January 2024

30 ಲಕ್ಷದೊಳಗಿನ ಹೈಟೆಕ್ ಎಸ್‌ಯುವಿಗಳು, ಫೀಚರ್ಸ್ ಗಳು ರೇಂಜ್ ಗುರೂ!

ನಿಮಗೆ ನೆನಪಿರಬಹುದು, ಟಾಟಾ ಕಂಪನಿಯು ಭಾರತಕ್ಕೆ ನ್ಯಾನೋ ಕಾರನ್ನು ಕಡಿಮೆ ಬೆಲೆಯ ಕಾರು ಎಂದು ತಂದಿದೆ. ಕಾರು ಅತ್ಯಂತ ಅಗ್ಗ ಎಂಬ ಟ್ಯಾಗ್‌ಲೈನ್‌ನಿಂದಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಈಗ ಕಡಿಮೆ ಬೆಲೆಯ ಕಾರುಗಳ ಜೊತೆಗೆ ಭಾರತೀಯರು ಕೂಡ ಹೆಚ್ಚಿನ ಬೆಲೆಯ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರ ಬೃಹತ್ ಬೆಳವಣಿಗೆಯತ್ತ ಸಾಗುತ್ತಿದೆ. ಹೊಸ ವರ್ಷದಲ್ಲಿ ಕೆಲವು ಹೊಸ ಕಾರುಗಳು ಎಂಟ್ರಿ ಕೊಟ್ಟಿವೆ. 2022 ಕ್ಕೆ ಹೋಲಿಸಿದರೆ, ಆಟೋಮೊಬೈಲ್ ಕಂಪನಿಗಳು 2023 ರಲ್ಲಿ ಹ್ಯಾಚ್‌ಬ್ಯಾಕ್‌ಗಳಿಂದ […]

30 ಲಕ್ಷದೊಳಗಿನ ಹೈಟೆಕ್ ಎಸ್‌ಯುವಿಗಳು, ಫೀಚರ್ಸ್ ಗಳು ರೇಂಜ್ ಗುರೂ! Read More »

ರಾಜ್ಯ ಶಿಕ್ಷಣ ಸಚಿವರಿಂದ ನಾಳೆ(ಜ. 8) ಪೊನ್ನಂಪೇಟೆಯಲ್ಲಿ ಸಾರ್ವಜನಿಕರ ಭೇಟಿ

ಸಮಗ್ರ ನ್ಯೂಸ್: ರಾಷ್ಟ್ರೀಯ ಬಾಲಕಿಯರ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಆಗಮಿಸುವ ರಾಜ್ಯ ಶಿಕ್ಷಣ ಸಚಿವ ಎಸ್. ಮದು ಬಂಗಾರಪ್ಪನವರು ನಾಳೆ ಬೆಳಿಗ್ಗೆ (ಜ.8) ಪೊನ್ನಂಪೇಟೆಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಂದ ಶಿಕ್ಷಣ ಇಲಾಖೆ ಸಂಬಂಧಿಸಿದಂತೆ ಅಹ್ವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದೂರು ಹಾಗೂ ಸಮಸ್ಯೆಗಳಿದ್ದರೆ ಸಚಿವರನ್ನು ನಾಳೆ ಭೇಟಿಯಾಗಬಹುದಾಗಿದೆ. ಮಧ್ಯಾಹ್ನ 2 ಗಂಟೆಗೆ ಸಚಿವರು ಹಾಕಿ ಟೂರ್ನಿ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಶಿಕ್ಷಣ ಸಚಿವರಿಂದ ನಾಳೆ(ಜ. 8) ಪೊನ್ನಂಪೇಟೆಯಲ್ಲಿ ಸಾರ್ವಜನಿಕರ ಭೇಟಿ Read More »

ಅಂತ್ಯಕ್ರಿಯೆ ನಡೆದ ಐದೇ ದಿನದಲ್ಲಿ ಜೀವಂತವಾಗಿ ಮನೆಗೆ ಮರಳಿದ ಸತ್ತ ವ್ಯಕ್ತಿ|ಹಾಗಿದ್ರೆ, ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು…?!

