ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಶುದ್ಧಿಕಲಶ ನಡೆದು ಡಿ. 31ಕ್ಕೆ ಒಂದು ವರ್ಷವಾದ ಪ್ರಯುಕ್ತ ಸುಳ್ಯ ಸೀಮೆ ದೇವಸ್ಥಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಶ್ರೀ ಕ್ಷೇತ್ರ ತೊಡಿಕಾನದಲ್ಲಿ ನಡೆಯುವ ಧನುಪೂಜೆಗೆ ಕೊರಂಬಡ್ಕ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ತೊಡಿಕಾನ ಕ್ಷೇತ್ರಕ್ಕೆ ತೆರಳಿದರು
ಸುಳ್ಯ: ಕೊರಂಬಡ್ಕ ಕ್ಷೇತ್ರದಿಂದ ಶ್ರೀ ಕ್ಷೇತ್ರ ತೊಡಿಕಾನಕ್ಕೆ ಪಾದಯಾತ್ರೆ
