ದ.ಕ ದಿಂದ ಡಿ.ವಿ ಎಸ್ ಸ್ಪರ್ಧೆಗೆ ಭಾರೀ ವಿರೋಧ| ಡಿವಿ ಹಠಾವೋ ಎನ್ನಲು ಕಾರಣ ಏನ್ ಗೊತ್ತಾ?
ಸಮಗ್ರ ನ್ಯೂಸ್: ಕಾಂಗ್ರೇಸ್ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿವಿ ಸದಾನಂದ ಗೌಡ ಅವರಿಗೆ ಟಿಕೇಟ್ ನೀಡುವುದಾದರೆ ಅದು ಜಿಲ್ಲೆಗೆ ಮಾಡಿರುವ ದೊಡ್ಡ ದ್ರೋಹ ಎಂದು ನೇತ್ರಾವತಿ ಹೋರಾಟ ಸಮಿತಿ ಆರೋಪಿಸಿದೆ. ನೇತ್ರಾವತಿ ಹೋರಾಟ ಸಮಿತಿಯ ಸಂಚಾಲಕ ದಿನಕರ್ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ, ಯಾವುದೇ ಕಾರಣಕ್ಕೂ ಕಾಂಗ್ರೇಸ್ ಡಿವಿ ಸದಾನಂದ ಗೌಡ ಅವರಿಗೆ ದಕ್ಷಿಣ ಕನ್ನಡದಲ್ಲಿ ಟಿಕೆಟ್ ನೀಡಬಾರದು, ಜಿಲ್ಲೆಯ ನೀರಿನ ಸಮಸ್ಯೆಗೆ ಈ ವ್ಯಕ್ತಿಯೇ ಕಾರಣ, ಕಾಂಗ್ರೆಸ್ ನಿಂದ ಲೋಕಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ […]
ದ.ಕ ದಿಂದ ಡಿ.ವಿ ಎಸ್ ಸ್ಪರ್ಧೆಗೆ ಭಾರೀ ವಿರೋಧ| ಡಿವಿ ಹಠಾವೋ ಎನ್ನಲು ಕಾರಣ ಏನ್ ಗೊತ್ತಾ? Read More »










