ಸಂಸ್ಕೃತಿ

ನವರಾತ್ರಿ ನವದುರ್ಗೆ| ಯಾರೀವಳು ತಾಯಿ ಕೂಷ್ಮಾಂಡಿನಿ ದೇವಿ? ನಾಲ್ಕನೇ ದಿನದ ಪೂಜಾ ವಿಶೇಷತೆಗಳೇನು?

ಸಮಗ್ರ ವಿಶೇಷ: ನವರಾತ್ರಿಯ ಪ್ರತಿ ದಿನವೂ ವಿಭಿನ್ನವಾಗಿದೆ ಮತ್ತು ಈ ದಿನಗಳಲ್ಲಿ ತಾಯಿಯ ವಿವಿಧ ರೂಪಗಳನ್ನು ಗೌರವದಿಂದ ಪೂಜಿಸಲಾಗುತ್ತದೆ. ಮಾತೆ ದುರ್ಗೆಯ ವಿವಿಧ ರೂಪಗಳಿಗೆ ವಿಭಿನ್ನ ಹಿನ್ನೆಲೆಯಿದೆ. ಈ ಕಾರಣಕ್ಕಾಗಿಯೇ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ನಾಲ್ಕನೇ ದಿನ ದುರ್ಗಾ ದೇವಿಯ 4ನೇ ರೂಪವಾದ ಕೂಷ್ಮಾಂಡಳನ್ನು ವಿಧಿ – ವಿಧಾನಗಳಂತೆ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಅವರ ಪೂಜೆ ವಿಶೇಷವಾಗಿ […]

ನವರಾತ್ರಿ ನವದುರ್ಗೆ| ಯಾರೀವಳು ತಾಯಿ ಕೂಷ್ಮಾಂಡಿನಿ ದೇವಿ? ನಾಲ್ಕನೇ ದಿನದ ಪೂಜಾ ವಿಶೇಷತೆಗಳೇನು? Read More »

ಇಂದು ತುಲಾ ಸಂಕ್ರಮಣ| ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಸಕಲ ಸಿದ್ದತೆ

ಸಮಗ್ರ ನ್ಯೂಸ್: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ. ತುಲಾ ಮಾಸದ ಮೊದಲ ದಿನ ಅಂದರೆ ತುಲಾ ಸಂಕ್ರಮಣದ ದಿನ ಪ್ರತಿ ವರ್ಷ ಕಾವೇರಿ ಕೊಡಗಿನ ಮಡಿಕೇರಿ ತಾಲೂಕಿನ ತಲಕಾವೇರಿಯ ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ.

ಇಂದು ತುಲಾ ಸಂಕ್ರಮಣ| ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಸಕಲ ಸಿದ್ದತೆ Read More »

ನವರಾತ್ರಿ ನವದುರ್ಗೆ| ಇಂದು ಚಂದ್ರಘಂಟಾ ದೇವಿಯ ಆರಾಧನೆ ಮಾಡಿ

ಸಮಗ್ರ ವಿಶೇಷ: ಮಂತ್ರ ತಂತ್ರ ಮುಂತಾದ ವಿಧಿ ವಿಧಾನಗಳಿಂದ ಪೂಜೆಗೈಯುವ ದುರ್ಗಾ ಮಾತೆಯ ಮೂರನೆಯ ಶಕ್ತಿಯ ಹೆಸರೇ ಚಂದ್ರಘಂಟಾ. ನವರಾತ್ರಿಯ 3ನೆಯ ದಿನದಂದು ಈಕೆಯ ಪೂಜೆಯನ್ನು ಮಾಡಲಾಗುತ್ತದೆ. ನೋಡಲು ಶಾಂತಿ ಸ್ವರೂಪಿಯಂತೆ ಕಾಣುತ್ತಾಳೆ. ಮಸ್ತಕದಲ್ಲಿ ಘಂಟೆಯನ್ನು ಹೋಲುವ ಅರ್ಧ ಚಂದ್ರನಿದ್ದಾನೆ. ಈ ಕಾರಣದಿಂದಲೇ ಈಕೆಗೆ ಚಂದ್ರ ಘಂಟ ಎಂಬ ಹೆಸರು ಬಂದಿದೆ. ಪ್ರತಿಯೊಂದು ಕೈಗಳಲ್ಲಿಯೂ ಆಯುಧಗಳನ್ನು ಹಿಡಿದುತನ್ನ ವಾಹನವಾದ ಸಿಂಹದ ಮೇಲೆ ಈಕೆ ಕುಳಿತಿದ್ದಾಳೆ. ಇವಳ ಆಕೃತಿ ರಾಕ್ಷಸರನ್ನು ಸಂಹರಿಸಲು ಹೊರಟಂತಿದೆ. ನವರಾತ್ರಿಯ ಮೂರನೆಯ ದಿನದ ಪೂಜೆಯು

ನವರಾತ್ರಿ ನವದುರ್ಗೆ| ಇಂದು ಚಂದ್ರಘಂಟಾ ದೇವಿಯ ಆರಾಧನೆ ಮಾಡಿ Read More »

ನವರಾತ್ರಿ ನವದುರ್ಗೆ| ಬ್ರಹ್ಮಚಾರಿಣಿ ದೇವಿ ಆರಾಧನೆ ಯಾಕೆ? ಹೇಗೆ?

