ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಚಲನೆಗೂ ನವ ಗ್ರಹಗಳು, ರಾಶಿಗಳು ಹಾಗೂ ನಕ್ಷತ್ರಗಳ ಚಲನೆಗಳು ಕಾರಣವಾಗಿರುತ್ತವೆ ಎಂಬುದು ಭಾರತೀಯ ಸಂಸ್ಕೃತಿಯ ನಂಬಿಕೆ. ನಮ್ಮ ಪೂರ್ವಜರು ಈ ಕುರಿತಂತೆ ಪಂಚಾಂಗ, ರಾಶಿ ಭವಿಷ್ಯ ಹಾಗೂ ಇನ್ನಿತರ ಪೂರ್ವ ಆಲೋಚನೆ ಮಾಡಿ ಹಲವು ಗ್ರಂಥಗಳನ್ನು ಬರೆದಿದ್ದಾರೆ. ರಾಶಿಗಳ ಚಲನೆಯನ್ನು ಆಧರಿಸಿ ನಮ್ಮ ಜೀವನದ ಆಗುಹೋಗುಗಳನ್ನು ಅಂದಾಜಿಸಲಾಗುತ್ತದೆ. ರಾಶಿಗಳ ಭವಿಷ್ಯ ತಿಳಿದು ನಮ್ಮ ‌ಕಾರ್ಯಗಳು ನಡೆಯುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ, ದೋಷ ಪರಿಹಾರಗಳೇನು ಎಂಬುದನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ

ಭಾರತೀಯ ಹಬ್ಬಗಳೆಂದರೆ ಹಾಗೆಯೇ…, ಪ್ರತೀ‌ ಹಬ್ಬಕ್ಕೂ ಒಂದೊಂದು ಅಧಿದೇವತೆ. ಆ ದೇವತೆಯ ಹಿನ್ನೆಲೆಗೆ ಕಥೆಗಳು, ಅದರ ಸುತ್ತ ಹಬ್ಬಿಕೊಂಡ ಆಚರಣೆಗಳು; ಆಯಾ ಋತುವಿನಲ್ಲಿ ಬರುವ ಹಬ್ಬಕ್ಕಾಗಿ ಮತ್ತು ಆ ಹಬ್ಬದ ದೇವತೆಗಾಗಿ ಸಿದ್ಧವಾಗುವ ನಾನಾ ವಿಧದ ದೇಸೀ ಪಾಕ – ಹೀಗೆ ಹಬ್ಬಗಳೆಂದರೆ ಭಾರತೀಯ ಬದುಕಿನ ಚತುರ್ವಿಧ ಪುರುಷಾರ್ಥವನ್ನೂ ಸೋಕುವಂಥ ನಲ್ಮೆಯ ಕಾಲಭಾಗ. ಹಾಗೇ ಆಯಾ ಹಬ್ಬಗಳ ಅಂತಸ್ಸತ್ತ್ವವಾಗಿರುವ ದೇವತೆಗಳಾದರೂ ಮಾನವ ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸುವಂಥವು. ಮನೆಮನೆಯಲ್ಲಾಡುವ ಪುಟ್ಟ ತುಂಟ ಮಗುವು ತರಬಲ್ಲ ಆನಂದವನ್ನು ತರುವುದು

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ Read More »

ಗೌರಿ ಬರುವಳು ಧರೆಗೆ| ಸರ್ವ ಮಂಗಳ ತರುವಳು ಮನೆಗೆ

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ. ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು ಶಿವನಿಂದ. ಒಮ್ಮೆ ಶಿವ

