ಸಂಸ್ಕೃತಿ

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ

ಯುಗಾದಿ ಎಂದೂ ಕರೆಯಲ್ಪಡುವ ಉಗಾದಿಯನ್ನು ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭದ ಮೊದಲ ದಿನದಂದು ಆಚರಿಸಲಾಗುತ್ತದೆ. ಯುಗಾದಿಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಹೂವಿನ ಮಾದರಿಗಳಿಂದ ಹಿಡಿದು ರಾಜ್ಯಗಳ ಪಾಕಪದ್ಧತಿಯನ್ನು ಪ್ರತಿನಿಧಿಸುವ ರುಚಿಕರವಾದ ಊಟದವರೆಗೆ, ಯುಗಾದಿಯು ಹೊಸ ವರ್ಷದ ತಾಜಾತನವನ್ನು ಮತ್ತು ಜನರಲ್ಲಿ ಸಂತೋಷವನ್ನು ತರುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಸಾಮಾನ್ಯ ಮಾರ್ಚ್‌ ತಿಂಗಳಾಂತ್ಯ ಅಥವಾ ಏಪ್ರಿಲ್‌ ಮೊದಲ […]

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ Read More »

ನವಯುಗಾದಿ; ತರಲಿ ಸಂತಸದ ಹಾದಿ

ಅನಾದಿ ಕಾಲದ ಸನಾತನ ಸಂಸ್ಕೃತಿ ಹೊಂದಿರುವ ಭಾರತ ಹಲವು ಅಚ್ಚರಿಪಡಿಸುವ ಮತ್ತು ವೈಜ್ಙಾನಿಕ ಆಚರಣೆಗಳ ತಳಹದಿ. ಇಲ್ಲಿ ಪ್ರತಿದಿನ ಒಂದೊಂದು ಹಬ್ಬ. ಒಂದೊಂದು ಹಬ್ಬಕ್ಕೂ ಅದರದ್ದೇ ವೈಶಿಷ್ಟತೆ ಮತ್ತು ನಂಬಿಕೆ. ಆಚರಣೆಗಳಲ್ಲೂ ವಿಭಿನ್ನತೆ. ಈ ಕಾರಣದಿಂದಲೇ ಭಾರತ ವಿಭಿನ್ನ ಸಂಸ್ಕೃತಿಯ ತವರು ಎಂದು ಕರೆಸಿಕೊಳ್ಳುತ್ತದೆ.ಹಿಂದೂ ಹಬ್ಬಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಎನಿಸಿಕೊಳ್ಳುವುದು ಯುಗಾದಿ. ಪಕ್ಷಿಗಳಲ್ಲಿ ನವಿಲಿನಂತೆ, ಪ್ರಾಣಿಗಳಲ್ಲಿ ಮಾನವನಂತೆ, ಋತುಗಳಲ್ಲಿ ವಸಂತ ನಂತೆ ಹಬ್ಬಗಳಲ್ಲಿ “ಯುಗಾದಿ” ಮೊದಲಿಗ. ಹಿಂದುಗಳ ದೃಷ್ಟಿಯಲ್ಲಿ ಇದು ಹೊಸ ವರ್ಷಾರಂಭ. ಸಂಸ್ಕೃತದ ಎರಡು ಶಬ್ಧಗಳಾದ