ಸಮಗ್ರ ನ್ಯೂಸ್: ಮೃತಪಟ್ಟಿದ್ದಾನೆಂದು ಭಾವಿಸಿ ಕುಟುಂಬದ ಸದಸ್ಯರೆಲ್ಲರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿಯೊಬ್ಬ ನಿನ್ನೆ ಸಂಜೆ (ಜ.6) ಮರಳಿ ಮನೆಗೆ ಬಂದಿರುವ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಪ್ರಸಂಗ ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಮರಳಿ ಬಂದಿರುವ ವ್ಯಕ್ತಿಯನ್ನು ರಮಣ್​​ ಬಾಬು(70) ಎಂದು ಗುರುತಿಸಲಾಗಿದೆ. ಈ ಘಟನೆ ಕೇರಳದ ಮಂಜತೋಡು ಆದಿವಾಸಿ ಕಾಲನಿಯ ರಮಣ್​ ಕುಟುಂಬಕ್ಕೆ ಅತೀವ ಸಂತೋಷ ತಂದಿದೆ. ಆದರೆ, ಇಡೀ ಕುಟುಂಬ ಸೇರಿ ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ

ಅಂತ್ಯಕ್ರಿಯೆ ನಡೆದ ಐದೇ ದಿನದಲ್ಲಿ ಜೀವಂತವಾಗಿ ಮನೆಗೆ ಮರಳಿದ ಸತ್ತ ವ್ಯಕ್ತಿ|ಹಾಗಿದ್ರೆ, ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು…?! Read More »

ಶೃಂಗೇರಿಯ ಈ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್​​ಮೆಂಟ್, ನಾಳೆಯೆ ಇಂಟರ್ವ್ಯೂ!

ಸಮಗ್ರ ಉದ್ಯೋಗ: ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ನೋಡಿ ಬಂಪರ್ ಅವಕಾಶ. ಶೃಂಗೇರಿಯ ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಖಾಸಗಿ ಕಂಪನಿಯೊಂದು ಪ್ಲೇಸ್​​ಮೆಂಟ್ ಡ್ರೈವ್ ನಡೆಸುತ್ತಿದೆ. ಜೆಸಿಬಿಎಂಸಿ ಕ್ಯಾಂಪಸ್​​​ನಲ್ಲಿ ನಾಳೆ ಕ್ಯಾಂಪಸ್ ಪ್ಲೇಸ್​​ಮೆಂಟ್ ಡ್ರೈವ್​ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ. VFS ಗ್ಲೋಬಲ್ ಸರ್ವೀಸಸ್ ಲಿಮಿಟೆಡ್ ಕಂಪನಿಯು ಉದ್ಯೋಗದಾತ ಸಂಸ್ಥೆಯಾಗಿ ಈ ಪ್ಲೇಸ್​​ಮೆಂಟ್​ನಲ್ಲಿ ಭಾಗಿಯಾಗಲಿದೆ. ಆಸಕ್ತರು ಜನವರಿ 8, 2024 ಅಂದರೆ ನಾಳೆ ಶೃಂಗೇರಿಯ ಜೆಸಿಬಿಎಂಸಿ ಕ್ಯಾಂಪಸ್​​​ನಲ್ಲಿ ನಡೆಯಲಿರುವ ಕ್ಯಾಂಪಸ್ ಪ್ಲೇಸ್​ಮೆಂಟ್ ಡ್ರೈವ್​​ನಲ್ಲಿ ಪಾಲ್ಗೊಳ್ಳಿ. ಹುದ್ದೆಯ ಮಾಹಿತಿ:ಅಫೀಸರ್​​ ಹುದ್ದೆಗೆ