ಗೌರಿ ಬರುವಳು ಧರೆಗೆ| ಸರ್ವ ಮಂಗಳ ತರುವಳು ಮನೆಗೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಸ್ವಯಂ ಉದ್ಯೋಗದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ.ಹತ್ತಿರದ ಬಂಧುಗಳಿಂದ ಸೂಕ್ತ ಸಲಹೆಗಳು ದೊರೆಯುತ್ತವೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಪ್ರಗತಿಯ ಹಾದಿ ತೆರೆಯುತ್ತದೆ. ಬಹಳ ಚಿಂತಿಸುತ್ತಿದ್ದ ನಿಮಗೆ ಮನಸ್ಸಿಗೆ ಮುದ ನೀಡುವ ಒಂದು ಮಾರ್ಗ ಗೋಚರಿಸುತ್ತದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚುತ್ತದೆ. ಮಿತ್ರರೊಡನೆ ವ್ಯವಹಾರ ಮಾಡುವಾಗ ಹೆಚ್ಚು ಜಾಗರೂಕರಾಗಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…|

ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ… ನಿನಗೆ ನಮಸ್ಕಾರಗಳು. ದಶಾವತಾರಗಳನ್ನು

ಕೃಷ್ಣಾ ಎಂದರೆ ಕಷ್ಟವೊಂದಿಷ್ಟಿಲ್ಲ|ಕೃಷ್ಣಂ ವಂದೇ ಜಗದ್ಗುರುಂ…| Read More »

ದ್ವಾದಶ ರಾಶಿಗಳ ವಾರಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ನಿಮ್ಮ ರಾಶಿಗಳ ಈ ವಾರದ ಭವಿಷ್ಯ ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಿ. ಶುಭವಾಗಲಿ… ವಾರಭವಿಷ್ಯ: ತಾ.29-08-2021 ರಿಂದ ತಾ.05-09-2021 ರವರೆವಿಗೆ. ಮೇಷ: ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾಗಲಿದೆ. ಆಗಾಗ ಶುಭಮಂಗಲ ಕಾರ್ಯಗಳಿಗಾಗಿ ಓಡಾಟವು ಕಂಡು ಬರುವುದು. ದೈಹಿಕ ಆರೋಗ್ಯವು ಏರುಪೇರಾದರೂ ತಾತ್ಕಾಲಿಕವೆನ್ನಬಹುದು. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಅನಾವಶ್ಯಕವಾಗಿ ಕಿರಿಕಿರಿ ತಪ್ಪಲಾರದು. ಅನೇಕ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ. ಆ.22ರಿಂದ 28ರವರೆಗೆ

ಜಗತ್ತಿನ ಪ್ರತೀ ಚಲನೆಗೂ ಗ್ರಹಗತಿಗಳೇ ಕಾರಣ ಎಂಬುದು ಶಾಸ್ತ್ರಸಮ್ಮತ ನಂಬಿಕೆ. ಭಾರತೀಯ ಶಾಸ್ತ್ರಗಳ ಪ್ರಕಾರ ಗ್ರಹಚಾರಗಳು ವ್ಯಕ್ತಿಯ ರಾಶಿಗಳ ಚಲನೆಗೆ ಅನುಸಾರವಾಗಿ ನಡೆಯುತ್ತವೆ. ಒಬ್ಬ ವ್ಯಕ್ತಿ ಆತ ಏನೇ ಕೆಲಸ ಕಾರ್ಯ‌ಮಾಡಲು ಆತ ಹುಟ್ಟಿದ ಜನ್ಮ ನಕ್ಷತ್ರ, ರಾಶಿಗಳ ಪ್ರಭಾವ ಕಾರಣ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.ರಾಶಿ‌ ಮತ್ತು ಗ್ರಹಗಳ ಚಲನಗೆ ಅನುಸಾರವಾಗಿ ಆ.22ರಿಂದ 28ರವರೆಗಿನ ಒಂದಿಡೀ ವಾರದ ರಾಶಿಫಲವನ್ನು ನೀಡಲಾಗಿದೆ. ಜೊತೆಗೆ ದೋಷ ಪರಿಹಾರಗಳನ್ನು ತಿಳಿಸಲಾಗಿದೆ. ನಿಮ್ಮ ಈ ವಾರದ ರಾಶಿಭವಿಷ್ಯ ತಿಳಿದುಕೊಂಡು, ವಾರವನ್ನು ಉತ್ತಮಗೊಳಿಸಿಕೊಳ್ಳಿ. ಶುಭವಾಗಲಿ…

