ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ
ಸಮಗ್ರ ನ್ಯೂಸ್: ಇಲ್ಲಿ ಪೊದೆಯೊಳಗೆ ಬಸ್ ತಂಗುದಾಣವೊಂದು ಅಡಗಿ ಕುಳಿತಿದೆ. ಇದು ಕಂಡು ಬಂದಿರುವುದು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪೆರಿಗೇರಿ, ಕನ್ನಾಯ ಎಂಬಲ್ಲಿ. ಹೌದು, ಇಲ್ಲಿಯ ಪ್ರಯಾಣಿಕರು ಬಸ್ ತಂಗುದಾಣ ಇದ್ದರೂ ಕೂಡ ರಸ್ತೆ ಬದಿ ನಿಲ್ಲುವಂತಾಗಿದೆ. ಇದಕ್ಕೆ ಕಾರಣ ಅಲ್ಲಿಯ ಬಸ್ ನಿಲ್ದಾಣ ಇರುವುದು ಪೊದೆಯೊಳಗೆ. ಈ ಬಗ್ಗೆ ಇಲ್ಲಿ ಯಾರು ಹೇಳೊರಿಲ್ಲ! ಕೇಳೊರಿಲ್ಲ! ಇದರಿಂದ ಪ್ರತಿದಿನ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ರಸ್ತೆ ಬದಿ ನಿಲ್ಲುವಂತಾಗಿದೆ. ಮಧ್ಯಾಹ್ನದ ಬಿಸಿಲಿಗೆ ಬಸ್ ಗಾಗಿ ಕಾದು […]
ಪುತ್ತೂರಲ್ಲಿ ಹೀಗೂ ಉಂಟು! ಪೊದೆಯೊಳಗೆ ಅಡಗಿ ಕುಳಿತ ಬಸ್ ನಿಲ್ದಾಣ Read More »