ಹೈದರಾಬಾದ್: ರೈಲು ಹರಿದು ಐವರು ದುರ್ಮರಣ; ಹಲವರಿಗೆ ಗಾಯ
ಸಮಗ್ರ ನ್ಯೂಸ್: ವೇಗವಾಗಿ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲು ಹರಿದು ಐದು ಮಂದಿ ಮೃತಪಟ್ಟು, ಇತರ ಹಲವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಜಿ. ಸಿಗದಾಮ್ ಮತ್ತು ಚೀಪುರುಪಲ್ಲಿ ನಿಲ್ದಾಣಗಳ ನಡುವೆ ರಾತ್ರಿ 9ರ ಬಳಿಕ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. “ಕೊಯಮತ್ತೂರು- ಸಿಲ್ಚರ್ ಎಕ್ಸ್ ಪ್ರೆಸ್ ರೈಲು (ನಂ.12515) ಚಲಿಸುತ್ತಿದ್ದ ವೇಳೆ ವಿಶಾಖಪಟ್ಟಣಂ ಪಲಸ ಮೈನ್ ಲೇನ್ ಮಧ್ಯದಲ್ಲಿ ಕೆಲವರು ರೈಲಿನ ಚೈನ್ ಎಳೆದರು. ರೈಲಿನಿಂದ ಕೆಳಕ್ಕಿಳಿದು ರೈಲು […]
ಹೈದರಾಬಾದ್: ರೈಲು ಹರಿದು ಐವರು ದುರ್ಮರಣ; ಹಲವರಿಗೆ ಗಾಯ Read More »