ರಾಜ್ಯ ಸಚಿವ ಸಂಪುಟ ವಿಸ್ತರಣೆ| 24 ನೂತನ ಸಚಿವರಿಂದ ಇಂದು ಪ್ರಮಾಣವಚನ| ಅಂತಿಮ ಪಟ್ಟಿ ರಿಲೀಸ್ ಮಾಡಿದ ಕಾಂಗ್ರೆಸ್
ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರುವ 24 ಸಚಿವರ ಪಟ್ಟಿ ಅಂತಿಮಗೊಂಡಿದೆ. ನೂತನ ಸಚಿವರ ಪಟ್ಟಿ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ತಲುಪಿದೆ. ಪಟ್ಟಿಯಲ್ಲಿ ಹೆಸರಿದ್ದಂತಹ ಶಾಸಕರು ಇಂದು (ಮೇ.27) ರಂದು ರಾಜಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 11:30 ನಿಮಿಷಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟಕ್ಕೆ ಸೇರುವ ಸಚಿವರ ಪಟ್ಟಿ…ಹೆಚ್.ಕೆ.ಪಾಟೀಲ್ಕೃಷ್ಣಭೈರೇಗೌಡಚಲುವರಾಯಸ್ವಾಮಿಪಿರಿಯಾಪಟ್ಟಣ ವೆಂಕಟೇಶ್ಡಾ.ಹೆಚ್.ಸಿ.ಮಹದೇವಪ್ಪಈಶ್ವರ ಖಂಡ್ರೆಕೆ.ಎನ್.ರಾಜಣ್ಣದಿನೇಶ್ ಗುಂಡೂರಾವ್ಶರಣಬಸಪ್ಪ ದರ್ಶನಾಪುರಶಿವಾನಂದ ಪಾಟೀಲ್ಆರ್.ಬಿ.ತಿಮ್ಮಾಪುರಎಸ್.ಎಸ್.ಮಲ್ಲಿಕಾರ್ಜುನಶಿವರಾಜ ತಂಗಡಗಿಡಾ.ಶರಣ ಪ್ರಕಾಶ್ ಪಾಟೀಲ್ಮಂಕಾಳು ವೈದ್ಯಲಕ್ಷ್ಮೀ ಹೆಬ್ಬಾಳ್ಕರ್ರಹೀಂ ಖಾನ್ಡಿ.ಸುಧಾಕರ್ಸಂತೋಷ್ ಲಾಡ್ಬೋಸರಾಜುಬಿ.ಎಸ್.ಸುರೇಶ್ಮಧು ಬಂಗಾರಪ್ಪಎಂ.ಸಿ.ಸುಧಾಕರ್ಬಿ.ನಾಗೇಂದ್ರ ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿವಾರು ಬಲಾಬಲ ವಿವರ ಹೀಗಿದೆ..ಒಕ್ಕಲಿಗ 4, ಲಿಂಗಾಯತ […]








