ಮಹಾಕುಂಭ ಮೇಳಕ್ಕೆ “ಅನಾಜ್ ಬಾಬಾ” ಆಗಮನ; ಇವರ ವಿಶೇಷತೆ ಏನು ಗೊತ್ತಾ.?
ಸಮಗ್ರ ನ್ಯೂಸ್ : ಪ್ರಯಾಗರಾಜ್ ನಲ್ಲಿ ಜನವರಿ 13 ರಿಂದ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಭಾರತ ಮಾತ್ರವಲ್ಲದೆ ವಿಶ್ವದದ್ಯಂತ ಜನರು ಆಗಮಿಸುತ್ತಿದ್ದು, ಇದೀಗ ಕಾರ್ಯಕ್ರಮಕ್ಕೆ ಪರಿಸರ ಸ್ನೇಹಿ ಅನಾಜ್ ವಾಲೆ ಬಾಬಾ ಈಗಾಗಲೇ ಆಗಮಿಸಿದ್ದು, ವಿಶೇಷ ರೀತಿಯಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಅನಾಜ್ ವಾಲೆ ಬಾಬಾ ಎಂದು ಕರೆಯಲ್ಪಡುವ ಈ ಯೋಗಿ ತನ್ನ ತಲೆಯ ಮೇಲೆ ನಿಜವಾದ ಬೆಳೆಗಳನ್ನು ಬೆಳೆಯುವ ಮೂಲಕ ಪರಿಸರ ಜಾಗೃತಿಯ ಜೀವಂತ ಸಂಕೇತವಾಗಿದ್ದಾರೆ.ಅನಾಜ್ ವಾಲೆ ಬಾಬಾ, […]
ಮಹಾಕುಂಭ ಮೇಳಕ್ಕೆ “ಅನಾಜ್ ಬಾಬಾ” ಆಗಮನ; ಇವರ ವಿಶೇಷತೆ ಏನು ಗೊತ್ತಾ.? Read More »