ದ್ವಾದಶ ರಾಶಿಗಳ ವಾರಭವಿಷ್ಯ. ಆ.22ರಿಂದ 28ರವರೆಗೆ Read More »

ವರವ ಕೊಡೇ ವರಮಹಾಲಕ್ಷ್ಮೀ, ಹಬ್ಬ ಆಚರಣೆಯ ವೈದಿಕ ವಿಧಿವಿಧಾನಗಳು

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು. ಹಿಂದೂ ಸಂಪ್ರದಾಯದಲ್ಲಿ ಸಂಪತ್ತಿನದ ಅಧಿದೇವತೆ ಎಂದೇ ಕರೆಯಲ್ಪಡುವ ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ಲದಲ್ಲಿ ಮಾಡುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು, ಇದಕ್ಕೆ ಬಹಳ ವಿಶೇಷ ಮಹತ್ವವಿದೆ ಎನ್ನಲಾಗುತ್ತದೆ. ಸಂಪತ್ತು, ಸಮೃದ್ಧಿ, ಕುಟುಂಬದ ಶ್ರೇಯೋಭೀವೃದ್ಧಿಗಾಗಿ ಶ್ರಾವಣ ಮಾಸದ ಪೂರ್ಣಿಮೆಯ ಮುನ್ನ ಅಥವಾ

ವರವ ಕೊಡೇ ವರಮಹಾಲಕ್ಷ್ಮೀ, ಹಬ್ಬ ಆಚರಣೆಯ ವೈದಿಕ ವಿಧಿವಿಧಾನಗಳು Read More »

ದ್ವಾದಶ ರಾಶಿಗಳ ವಾರಭವಿಷ್ಯ

ವಾರಭವಿಷ್ಯ ಆ.15ರಿಂದ 21ರವರೆಗೆ ಮೇಷ ಮೇಷ ರಾಶಿಯಲ್ಲಿ ಜನಿಸಿದವರಿಗೆ ದ್ವಿತೀಯ ರಾಹುವಿರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣವಿದೆ. ಏಕಾದಶ ದಲ್ಲಿರುವ ಗುರುವು ಪಾಪಗಳ ಭಾರವನ್ನು ಎಷ್ಟು ಹೊರಲು ಸಾಧ್ಯವೆಂದು ನಿರ್ಣಯಿಸುತ್ತಾನೆೆ. ಜಾಗರೂಕರಾಗಿರಿ. ಖಿನ್ನತೆಗೆ ಒಳಗಾಗದಿರಿ. ಅನಂತವಾಗಿ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ವೃಷಭ ಲಗ್ನದಲ್ಲಿ ರಾಹುವಿರುವುದರಿಂದ ಪೆದ್ದುತನ ತೋರಿಸಿಕೊಳ್ಳಬೇಡಿ. ಮುಖದ ಕಾಂತಿಗೆ ಪೇಚಿಗೆ ಸಿಲುಕುವುದೂ ಬೇಡ. ವಿಷಯ ವಿಮಶಿಸಿ ಅರ್ಥ ಮಾಡಿಕೊಂಡು ನಡೆದರೆ ಶುಭ. ನಿಮ್ಮ ಧರ್ಮದ ಧನವು ಬರಬೇಕಾದರೆ, ‘ದುಂ ದುರ್ಗಾಯೈ ನಮಃ’ ಮಂತ್ರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ|

ವಿಶೇಷ ವರದಿ: ಮಳೆಗಾಲ ಕಳೆದು ಹಬ್ಬಗಳ ಆಚರಣೆಗೆ ನಾಂದಿ ಹಾಡುವ ನಾಗರ ಪಂಚಮಿಯನ್ನು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯ 5ನೇ ದಿನದಂದು, ಅಂದರೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದೆ. ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವುಗಳ ವಾಸಸ್ಥಾನವಾಗಿದ್ದು, ನಾಗರ ಪಂಚಮಿಯಂದು ಬೆಳ್ಳಿಗ ನಾಗನಿಗೆ, ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆಯಿದೆ. ಈ

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ| Read More »