ಸೌಜನ್ಯ ಪ್ರಕರಣದ ಕುರಿತ ತನಿಖೆಗೆ ಮತ್ತೆ ಹೋರಾಟದ ಅಸಲಿಯತ್ತೇನು? – ವಿವೇಕಾನಂದ ಎಚ್.ಕೆ
ಸಮಗ್ರ ವಿಶೇಷ: ” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ” ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ…. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ ಒತ್ತಾಯಿಸಿ ಅನೇಕ ಪ್ರಗತಿಪರ ಸಂಘಟನೆಗಳು ಇಂದು ಪ್ರತಿಭಟನೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಹೋರಾಟ ಹಮ್ಮಿಕೊಂಡಿದ್ದಾರೆ…… ಏಕೆ ಈ ಹೋರಾಟ ? ಇದರ ಅವಶ್ಯಕತೆ ಇದೆಯೇ ? ಇದು ದುರುದ್ದೇಶ ಪೂರಿತವೇ ? ರಾಜ್ಯ ಸರ್ಕಾರದ ಎಸ್ […]
ಸೌಜನ್ಯ ಪ್ರಕರಣದ ಕುರಿತ ತನಿಖೆಗೆ ಮತ್ತೆ ಹೋರಾಟದ ಅಸಲಿಯತ್ತೇನು? – ವಿವೇಕಾನಂದ ಎಚ್.ಕೆ Read More »