ಶೃಂಗೇರಿಯ ಈ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್​​ಮೆಂಟ್, ನಾಳೆಯೆ ಇಂಟರ್ವ್ಯೂ! Read More »

ಮೋದಿ ಟೀಕಿಸಿದ್ದ ಮೂವರು ಸಚಿವರು ಮಾಲ್ಡೀವ್ಸ್​ನಲ್ಲಿ ಅಮಾನತು

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ (Indians) ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ ಕೋಟ್ಯಂತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲ್ಡೀವ್ಸ್​ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಇಂದು (ಜ.7) ಅಮಾನತುಗೊಳಿಸಿದೆ. ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ಮರಿಯುಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಎಂಬ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿ ಕ್ರಮ ಕೈಗೊಂಡಿದೆ. ಸಚಿವರ ವೈಯಕ್ತಿಕ ಹೇಳಿಕೆ ಇಡೀ ಸರ್ಕಾರದ ಹೇಳಿಕೆಯಲ್ಲ ಎಂದಿದ್ದ ಸರ್ಕಾರ, ಇದರ ಬೆನ್ನಲ್ಲೇ ಸರ್ಕಾರ ಈ

ಮೋದಿ ಟೀಕಿಸಿದ್ದ ಮೂವರು ಸಚಿವರು ಮಾಲ್ಡೀವ್ಸ್​ನಲ್ಲಿ ಅಮಾನತು Read More »

ಈ ಮೊಬೈಲ್ ಗಳಲ್ಲಿ ಫೋಟೋ ತೆಗೆದರೆ ಸೇಮ್ ಟು ಸೇಮ್ DSLR ಕ್ಯಾಮೆರಾದಲ್ಲಿ ತೆಗೆದಷ್ಟೇ ಕ್ಲಾರಿಟಿ ಕೊಡುತ್ತೆ!

ಸಮಗ್ರ ನ್ಯೂಸ್: ನೀವು ಛಾಯಾಗ್ರಹಣವನ್ನು ಇಷ್ಟಪಡಬಹುದು ಮತ್ತು ಹೊಸ ಫೋನ್ ಖರೀದಿಸುವ ಮೊದಲು ವೈಶಿಷ್ಟ್ಯಗಳನ್ನು ನೋಡಿ. ಹಾಗಾಗಿ ಇಂದು ನಾವು ನಿಮಗೆ 2024 ರಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂತಹ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳಲಿದ್ದೇವೆ. ಕ್ಯಾಮೆರಾಗೆ ಯಾವುದು ಉತ್ತಮ. ಈ ಫೋನ್‌ಗಳು ಹಗಲು ಅಥವಾ ರಾತ್ರಿಯ ವೀಡಿಯೊಗಳು ಅಥವಾ ಸೆಲ್ಫಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಪ್ರಪಂಚದಾದ್ಯಂತದ ಕ್ಯಾಮರಾ ವೃತ್ತಿಪರರು ಸಹ ಈ ಫೋನ್ ಅನ್ನು ಇಷ್ಟಪಡುತ್ತಾರೆ. ಈ ಫೋನ್‌ಗಳ ಪಟ್ಟಿಯನ್ನು ತಿಳಿಯೋಣ. Apple iPhone 15 Pro Maxಗ್ರಾಹಕರು ಅಮೆಜಾನ್‌ನಿಂದ

ಈ ಮೊಬೈಲ್ ಗಳಲ್ಲಿ ಫೋಟೋ ತೆಗೆದರೆ ಸೇಮ್ ಟು ಸೇಮ್ DSLR ಕ್ಯಾಮೆರಾದಲ್ಲಿ ತೆಗೆದಷ್ಟೇ ಕ್ಲಾರಿಟಿ ಕೊಡುತ್ತೆ! Read More »

IIT ಧಾರವಾಡದಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: Indian Institute of Technology Dharwad ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಪ್ರಾಜೆಕ್ಟ್​ ರಿಸರ್ಚ್​ ಸೈಂಟಿಸ್ಟ್​-1 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಜನವರಿ 8 2024 ಅಂದರೆ ನಾಳೆಯೊಳಗೆ ಅರ್ಜಿ ಹಾಕಿ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಶೈಕ್ಷಣಿಕ ಅರ್ಹತೆ:ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ ನೇಮಕಾತಿ ಅಧಿಸೂಚನೆ

IIT ಧಾರವಾಡದಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ Read More »

ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಫೋನ್‌ ಲಾಂಚ್| ಇದರ ಬೆಲೆ ಎಷ್ಟು?