ನವಯುಗಾದಿ; ತರಲಿ ಸಂತಸದ ಹಾದಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಪ್ಲವ ನಾಮ‌ ಸಂವತ್ಸರದ ಕೊನೆಯಲ್ಲಿ ನಾವಿದ್ದೇವೆ. ವಾರಾಂತ್ಯದಲ್ಲಿ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳಲು ತಯಾರಾಗಿರುವ ಈ ಹೊತ್ತಿನಲ್ಲಿ ಹನ್ನೆರಡು ರಾಶಿಗಳ ಈ ವಾರದ ಗೋಚಾರಫಲ ತಿಳಿಯಬೇಕಿದೆ. ಶುಭಕೃತ್ ಸಂವತ್ಸರವು ಸರ್ವರಿಗೂ ಶುಭತರಲಿ ಎಂದು ಹಾರೈಸುತ್ತಾ ಈ ವಾರದ ರಾಶಿಫಲ ಏನು ಎಂಬುದನ್ನು ತಿಳಿಯೋಣ. ಮೇಷ ರಾಶಿ: ನಿರಾಯಾಸವಾಗಿ ಕೆಲಸ ಮಾಡಲು ಸಾಕಷ್ಟು ತಾಳ್ಮೆ ಅಗತ್ಯ. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಲು ರಾಜಕೀಯ ವ್ಯಕ್ತಿಗಳ ಶಿಫಾರಸುಗಳನ್ನು ಬಳಸಿಕೊಳ್ಳುವಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಸಾಧ್ಯತೆ. ಭರವಸೆಗಳ ಈಡೇರಿಕೆಗೆ ಅತ್ಯಂತ ಶ್ರಮವಹಿಸುವುದು ಅಗತ್ಯ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿಯೊಬ್ಬರ ಭವಿಷ್ಯದ ಮೇಲೆ ಪ್ರಭಾವ ಬೀರುವ ಚಂದ್ರನು ಇಂದು ಸ್ಥಾನ ಬದಲಾವಣೆ ಮಾಡಲಿದ್ದಾನೆ. ಚಂದ್ರನು ಇಂದು ಕನ್ಯಾರಾಶಿಯಿಂದ ತುಲಾ ರಾಶಿಯಲ್ಲಿ ಸಾಗುತ್ತಾನೆ. ಚಂದ್ರನ ಈ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಉಂಟಾಗುತ್ತದೆ. ವಿವಿಧ ರಾಶಿಗಳ ಈ ವಾರದ ಭವಿಷ್ಯ ಹೇಗಿದೆ ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ: ಈ ರಾಶಿಯವರಿಗೆ ಅನಗತ್ಯ ಸುತ್ತಾಟದಿಂದ ದೇಹಾಲಸ್ಯವಾಗಬಹುದು. ಕೆಲವರಿಗೆ ಉದ್ಯೋಗ ನಿಮಿತ್ತ ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಹೀಗಾಗಿ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು|

ಸಮಗ್ರ ವಿಶೇಷ: ರಸ್ತೆಯ ತುಂಬೆಲ್ಲಾ ಮರದಿಂದ ಉದುರಿದ ಹೂಗಳ ರಾಶಿ. ಪಕಳೆ ಕಳಚಿ ಬಿದ್ದ ಒಂದೊಂದು ಹೂವು ಕೂಡಾ ಪ್ರಕೃತಿಯ ರಂಗನ್ನು ಹೆಚ್ಚಿಸಿದೆ. ಮರಗಳು ಎಲೆಗಳ ಉದುರಿಸಿ ಬಣ್ಣದ ಹೂಗಳ ಗೊಂಚಲ ಸುರಿಸುತ್ತಿವೆ. ಇನ್ನೇನು ಕೆಲ ದಿನಗಳಲ್ಲಿ ಬರುವ ನವಯುಗಾದಿಯ ಸ್ವಾಗತಿಸಲು ರೆಡಿಯಾದಂತೆ ಕಾಣುತ್ತಿವೆ. ಅರೆ! ಇದೇನಿದು? ಎನಿಸುತ್ತಿರುವಾಗ ನೆನಪಾದದ್ದು ರಂಗಿನ ಹಬ್ಬ ‘ಹೋಳಿ’. ಕಾಮದಹನ, ಹೋಳಿ ಹುಣ್ಣಿಮೆ, ಮುಂತಾಗಿ ಕರೆಯುವ ಈ ಹಬ್ಬ ಭಾರತದ ಉದ್ದಗಲಕ್ಕೂ ಆಚರಿಸುವ ಬಣ್ಣದ ಓಕುಳಿಯ ಜಾತ್ರೆ. ಹಿರಿ ಕಿರಿದೆನ್ನದೆ ಪ್ರತೀ

