ಸುಳ್ಯ: ಗಣಪತಿ ಕಲಾ ಕೇಂದ್ರದವರಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ವ್ಯಾಘ್ರಚಾಮುಂಡಿ ದೇವಸ್ಥಾನ ಕಾಯರ್ತೋಡಿಯಲ್ಲಿ ನವರಾತ್ರಿ ಉತ್ಸವದ 5ನೇ ದಿನದಂದು ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

Ad Widget ... ..

ಹಾರ್ಮೋನಿಯಂನಲ್ಲಿ ಶಿವಾನಂದ ಉಪ್ಪಲ, ತಬಲದಲ್ಲಿ ವಿನೋದ್ ಅರಂಬೂರು, ಕೊಳಲು ವಾದನದಲ್ಲಿ ಜಯರಾಂ ಶಾಂತಿನಗರ ಸಹಕರಿಸಿದರು. ಗಾಯಕರಾಗಿ ಯೋಗೀಶ್ ಎಸ್. ಜಯನಗರ, ಲಕ್ಷ್ಮೀನಾರಾಯಣ, ಚಂದ್ರಶೇಖರ ಮೇನಾಲ, ವಸುಚರಣ್ ಶಾಂತಿನಗರ,ವಿಜೇಶ್ ಬೊಳುಬೈಲು, ಕೀರ್ತನ ಜಯನಗರ, ವಿದ್ಯಾ ಅರಂಬೂರು ಭಾಗವಹಿಸಿದ್ದರು.

Ad Widget

Leave a Comment

Your email address will not be published. Required fields are marked *