ಸಮಗ್ರ ನ್ಯೂಸ್: ಸ್ಯಾಮ್‌ಸಂಗ್ (Samsung)ನ ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದೆ. ಆದರೆ, ಈಗ ಸದ್ದಿಲ್ಲದೆ ಬಹಳ ಜನಪ್ರಿಯತೆ ಪಡೆದಿದ್ದ ಫೋನ್‌ ಅನ್ನು ಹೊಸ ವೇರಿಯಂಟ್‌ನಲ್ಲಿ ಮಗದೊಮ್ಮೆ ಅನಾವರಣ ಮಾಡಿದೆ. ಸ್ಯಾಮ್‌ಸಂಗ್‌ ತನ್ನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A14 5G (Samsung Galaxy A14 5G) ಫೋನ್‌ನ ಹೊಸ ವೇರಿಯಂಟ್‌ ಅನ್ನು ಸದ್ದಿಲ್ಲದೆ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಸಾಕಷ್ಟು ಸೇಲ್‌ ಆಗಿದ್ದು, ಈ ಕ್ಷಣಕ್ಕೂ ಸಹ ದೊಡ್ಡ ಮಟ್ಟದ

ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಫೋನ್‌ ಲಾಂಚ್| ಇದರ ಬೆಲೆ ಎಷ್ಟು? Read More »

ಇನ್ನು ಮುಂದೆ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಬೀಳುತ್ತೆ ಕ್ರಿಮಿನಲ್ ಕೇಸ್

ಸಮಗ್ರ ನ್ಯೂಸ್: ಇತ್ತೀಚೆಗೆ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಾಗದೆ ಅವರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಹಾಕುತ್ತಿರುವುದು, ಬೀದಿಯಲ್ಲಿ ಬಿಟ್ಟು ಹೋಗುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು ಮಹತ್ಕಾರ್ಯಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕುವ ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಹೊಸ ವರ್ಷದ ಬಳಿಕ ಹೊಸ ಹೆಜ್ಜೆ ಇಟ್ಟ ನಗರ ಪೊಲೀಸರು, ನಗರದ ವೃದ್ಧಾಶ್ರಮಗಳ ಮೇಲೆ‌ ಕಣ್ಣಿಟ್ಟಿದ್ದಾರೆ. ತಂದೆ

ಇನ್ನು ಮುಂದೆ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಬೀಳುತ್ತೆ ಕ್ರಿಮಿನಲ್ ಕೇಸ್ Read More »

Boycott ಮಾಲ್ಡೀವ್ಸ್… ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಗೆ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ

ಸಮಗ್ರ ನ್ಯೂಸ್: ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕೊಟ್ಟಿದ್ದ ಪೋಟೋ ವೈರಲ್ ಆಗಿತ್ತು ಈ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ. ಪ್ರವಾಸೋದ್ಯಮವನ್ನೇ ನಂಬಿ ಕುಳಿತಿರುವ ಮಾಲ್ಡೀವ್ಸ್​ ಇದರಿಂದ ಸಾಕಷ್ಟು ಪ್ರವಾಸಿಗರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಗಳ ನಡುವಿನ ಹೋಲಿಕೆಗಳು ಪ್ರಾರಂಭವಾದವು. ಮಾಲ್ಡೀವ್ಸ್​

Boycott ಮಾಲ್ಡೀವ್ಸ್… ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಗೆ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ Read More »