“ಬಣ್ಣಗಳಲ್ಲವೇ ಬದುಕನ್ನು ತುಂಬುವುದು” | ಪ್ರಕೃತಿಯ ರಂಗಿಗೆ ಹೋಳಿಯೇ ಬರಬೇಕು| Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ರಾಶಿಗಳು ನಮ್ಮ ದಿನನಿತ್ಯದ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ದೈನಂದಿನ ಚಲನೆಗಳಿಗೆ ರಾಶಿ ಹಾಗೂ ನಕ್ಷತ್ರಗಳ‌ ಪ್ರಭಾವವೇ ಕಾರಣವಾಗಿವೆ. ಇವುಗಳ ಪೂರ್ವನಿರ್ಧರಿತ ಭವಿಷ್ಯದಿಂದ ನಾವು ನಿತ್ಯಕರ್ಮಗಳನ್ನು ಪೂರೈಸಬೇಕಿದೆ. ರಾಶಿಗಳ ಪ್ರಭಾವದಿಂದ ಒಳಿತು ಹಾಗೂ ಕೆಡುಕುಗಳು ಉಂಟಾಗುವುದರಿಂದ ನಾವು ಇದರ ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಈ ವಾರದ ಭವಿಷ್ಯ ಇಲ್ಲಿ ನೀಡಲಾಗಿದ್ದು, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಲಾಗಿದೆ. ನಿಮ್ಮ ರಾಶಿಗಳ ಭವಿಷ್ಯ ತಿಳಿದುಕೊಳ್ಳಿ. ಮೇಷ ರಾಶಿ: ಕೌಟುಂಬಿಕ ಸಮಸ್ಯೆಗಳಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮನುಷ್ಯನ ಜೀವನದಲ್ಲಿನ ಪ್ರತಿನಿತ್ಯದ ಘಟನೆಗಳಿಗೆ ಜನ್ಮರಾಶಿಗಳು, ನಕ್ಷತ್ರಗಳು ಕಾರಣವಾಗಿರುತ್ತವೆ. ಜೀವನದ ಆಗುಹೋಗುಗಳನ್ನು ರಾಶಿ ಹಾಗೂ ನಕ್ಷತ್ರಗಳೇ ನಿರ್ಧರಿಸುತ್ತವೆ ಎಂಬುದು ಪರಂಪರಾಗತ ನಂಬಿಕೆ. ಈ ಹಿನ್ನೆಲೆಯಲ್ಲಿ ನಾವು ರಾಶಿಗಳಲ್ಲಿನ ಬದಲಾವಣೆಗಳ ಕುರಿತು ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಈ ವಾರ ಹನ್ನೆರಡು ರಾಶಿಗಳ ಗೋಚಾರಫಲ, ಸಮಸ್ಯೆ ಹಾಗೂ ಪರಿಹಾರಗಳನ್ನು ತಿಳಿದುಕೊಳ್ಳೋಣ. ಮೇಷ ರಾಶಿ: ಮನಸ್ಸಿಗೆ ಒಂದು ರೀತಿಯ ಸಂತೋಷ ಇರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಡುವಳಿಕೆಯಿಂದ ಜನರ ಮನಸ್ಸನ್ನು ಗೆದ್ದು ಕಾರ್ಯಸಾಧನೆ ಮಾಡುವಿರಿ. ಸ್ಥಿರಾಸ್ತಿಯ

ದ್ವಾದಶ ರಾಶಿಗಳ ವಾರಭವಿಷ್ಯ Read More »

“ಶಿವನೇ ನಾ ನಿನ್ನಾ ಸೇವಕನಯ್ಯಾ”| ಮಹಾಶಿವರಾತ್ರಿ ಆಚರಣೆ ಏಕೆ? ಹೇಗೆ?

ಸಮಗ್ರ ವಿಶೇಷ: ಭಾರತೀಯ ಪರಂಪರೆಯಲ್ಲಿ ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ

“ಶಿವನೇ ನಾ ನಿನ್ನಾ ಸೇವಕನಯ್ಯಾ”| ಮಹಾಶಿವರಾತ್ರಿ ಆಚರಣೆ ಏಕೆ? ಹೇಗೆ? Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮಗು ಜನಿಸಿದಾಗ ಅದು ಹುಟ್ಟಿದ ನಕ್ಷತ್ರ, ಸಮಯ ನೋಡಿಕೊಂಡು ಜ್ಯೋತಿಷಿಗಳು ಯಾವ ಅಕ್ಷರದ ಹೆಸರಿಟ್ಟರೆ ಮಗುವಿಗೆ ಒಳಿತಾಗುತ್ತದೆ ಎಂಬುದನ್ನು ಹೇಳುತ್ತಾರೆ. ಅಂದರೆ ವ್ಯಕ್ತಿಯ ಹೆಸರು ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ರಾಶಿಗಳ ಕೂಡಾ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಪ್ರಭಾವ ಬೀರುತ್ತವೆ. ಪ್ರತಿದಿನದ ಆಗುಹೋಗುಗಳಿಗೆ ರಾಶಿಗಳ ಮೇಲಿನ ಪ್ರಭಾವಗಳೇ ಕಾರಣವಾಗುತ್ತವೆ. ಅದಕ್ಕಾಗಿ ರಾಶಿಭವಿಷ್ಯ‌ ತಿಳಿದುಕೊಳ್ಳುವುದು ಅವಶ್ಯಕ. ಈ ವಾರ ಯಾವ ರಾಶಿಗೆ ಶುಭ, ಯಾವ ರಾಶಿಗೆ ಸಮಸ್ಯೆ ಮತ್ತು ಅದರ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್ ಡೆಸ್ಕ್: ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ, ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎಂದು ತಿಳಿಯಲು ‌ಮುಂದೆ ಓದಿ… ಮೇಷ

ದ್ವಾದಶ ರಾಶಿಗಳ ವಾರಭವಿಷ್ಯ Read More »