ಸಮಗ್ರ ವಿಶೇಷ: ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಪೂರ್ವಜನ್ಮದಲ್ಲಿ ನಾರದರ ಉಪದೇಶದಿಂದ ಶಿವನನ್ನೇ ಪತಿಯನ್ನಾಗಿ ಪಡೆಯಲು ಘೋರ ತಪಸ್ಸನ್ನು ಮಾಡುತ್ತಾಳೆ. ಆದ್ದರಿಂದಲೇ ಈಕೆಗೆ ಬ್ರಹ್ಮಚಾರಿ ಎಂಬ ಹೆಸರು ಬರುತ್ತದೆ. ಈ ಹಂತದಲ್ಲಿ ಕೇವಲ ಹಣ್ಣನ್ನು ತಿಂದು ಜೀವನ ನಡೆಸುತ್ತಿರುತ್ತಾಳೆ. ಮಳೆ ಬಿಸಿಲು ಎಂದರೆ ಅತಿ ಕಷ್ಟದ ದಿನಗಳಿಂದ ಗೆಲುವನ್ನು ಸಾಧಿಸಿದಳು ಎಂಬುದೊಂದು ಕಥೆ

ನವರಾತ್ರಿ ನವದುರ್ಗೆ| ಬ್ರಹ್ಮಚಾರಿಣಿ ದೇವಿ ಆರಾಧನೆ ಯಾಕೆ? ಹೇಗೆ? Read More »

ನವರಾತ್ರಿ ನವದುರ್ಗೆ| ಯಾರಿವಳು ಶೈಲಪುತ್ರಿ? ಆರಾಧನೆ ಹೇಗೆ?

ಸಮಗ್ರ ವಿಶೇಷ: ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈದಿದ್ದಳು. ತನ್ನ ಪತಿ ಶಿವನನ್ನು ತಂದೆ ಅವಮಾನಿಸಿದ ಕಾರಣಕ್ಕಾಗಿ ಸತಿ ಹೀಗೆ ಮಾಡಿದಳು. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆದುಕೊಂಡಳು. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿಹೋದ. ದೇವಿ ಶೈಲಪುತ್ರಿಯು ಕಾಡಿಗೆ ಹೋಗಿ ತುಂಬಾ ಕಠಿಣ ತಪಸ್ಸಿನಲ್ಲಿ 16 ವರ್ಷ ಕಳೆದಳು. ಇದರ ಬಳಿಕವಷ್ಟೇ ಆಕೆ ತನ್ನ ಪತಿ

ನವರಾತ್ರಿ ನವದುರ್ಗೆ| ಯಾರಿವಳು ಶೈಲಪುತ್ರಿ? ಆರಾಧನೆ ಹೇಗೆ? Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಸೂರ್ಯ ಈ ವಾರ ತನ್ನ ರಾಶಿ ಬದಲಾಯಿಸಲಿದ್ದಾನೆ. ಗ್ರಹಗತಿಗಳ ಆಧಾರದ ಮೇಲೆ ವಾರ ಭವಿಷ್ಯ ನೀಡಲಾಗಿದ್ದು ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ… ಮೇಷ ರಾಶಿ:ಈ ವಾರವು ನಿಮಗೆ ಹೆಚ್ಚು ಶುಭದ ವಾರವಾಗಲಿದೆ. ಸಪ್ತಮಕ್ಕೆ ಸೂರ್ಯ ಹಾಗೂ ಬುಧರು ಬರಲಿದ್ದಾರೆ. ಸಂಗಾತಿಯ ಕಡೆಯಿಂದ ನಿಮಗೆ ಸಹಕಾರವು ಸಿಗುವುದು. ಮಾನಸಿಕವಾಗಿ ನೀವು ಬಲವಾಗುವಿರಿ. ಸಂಬಂಧಗಳಲ್ಲಿ ಬಿರುಕು ಬರಲಿದೆ. ಅಧಿಕಾರಸ್ಥರು ಸಾಧ್ಯವಾದಷ್ಟು ಜನರಿಗೆ ಉಪಯೋಗ ಮಾಡಲು ಕಾರ್ಯಪ್ರವೃತ್ತರಾಗುವಿರಿ. ದಾಂಪತ್ಯದಲ್ಲಿ ಕಲಹಗಳು ಶಾಂತವಾಗುವುದು. ಆರೋಗ್ಯದ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ನಕ್ಷತ್ರಗಳು ರಾಶಿಗಳು ಪ್ರಭಾವ ಬೀರುತ್ತವೆ. ಅವುಗಳ ಚಲನೆಯಿಂದಾಗಿ ನಮ್ಮ ದಿನನಿತ್ಯದ ಆಗುಹೋಗುಗಳು ಸಂಭವಿಸುತ್ತವೆ. ಈ ವಾರ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ? ಎಂಬುದನ್ನು ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 7ರಿಂದ 14ರವರೆಗಿನ ಭವಿಷ್ಯ ನೀಡಲಾಗಿದೆ. ಈ ವಾರ ದ್ವಾದಶ ರಾಶಿಗಳ ಗೋಚಾರಫಲ ಹೇಗಿರಲಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ:ಈ ವಾರ ನೀವು ಸೌಮ್ಯ ಸ್ವಭಾವದವರಂತೆ ತೋರುವಿರಿ. ನಿಮ್ಮ ನಡವಳಿಕೆಯು ಚರ್ಚೆಗೆ ಗ್ರಾಸವಾಗಬಹುದು. ಆರೋಗ್ಯದ ಬಗ್ಗೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ್ವಾದಶ ರಾಶಿಗಳ ವಾರಭವಿಷ್ಯ (ಅ.01 ರಿಂದ 07ರವರೆಗೆ)

ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳ ಮೊದಲ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ:ಈ ವಾರ ಒಂದಿಷ್ಟು ಶುಭಫಲಗಳು ನಿಮಗೆ ಇರಲಿವೆ. ವಾರದ ಮಧ್ಯದಲ್ಲಿ ಕುಜನು ಮಿತ್ರಕ್ಷೇತ್ರಕ್ಕೆ ಬರಲಿದ್ದು ಸಪ್ತಮಕ್ಕೆ ಬರಲಿದ್ದಾನೆ. ಪ್ರೇಮಿಗಳಿಗೆ ಇದು ಸಕಾಲವಾಗಿದ್ದು. ಪ್ರೀತಿಯನ್ನು ಹೇಳಿಕೊಳ್ಳಭುದಾಗಿದೆ. ಈ ವಾರ ಏಕಾದಶದ ಶನಿಯಿಂದ ಶುಭವಾರ್ತೆಯನ್ನು ಪಡೆಯುವಿರಿ. ಈ ಸಮಯದಲ್ಲಿ ನೀವು ಸೂಕ್ತ ನಿರ್ಧಾರವನ್ನು ಪಡೆದು ಉತ್ತಮ ಗುರಿ ತಲುಪಬಹುದು. ಕೀರ್ತಿಯೂ ನಿಮ್ಮದಾಗಲಿದೆ. ಹಿತ ಶತ್ರುಗಳ ಮಾತಿಗೆ ಮರುಳಾಗಬಹುದು, ಸ್ವಲ್ಪ ಜಾಗರೂಕರಾಗಿರಿ. ಸುಬ್ರಹ್ಮಣ್ಯನ

ದ್ವಾದಶ ರಾಶಿಗಳ ವಾರಭವಿಷ್ಯ (ಅ.01 ರಿಂದ 07ರವರೆಗೆ) Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್:‌ ಸೆಪ್ಟೆಂಬರ್‌ 24ರಿಂದ ಸೆಪ್ಟೆಂಬರ್ 30ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಏನು? ಎಂಬುದನ್ನು ನೋಡೋಣ ಬನ್ನಿ… ಮೇಷ ರಾಶಿ:ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ತುಂಬಾನೇ ಸುಧಾರಣೆ

ದ್ವಾದಶ ರಾಶಿಗಳ ವಾರ ಭವಿಷ್ಯ Read More »

ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ|ನಿರ್ವಿಘ್ನಂ ಕುರುಮೇದೇವ ಸರ್ವಕಾಯೇಶು ಸರ್ವದ|| ಡೊಳ್ಳು ಹೊಟ್ಟೆ, ಸಣ್ಣ ಬಾಯಿ,ಆನೆ ಮುಖ, ಸಣ್ಣಕಣ್ಣು, ಮೊರದಗಲ ಕಿವಿ, ಹೀಗೆ ಗಣೇಶನ ಪ್ರತಿಯೊಂದು ರೂಪವು ಮತ್ತು ಪ್ರತಿಯೊಂದು ಅಂಗವು ಜನಮಾನಸಕ್ಕೆ ಒಂದು ಸಂದೇಶವನ್ನು ಸಾರುತ್ತವೆ. ಸ್ವಾತಂತ್ರ ಪೂರ್ವದಲ್ಲಿ ಜನರನ್ನು ಒಟ್ಟುಗೂಡಿಸಿ, ಭಾರತೀಯ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಸಾರಲು ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಗಣೇಶೋತ್ಸವ, ಈಗ ಪ್ರತೀ ವರ್ಷ ಒಂದು ಹಬ್ಬದಂತೆ ಮತ್ತು ಸಾರ್ವಜನಿಕ ಉತ್ಸವದಂತೆ ಮಾರ್ಪಾಡಾಗಿರುವುದು ಸಂತಸದ ವಿಚಾರ. ಜಾತಿ, ಮತ, ಧರ್ಮ, ಪಂಥ, ಪ್ರಾಂತ,

ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ Read More »