಾವೇರಿರುವ

ತಮಿಳು ನಟ ಸಿದ್ಧಾರ್ಥ್ ಗೆ ವೇದಿಕೆಯಲ್ಲಿ ಮುಖಭಂಗ Read More »