ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ
ಸಮಗ್ರ ನ್ಯೂಸ್:ಕುತ್ಕುಂಜ ಶ್ರೀ ಶಂಕರನಾರಾಯಣ ದೇವಾಲಯದ ಜೀರ್ಣೋದ್ಧಾರ ಆಗುತ್ತಿದ್ದು ಇಲ್ಲಿನ ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷೆ ಪ್ರಭಾವತಿ ಹೆಗಡೆ, ವಾಸ್ತುಶಿಲ್ಪಿ ಮಹೇಶ್ ಮನಿಯಂಗಳ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಉತ್ಸವ ಸಮಿತಿ ಅಧ್ಯಕ್ಷ ಡಾ| ದೇವಿ ಪ್ರಸಾದ್ ಕಾಣತ್ತೂರ್, ದೇಗುಲದ ಜೀರ್ಣೋದ್ಧಾರ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಮಯ್ಯ ಕರ್ಮಜೆ, ಸದಸ್ಯರಾದ ವೆಂಕಟೇಶ್ವರ ಜೋಯ್ಸ್ಯ, […]
ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ Read More »